AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈಗ್ಲೂ ನಿಮ್ಮ ಆಧಾರ್ ಕಾರ್ಡ್ ಕೊಡಿ, ನಾನು ಸಾಲ ಮರುಪಾವತಿ ಮಾಡ್ತೀನಿ’

ಚಿಕ್ಕಬಳ್ಳಾಪುರ: ಡಿಸಿಸಿ ಬ್ಯಾಂಕ್​ಗಳು ಸರಿಯಾಗಿ ಕೆಲಸ ಮಾಡಿಲ್ಲ, ಇದ್ರಿಂದ ಕೆಲವೊಂದು ಕಡೆ ಜನರಿಗೆ ಸಾಲ ಮರುವಾವತಿ ಆಗಿಲ್ಲ. ಈಗಲೂ ಆಧಾರ್ ಕಾರ್ಡ್ ಕೊಡಿ, ನಾನು ಸಾಲ ಮರುಪಾವತಿ ಮಾಡಿಸುತ್ತೇನೆ ಎಂದು ಜೆಡಿಎಸ್ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್​. ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದರು. ಆದ್ರೆ, ಬಹುತೇಕ ಕಡೆ ರೈತರ ಸಾಲ ಇನ್ನೂ ಮರುಪಾವತಿಯಾಗಿಲ್ಲ. ಈ ಬಗ್ಗೆ ಮಾತನಾಡಿದ ಹೆಚ್​ಡಿಕೆ, ಈಗಲೂ ಆಧಾರ್​ ಕಾರ್ಡ್​ […]

‘ಈಗ್ಲೂ ನಿಮ್ಮ ಆಧಾರ್ ಕಾರ್ಡ್ ಕೊಡಿ, ನಾನು ಸಾಲ ಮರುಪಾವತಿ ಮಾಡ್ತೀನಿ’
ಸಾಧು ಶ್ರೀನಾಥ್​
|

Updated on: Dec 02, 2019 | 3:38 PM

Share

ಚಿಕ್ಕಬಳ್ಳಾಪುರ: ಡಿಸಿಸಿ ಬ್ಯಾಂಕ್​ಗಳು ಸರಿಯಾಗಿ ಕೆಲಸ ಮಾಡಿಲ್ಲ, ಇದ್ರಿಂದ ಕೆಲವೊಂದು ಕಡೆ ಜನರಿಗೆ ಸಾಲ ಮರುವಾವತಿ ಆಗಿಲ್ಲ. ಈಗಲೂ ಆಧಾರ್ ಕಾರ್ಡ್ ಕೊಡಿ, ನಾನು ಸಾಲ ಮರುಪಾವತಿ ಮಾಡಿಸುತ್ತೇನೆ ಎಂದು ಜೆಡಿಎಸ್ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್​. ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದರು. ಆದ್ರೆ, ಬಹುತೇಕ ಕಡೆ ರೈತರ ಸಾಲ ಇನ್ನೂ ಮರುಪಾವತಿಯಾಗಿಲ್ಲ. ಈ ಬಗ್ಗೆ ಮಾತನಾಡಿದ ಹೆಚ್​ಡಿಕೆ, ಈಗಲೂ ಆಧಾರ್​ ಕಾರ್ಡ್​ ಕೊಟ್ರೆ ತಾವೇ ಸಾಲ ಮರುಪಾವತಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಡಿಸಿಸಿ ಬ್ಯಾಂಕ್​ಗಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.