AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

APMC ಕಾಯಿದೆ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟದಿಂದ ಹಸಿರು ನಿಶಾನೆ

ಬೆಂಗಳೂರು: ರಾಜ್ಯವ್ಯಾಪಿ ಭಾರಿ ವಿರೋಧದ ನಡುವೆ ಎಪಿಎಂಸಿ ಕಾಯಿದೆ ತಿದ್ದುಪಡಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಂದು ಸಂಜೆ ಸಭೆ ಸೇರಿದ್ದ ಸಂಪುಟವು ಬಿಡಿಎ 38d ಗೆ ತಿದ್ದುಪಡಿ ಕಾಯಿದೆಗೆ ಒಪ್ಪಿಗೆ ನೀಡಿದ್ದು, ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯಿದೆಗೆ ಸಹ ಒಪ್ಪಿಗೆ ಸೂಚಿಸಿದೆ. ಮಂಗಳೂರಿನಲ್ಲಿ ಸಮಗ್ರ ಸಾರಿಗೆ ಕೇಂದ್ರ ಸ್ಥಾಪನೆ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಆಹಾರ‌ ಪದಾರ್ಥ ಖರೀದಿಗೆ 260 ಕೋಟಿ ರೂ ನೀಡಲು […]

APMC ಕಾಯಿದೆ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟದಿಂದ ಹಸಿರು ನಿಶಾನೆ
ಸಿಎಂ ಯಡಿಯೂರಪ್ಪ
ಸಾಧು ಶ್ರೀನಾಥ್​
|

Updated on:May 14, 2020 | 6:36 PM

Share

ಬೆಂಗಳೂರು: ರಾಜ್ಯವ್ಯಾಪಿ ಭಾರಿ ವಿರೋಧದ ನಡುವೆ ಎಪಿಎಂಸಿ ಕಾಯಿದೆ ತಿದ್ದುಪಡಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇಂದು ಸಂಜೆ ಸಭೆ ಸೇರಿದ್ದ ಸಂಪುಟವು ಬಿಡಿಎ 38d ಗೆ ತಿದ್ದುಪಡಿ ಕಾಯಿದೆಗೆ ಒಪ್ಪಿಗೆ ನೀಡಿದ್ದು, ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯಿದೆಗೆ ಸಹ ಒಪ್ಪಿಗೆ ಸೂಚಿಸಿದೆ. ಮಂಗಳೂರಿನಲ್ಲಿ ಸಮಗ್ರ ಸಾರಿಗೆ ಕೇಂದ್ರ ಸ್ಥಾಪನೆ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಆಹಾರ‌ ಪದಾರ್ಥ ಖರೀದಿಗೆ 260 ಕೋಟಿ ರೂ ನೀಡಲು ಒಪ್ಪಿಗೆ ನೀಡಿದೆ. ತುಂಗಭದ್ರಾ ನದಿಗೆ ನವಿಲೆ ಬಳಿ ಬ್ಯಾಲೆನ್ಸಿಂಗ್ ರಿಜರ್ವಾಯರ್ ನಿರ್ಮಾಣಕ್ಕೆ 14.3 ಕೋಟಿ ರೂ ಅನುದಾನ.

Published On - 6:32 pm, Thu, 14 May 20