AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಜೈ ಶ್ರೀರಾಮ ಅಂದ್ರೆ ಸಾಲದು, ‌ನಾವು ಜೈ ಶ್ರೀರಾಮ ಅನ್ನಬೇಕಾದ್ರೆ ಅಯೋಧ್ಯಗೆ ‌ಕರೆದುಕೊಂಡು ಹೋಗಿ -ಹೆಚ್​​ಎಸ್ ಶಿವಶಂಕರ ಆಗ್ರಹ

ನೀವು ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ ಭಟ್ಟರ ಕಾರ್ಯಕ್ರಮಕ್ಕೆ ಹೋಗಿ ಜೈ ಶ್ರೀರಾಮ ಅಂದು ಬಂದಿದ್ದೀರಿ. ಆದರೆ ನಾವು ಜೆಡಿಎಸ್ ‌ನವರ ಅಲ್ಲಾ ಹೂ ಅಕ್ಬರ್ ಎನ್ನುತ್ತಾ ಬೆಳೆದವರು. ಈಗ ಒಮ್ಮೆಲೆ ಜೈ ಶ್ರೀರಾಮ ಜೈ ಶ್ರೀರಾಮ ಅಂದ್ರೆ ಹೇಗೆ? ನಾನು ಜೈ ಶ್ರೀರಾಮ‌ ಅನ್ನಬೇಕಾದ್ರೆ ನಮ್ಮನ್ನೆಲ್ಲ ಒಮ್ಮೆ ಅಯೋಧ್ಯೆಗೆ ಕರೆದುಕೊಂಡು ಹೋಗಿ ಎಂದು ಹೆಚ್​ಡಿ ಕುಮಾರಸ್ವಾಮಿಗೆ ಶಿವಶಂಕರ ಆಗ್ರಹಿಸಿದ್ದಾರೆ.

ನೀವು ಜೈ ಶ್ರೀರಾಮ ಅಂದ್ರೆ ಸಾಲದು, ‌ನಾವು ಜೈ ಶ್ರೀರಾಮ ಅನ್ನಬೇಕಾದ್ರೆ ಅಯೋಧ್ಯಗೆ ‌ಕರೆದುಕೊಂಡು ಹೋಗಿ -ಹೆಚ್​​ಎಸ್ ಶಿವಶಂಕರ ಆಗ್ರಹ
ಹೆಚ್​ಎಸ್ ಶಿವಶಂಕರ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Jan 11, 2024 | 1:26 PM

Share

ದಾವಣಗೆರೆ, ಜ.11: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ಎದ್ದು ನಿಂತಿದೆ (Ayodhya Ram Mandir). ಜನವರಿ 22ರಂದು ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮಂದಿರದ ಉದ್ಘಾಟನೆ ಮಾಡಲಿದ್ದಾರೆ. ಮತ್ತೊಂದೆಡೆ ನೀವು ಮಾತ್ರ ಜೈ ಶ್ರೀರಾಮ ಅಂದ್ರೆ ಸಾಲದು.‌ ನಾವು ಜೈ ಶ್ರೀರಾಮ (Jai Sri Ram) ಅನ್ನಬೇಕಾದ್ರೆ ನಮ್ಮನ್ನೊಮ್ಮ ಅಯೋಧ್ಯೆಗೆ ‌ಕರೆದುಕೊಂಡು ಹೋಗಿ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಗೆ (HD Kumaraswamy) ಜೆಡಿಎಸ್ ಮಾಜಿ ಶಾಸಕ ಹೆಚ್​ಎಸ್ ಶಿವಶಂಕರ (HS Shivashankar) ಅವರು ಆಗ್ರಹಿಸಿದ್ದಾರೆ.

ಈಗ ರಾಜ್ಯದಲ್ಲಿ ಬಿಜೆಪಿ ‌ಜೆಡಿಎಸ್ ಹೊಂದಾಣಿಕೆ ಆಗಿದೆ. ನೀವು ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ ಭಟ್ಟರ ಕಾರ್ಯಕ್ರಮಕ್ಕೆ ಹೋಗಿ ಜೈ ಶ್ರೀರಾಮ ಅಂದು ಬಂದಿದ್ದೀರಿ. ಆದರೆ ನಾವು ಜೆಡಿಎಸ್ ‌ನವರ ಅಲ್ಲಾ ಹೂ ಅಕ್ಬರ್ ಎನ್ನುತ್ತಾ ಬೆಳೆದವರು. ಈಗ ಒಮ್ಮೆಲೆ ಜೈ ಶ್ರೀರಾಮ ಜೈ ಶ್ರೀರಾಮ ಅಂದ್ರೆ ಹೇಗೆ? ನಾನು ಜೈ ಶ್ರೀರಾಮ‌ ಅನ್ನಬೇಕಾದ್ರೆ ನಮ್ಮನ್ನೆಲ್ಲ ಒಮ್ಮೆ ಅಯೋಧ್ಯೆಗೆ ಕರೆದುಕೊಂಡು ಹೋಗಿ ಎಂದು ಹೆಚ್​ಡಿ ಕುಮಾರಸ್ವಾಮಿಗೆ ಶಿವಶಂಕರ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸೊಂಟ ಬಳುಕಿಸಿ ಎಂಜಾಯ್ ಮಾಡಿದ ಮಹಿಳಾ ಮಣಿಯರು! ವಿಡಿಯೋ ನೋಡಿ

ಧರ್ಮ ಯಾವುದು ಜಾತಿ ಯಾವುದು ಸ್ಪಷ್ಟ ಪಡಿಸಿ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ‌ ವೀರಶೈವ ಮಹಾ ಸಭೆಯ ಮಹಾ ಅಧಿವೇಶನದಲ್ಲಿ ಧರ್ಮದ ಕಾಲಂ ನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದು ಬರೆಯಿಸಿ ಎಂದು ನಿರ್ಣಯ ಕೈಗೊಳ್ಳಲಾಗಿದೆ. ಆದರೆ ವೀರಶೈವ ಮಹಾ ಸಭೆಯ ಮುಖಂಡರು ತಮ್ಮ ಜಾತಿ ಧರ್ಮವನ್ನ ಏನೆಂದು ಬರೆಯಿಸುತ್ತಾರೆ. ಈಗ ಬಹುತೇಕರು ಹಿಂದು ಲಿಂಗಾಯತ, ಹಿಂದು ಗಾಣಿಗ, ಹಿಂದು ಬಣಜಿಗ ಎಂದು ಬರೆಯಿಸುತ್ತಾರೆ. ಇವರು ಹೇಳುವಂತೆ ಹೇಗೆ ಬರೆಯಿಸಬೇಕು ಎಂಬುವುದರ ಬಗ್ಗೆ ಸೂಕ್ತ ಸಭೆ ಕರೆದು ಎಲ್ಲ‌ ವೀರಶೈವ ಲಿಂಗಾಯತ ಉಪ ಜಾತಿಯ ಜನರಿಗೆ ಸೂಕ್ತ ಮಾಹಿತಿ‌ ನೀಡಲಿ ಎಂದು ಶಿವಶಂಕರ ಅವರು ಒತ್ತಾಯಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು