AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೌದಾ! ಎಲ್ಲರ ಅಚ್ಚುಮೆಚ್ಚಿನ ಡೆಟಾಲ್, ಕೊರೊನಾ ವೈರಸ್​ನ ಕಿಲ್ ಮಾಡುತ್ತಾ?

ಬೆಂಗಳೂರು: ನಮ್ಮ ಹಿರಿಯರ ಕಾಲದಿಂದಲೂ ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಹಾಗೂ ನಮ್ಮನ್ನು ಬ್ಯಾಕ್ಟೀರಿಯಾ, ವೈರಸ್​ಗಳಿಂದ ಕಾಪಾಡುವ ನಮ್ಮೆಲ್ಲರ ಅಚ್ಚುಮೆಚ್ಚಿನ ಡೆಟಾಲ್ ಕೊರೊನಾ ವೈರಸ್​ಗೂ ರಾಮಬಾಣವಂತೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಬಗ್ಗೆ ಡೆಟಾಲ್ ಈ ಮುಂಜೆಯೇ ಮೆನ್ಶನ್ ಮಾಡಿದೆ. ಸಾಮಾನ್ಯವಾಗಿ ಬಹಳಷ್ಟು ಮನೆಗಳಲ್ಲಿ ಗೃಹಿಣಿಯರು ಸ್ವಚ್ಛತೆಗೆ ಡೆಟಾಲ್ ಬಳಸುತ್ತಾರೆ. ಈಗ ಇದೇ ಡೆಟಾಲ್ ಭಯಂಕರ ವೈರಸ್​ಗೆ ಮದ್ದು. ಡೆಟಾಲ್ ನಮ್ಮ ಸುತ್ತ ಮುತ್ತಲಿರುವ ಸೂಕ್ಷ್ಮ ವೈರಸ್​ನ ಹುಡುಕಿ ನಾಶ ಮಾಡಿ ಅದರಿಂದ ನಮ್ಮನ್ನು ಸಂರಕ್ಷಿಸುತ್ತದೆ. ಸೋಮವಾರ, […]

ಹೌದಾ! ಎಲ್ಲರ ಅಚ್ಚುಮೆಚ್ಚಿನ ಡೆಟಾಲ್, ಕೊರೊನಾ ವೈರಸ್​ನ ಕಿಲ್ ಮಾಡುತ್ತಾ?
ಸಾಧು ಶ್ರೀನಾಥ್​
|

Updated on:Feb 04, 2020 | 3:00 PM

Share

ಬೆಂಗಳೂರು: ನಮ್ಮ ಹಿರಿಯರ ಕಾಲದಿಂದಲೂ ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಹಾಗೂ ನಮ್ಮನ್ನು ಬ್ಯಾಕ್ಟೀರಿಯಾ, ವೈರಸ್​ಗಳಿಂದ ಕಾಪಾಡುವ ನಮ್ಮೆಲ್ಲರ ಅಚ್ಚುಮೆಚ್ಚಿನ ಡೆಟಾಲ್ ಕೊರೊನಾ ವೈರಸ್​ಗೂ ರಾಮಬಾಣವಂತೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಬಗ್ಗೆ ಡೆಟಾಲ್ ಈ ಮುಂಜೆಯೇ ಮೆನ್ಶನ್ ಮಾಡಿದೆ. ಸಾಮಾನ್ಯವಾಗಿ ಬಹಳಷ್ಟು ಮನೆಗಳಲ್ಲಿ ಗೃಹಿಣಿಯರು ಸ್ವಚ್ಛತೆಗೆ ಡೆಟಾಲ್ ಬಳಸುತ್ತಾರೆ. ಈಗ ಇದೇ ಡೆಟಾಲ್ ಭಯಂಕರ ವೈರಸ್​ಗೆ ಮದ್ದು. ಡೆಟಾಲ್ ನಮ್ಮ ಸುತ್ತ ಮುತ್ತಲಿರುವ ಸೂಕ್ಷ್ಮ ವೈರಸ್​ನ ಹುಡುಕಿ ನಾಶ ಮಾಡಿ ಅದರಿಂದ ನಮ್ಮನ್ನು ಸಂರಕ್ಷಿಸುತ್ತದೆ.

ಸೋಮವಾರ, ಫೇಸ್‌ಬುಕ್ ಬಳಕೆದಾರರೊಬ್ಬರು ಡೆಟಾಲ್ ಬಾಟಲಿ ಮೇಲಿನ ಸ್ಟಿಕರ್ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಡೆಟಾಲ್ ಕೊರೊನಾ ವೈರಸ್​ನ ಕೊಲ್ಲುತ್ತದೆ ಎಂದು ಮುದ್ರಿಸಿರುವುದು ಕಣ್ಣಿಗೆ ಬೀಳುತ್ತದೆ.

ಅನಾದಿ ಕಾಲದಿಂದಲೂ ಬಳಕೆಯಲ್ಲಿರುವ ಡೆಟಾಲ್ ಈ ಹಿಂದೆಯೇ ಕೊರೊನಾ ಬಗ್ಗೆ ಮೆನ್ಶನ್ ಮಾಡಿದೆ. ಬಹಳ ಜನ ಈ ಪೋಸ್ಟನ್ನು ಶೇರ್ ಮಾಡಿದ್ದಾರೆ. ಕೊರೊನಾ ವೈರಸ್ ಎನ್ನುವುದು ವೈರಸ್​ನ ಒಂದು ವರ್ಗವಾಗಿದ್ದು, ಇದು ವಿವಿಧ ಉಸಿರಾಟದ ತೊಂದರೆಯನ್ನುಂಟು ಮಾಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಎನೂ! ಯಾವುದಾದರೆ ಏನು? ಒಟ್ನಲ್ಲಿ ಕೊರೊನಾ ವೈರಸ್​ನ ನಾಶ ಮಾಡಿದ್ರೆ ಸಾಕು.

Published On - 2:28 pm, Tue, 4 February 20

Follow Us
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?