AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CET result 2020: ಇವರೇ Rank ಪಡೆದ ವಿದ್ಯಾರ್ಥಿಗಳು

ಬೆಂಗಳೂರು:ರಾಜ್ಯದ ಬಹುನಿರೀಕ್ಷಿತ CET ಪರೀಕ್ಷೆಯ ಫಲಿತಾಂಶವನ್ನು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದಾರೆ. ಇಂಜಿನಿಯರಿಂಗ್ ಕೋರ್ಸ್ ಗಾಗಿ 1,53,470 Rank ನೀಡಲಾಗಿದ್ದು, ಇಂಜಿನಿಯರಿಂಗ್ ಕೋರ್ಸ್​ನಲ್ಲಿ Rank​ ಪಡೆದವರೆಂದರೆ. 1) ಎಂ.ರಕ್ಷಿತಾಗೆ ಪ್ರಥಮ Rank,ಆರ್ ವಿ ಕಾಲೇಜು ಬೆಂಗಳೂರು 2)ಶುಭನ್​ ದ್ವಿತೀಯ Rank,ಶ್ರೀ ಚೈತನ್ಯ ಇ ಟೆಕ್ನೊ ಶಾಲೆ 3)ಶಶಾಂಕ್ ಬಾಲಾಜಿಗೆ 3ನೇ Rank,ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ ಕೃಷಿ ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ. 1) ವರುಣ್​ ಗೌಡ ಪ್ರಥಮ ಱಂಕ್​,ಮಂಗಳೂರು 2) ಕೆ.ಸಂಜನಾ ದ್ವಿತೀಯ ಱಂಕ್​,ಮೈಸೂರು 3) ಲೋಕೇಶ್ […]

CET result 2020: ಇವರೇ Rank ಪಡೆದ ವಿದ್ಯಾರ್ಥಿಗಳು
ಸಾಧು ಶ್ರೀನಾಥ್​
|

Updated on:Aug 21, 2020 | 1:37 PM

Share

ಬೆಂಗಳೂರು:ರಾಜ್ಯದ ಬಹುನಿರೀಕ್ಷಿತ CET ಪರೀಕ್ಷೆಯ ಫಲಿತಾಂಶವನ್ನು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದಾರೆ.

ಇಂಜಿನಿಯರಿಂಗ್ ಕೋರ್ಸ್ ಗಾಗಿ 1,53,470 Rank ನೀಡಲಾಗಿದ್ದು, ಇಂಜಿನಿಯರಿಂಗ್ ಕೋರ್ಸ್​ನಲ್ಲಿ Rank​ ಪಡೆದವರೆಂದರೆ. 1) ಎಂ.ರಕ್ಷಿತಾಗೆ ಪ್ರಥಮ Rank,ಆರ್ ವಿ ಕಾಲೇಜು ಬೆಂಗಳೂರು 2)ಶುಭನ್​ ದ್ವಿತೀಯ Rank,ಶ್ರೀ ಚೈತನ್ಯ ಇ ಟೆಕ್ನೊ ಶಾಲೆ 3)ಶಶಾಂಕ್ ಬಾಲಾಜಿಗೆ 3ನೇ Rank,ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ

ಕೃಷಿ ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ. 1) ವರುಣ್​ ಗೌಡ ಪ್ರಥಮ ಱಂಕ್​,ಮಂಗಳೂರು 2) ಕೆ.ಸಂಜನಾ ದ್ವಿತೀಯ ಱಂಕ್​,ಮೈಸೂರು 3) ಲೋಕೇಶ್ ಬಿ.ಜೋಗಿ 3ನೇ ಱಂಕ್​,ಮೈಸೂರು

ಬಿ ಫಾರ್ಮಾ, ಡಿ ಫಾರ್ಮಾ ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ. 1) ವಿ.ಸಾಯಿ ವಿವೇಕ್ 1ನೇ ಱಂಕ್​,ಬೆಂಗಳೂರು 2) ಸಂದೀಪನ್ ನಸ್ಕರ್ 2ನೇ ಱಂಕ್​, 3) ಪವನ್ ಎಸ್.ಗೌಡ 3ನೇ ಱಂಕ್,ಬೆಂಗಳೂರು

BVSC ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ. 1) ಪಿ.ವಿವೇಕ್​ಗೆ ಪ್ರಥಮ ಱಂಕ್,ಬೆಂಗಳೂರು​ 2) ಆರ್ಯನ್​ ಮಹಾಲಿಂಗಪ್ಪ ಚನಾಳ್​ 2ನೇ ಱಂಕ್​,ಕೋಟಾ 3) ಕೆ.ಸಂಜಯ್​ಗೆ ತೃತೀಯ ಱಂಕ್,ಮೈಸೂರು

BNYS ಕೋರ್ಸ್​ನಲ್ಲಿ ​Rank​ ಪಡೆದವರೆಂದರೆ. 1) ಅರ್ಣವ್ ಅಯ್ಯಪ್ಪ ಪಿ ಪಿ 2) ಸಂಜನಾ ಕೆ 3) ಸಾಯಿ ವಿವೇಕ್ ಪಿ

Published On - 12:48 pm, Fri, 21 August 20

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ