AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ: ಕೆ.ಆರ್​.ಮಾರ್ಕೆಟ್​​ ಫ್ಲೈಓವರ್ ಬೋಲ್ಟ್​​ ಸರಿಪಡಿಸಿದ ಏಜೆನ್ಸಿ

ಬಿಬಿಎಂಪಿ ಎಇಇ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಫೈಓವರ್​ ರಸ್ತೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಏಜೆನ್ಸಿಗೆ ಸೂಚಿಸಿದ್ದು ಏಜೆನ್ಸಿ ಸಿಬ್ಬಂದಿ ಫ್ಲೈಓವರ್​ಗೆ ಅಳವಡಿಸಿದ್ದ ಬೋಲ್ಟ್​​ ಸರಿಪಡಿಸಿದ್ದಾರೆ.

ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ: ಕೆ.ಆರ್​.ಮಾರ್ಕೆಟ್​​ ಫ್ಲೈಓವರ್ ಬೋಲ್ಟ್​​ ಸರಿಪಡಿಸಿದ ಏಜೆನ್ಸಿ
ಕೆ.ಆರ್​.ಮಾರ್ಕೆಟ್​​ ಫ್ಲೈಓವರ್ ಬೋಲ್ಟ್ ಹೊರ ಬರುತ್ತಿವೆ.
TV9 Web
| Edited By: |

Updated on:Nov 23, 2022 | 2:44 PM

Share

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗಳೆಲ್ಲಾ ಗುಂಡಿಮಯ(Pothole) ಆಗಿ ವಾಹನ ಸವಾರರು ಪ್ರಾಣ ಭಯದಲ್ಲೇ ಸಂಚಾರ ನಡೆಸುವಂತಹ ಸ್ಥಿತಿ ಇದೆ. ಅದು ಸಾಲ್ದು ಅಂತಾ ಈಗ ಪ್ಲೈಓವರ್​ಗಳು ಹೊಸ ಅವಾಂತರ ಸೃಷ್ಟಿಸಿವೆ. ಕೆ.ಆರ್​.ಮಾರ್ಕೆಟ್​​ ಫ್ಲೈಓವರ್​ನಲ್ಲಿ(KR Market Flyover) ಬೋಲ್ಟ್​ಗಳು ಹೊರಬಂದಿದ್ದು ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಈಗ ಈ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಿಬಿಎಂಪಿ(BBMP) ಎಇಇ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಫೈಓವರ್​ ರಸ್ತೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಏಜೆನ್ಸಿಗೆ ಸೂಚಿಸಿದ್ದು ಏಜೆನ್ಸಿ ಸಿಬ್ಬಂದಿ ಫ್ಲೈಓವರ್​ಗೆ ಅಳವಡಿಸಿದ್ದ ಬೋಲ್ಟ್​​ ಸರಿಪಡಿಸಿದ್ದಾರೆ.

ನಗರದ ಕೇಂದ್ರ ಭಾಗದಲ್ಲಿರುವ ಕೆ.ಆರ್ ಮಾರ್ಕೆಟ್ ಫ್ಲೈಓವರ್ ಮೇಲೆ ಸುಮಾರು ನಾಲ್ಕು ಇಂಚು ತನಕ ಬೋಲ್ಟ್​ಗಳು ಮೇಲೆದ್ದಿದ್ದವು. ನಿರ್ವಹಣೆ ಸರಿ ಇಲ್ಲದ ಕಾರಣ ಬೋಲ್ಟ್​ಗಳು ಮೇಲೆ ಬಂದಿದ್ದು 8 ವಾಹನಗಳ ಚಕ್ರಗಳು ಪಂಕ್ಚರ್ ಆಗಿವೆ. ವಿಷಯ ತಿಳಿದ ಸ್ಥಳೀಯ ಪೋಲಿಸರು ನಿನ್ನೆ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿದ್ದರು. ಬೃಹತ್ ವಾಹನದ ಸಂಚಾರದಿಂದ ಮೇಲ್ಸೇತುವೆ ಮೇಲೆ ಜಾಯಿಂಟ್​ಗಳ ಮಧ್ಯೆ ಬಿರುಕು ಮೂಡಿ ಪ್ಯಾನಲ್​ಗಳ ನಡುವಿನ ಬೋಲ್ಟ್​ಗಳು ಲೂಸ್ ಆಗಿದ್ದವು.

ಇದನ್ನೂ ಓದಿ: ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ

ಟಿವಿ9ನಲ್ಲಿ ಸುದ್ದಿ ಪ್ರಸಾರವಾಗ್ತಿದ್ದಂತೆ ಬಿಬಿಎಂಪಿ AEE ಚಂದ್ರಪ್ಪ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಈ ವೇಳೆ ಮಾತನಾಡಿದ ಚಂದ್ರಪ್ಪ ನಾವು ಪ್ರತಿ ತಿಂಗಳು ಈ ಬೋಲ್ಟ್​ಗಳನ್ನ ಟೈಟ್ ಮಾಡ್ತೇವೆ. ಇದಕ್ಕೆಂದೇ ಮೇಂಟೇನೆನ್ಸ್ ಏಜೆನ್ಸಿ ಇದೆ ಅಂದ್ರು. ಸದ್ಯ AEE ಚಂದ್ರಪ್ಪ ಸೂಚನೆ ವೇರೆಗೆ ಏಜೆನ್ಸಿ ಸಿಬ್ಬಂದಿ ಫ್ಲೈಓವರ್​ಗೆ ಅಳವಡಿಸಿದ್ದ ಬೋಲ್ಟ್​​ ಸರಿಪಡಿಸಿದ್ದಾರೆ.

Published On - 12:24 pm, Wed, 23 November 22

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ