AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CET result 2020: ಇವರೇ Rank ಪಡೆದ ವಿದ್ಯಾರ್ಥಿಗಳು

ಬೆಂಗಳೂರು:ರಾಜ್ಯದ ಬಹುನಿರೀಕ್ಷಿತ CET ಪರೀಕ್ಷೆಯ ಫಲಿತಾಂಶವನ್ನು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದಾರೆ. ಇಂಜಿನಿಯರಿಂಗ್ ಕೋರ್ಸ್ ಗಾಗಿ 1,53,470 Rank ನೀಡಲಾಗಿದ್ದು, ಇಂಜಿನಿಯರಿಂಗ್ ಕೋರ್ಸ್​ನಲ್ಲಿ Rank​ ಪಡೆದವರೆಂದರೆ. 1) ಎಂ.ರಕ್ಷಿತಾಗೆ ಪ್ರಥಮ Rank,ಆರ್ ವಿ ಕಾಲೇಜು ಬೆಂಗಳೂರು 2)ಶುಭನ್​ ದ್ವಿತೀಯ Rank,ಶ್ರೀ ಚೈತನ್ಯ ಇ ಟೆಕ್ನೊ ಶಾಲೆ 3)ಶಶಾಂಕ್ ಬಾಲಾಜಿಗೆ 3ನೇ Rank,ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ ಕೃಷಿ ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ. 1) ವರುಣ್​ ಗೌಡ ಪ್ರಥಮ ಱಂಕ್​,ಮಂಗಳೂರು 2) ಕೆ.ಸಂಜನಾ ದ್ವಿತೀಯ ಱಂಕ್​,ಮೈಸೂರು 3) ಲೋಕೇಶ್ […]

CET result 2020: ಇವರೇ Rank ಪಡೆದ ವಿದ್ಯಾರ್ಥಿಗಳು
ಸಾಧು ಶ್ರೀನಾಥ್​
|

Updated on:Aug 21, 2020 | 1:37 PM

Share

ಬೆಂಗಳೂರು:ರಾಜ್ಯದ ಬಹುನಿರೀಕ್ಷಿತ CET ಪರೀಕ್ಷೆಯ ಫಲಿತಾಂಶವನ್ನು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದಾರೆ.

ಇಂಜಿನಿಯರಿಂಗ್ ಕೋರ್ಸ್ ಗಾಗಿ 1,53,470 Rank ನೀಡಲಾಗಿದ್ದು, ಇಂಜಿನಿಯರಿಂಗ್ ಕೋರ್ಸ್​ನಲ್ಲಿ Rank​ ಪಡೆದವರೆಂದರೆ. 1) ಎಂ.ರಕ್ಷಿತಾಗೆ ಪ್ರಥಮ Rank,ಆರ್ ವಿ ಕಾಲೇಜು ಬೆಂಗಳೂರು 2)ಶುಭನ್​ ದ್ವಿತೀಯ Rank,ಶ್ರೀ ಚೈತನ್ಯ ಇ ಟೆಕ್ನೊ ಶಾಲೆ 3)ಶಶಾಂಕ್ ಬಾಲಾಜಿಗೆ 3ನೇ Rank,ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ

ಕೃಷಿ ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ. 1) ವರುಣ್​ ಗೌಡ ಪ್ರಥಮ ಱಂಕ್​,ಮಂಗಳೂರು 2) ಕೆ.ಸಂಜನಾ ದ್ವಿತೀಯ ಱಂಕ್​,ಮೈಸೂರು 3) ಲೋಕೇಶ್ ಬಿ.ಜೋಗಿ 3ನೇ ಱಂಕ್​,ಮೈಸೂರು

ಬಿ ಫಾರ್ಮಾ, ಡಿ ಫಾರ್ಮಾ ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ. 1) ವಿ.ಸಾಯಿ ವಿವೇಕ್ 1ನೇ ಱಂಕ್​,ಬೆಂಗಳೂರು 2) ಸಂದೀಪನ್ ನಸ್ಕರ್ 2ನೇ ಱಂಕ್​, 3) ಪವನ್ ಎಸ್.ಗೌಡ 3ನೇ ಱಂಕ್,ಬೆಂಗಳೂರು

BVSC ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ. 1) ಪಿ.ವಿವೇಕ್​ಗೆ ಪ್ರಥಮ ಱಂಕ್,ಬೆಂಗಳೂರು​ 2) ಆರ್ಯನ್​ ಮಹಾಲಿಂಗಪ್ಪ ಚನಾಳ್​ 2ನೇ ಱಂಕ್​,ಕೋಟಾ 3) ಕೆ.ಸಂಜಯ್​ಗೆ ತೃತೀಯ ಱಂಕ್,ಮೈಸೂರು

BNYS ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ. 1) ಅರ್ಣವ್ ಅಯ್ಯಪ್ಪ ಪಿ ಪಿ 2) ಸಂಜನಾ ಕೆ 3) ಸಾಯಿ ವಿವೇಕ್ ಪಿ

Published On - 12:48 pm, Fri, 21 August 20

ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಉತ್ತರ ಗೊತ್ತಾಗದಾಗ ವಿಜಯೇಂದ್ರರಿಂದ ಭಾಷೆ ಬದಲಿಸುವ ತಂತ್ರಗಾರಿಕೆ!
ಉತ್ತರ ಗೊತ್ತಾಗದಾಗ ವಿಜಯೇಂದ್ರರಿಂದ ಭಾಷೆ ಬದಲಿಸುವ ತಂತ್ರಗಾರಿಕೆ!
‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ
‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ
ಕಂಠ ಪೂರ್ತಿ ಕುಡಿದು ಬಂದು ಶಾಲೆಯಲ್ಲಿ ಮಲಗಿದ ಮುಖ್ಯ ಶಿಕ್ಷಕ: ವಿಡಿಯೋ ನೋಡಿ
ಕಂಠ ಪೂರ್ತಿ ಕುಡಿದು ಬಂದು ಶಾಲೆಯಲ್ಲಿ ಮಲಗಿದ ಮುಖ್ಯ ಶಿಕ್ಷಕ: ವಿಡಿಯೋ ನೋಡಿ
ವಿಮಾನಯಾನ ಸಚಿವರೊಂದಿಗೆ ನಡೆದ ಸಭೆ ಅತ್ಯಂತ ಫಲಪ್ರದವಾಗಿತ್ತು: ಪಾಟೀಲ್
ವಿಮಾನಯಾನ ಸಚಿವರೊಂದಿಗೆ ನಡೆದ ಸಭೆ ಅತ್ಯಂತ ಫಲಪ್ರದವಾಗಿತ್ತು: ಪಾಟೀಲ್