AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೌದಾ! ಎಲ್ಲರ ಅಚ್ಚುಮೆಚ್ಚಿನ ಡೆಟಾಲ್, ಕೊರೊನಾ ವೈರಸ್​ನ ಕಿಲ್ ಮಾಡುತ್ತಾ?

ಬೆಂಗಳೂರು: ನಮ್ಮ ಹಿರಿಯರ ಕಾಲದಿಂದಲೂ ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಹಾಗೂ ನಮ್ಮನ್ನು ಬ್ಯಾಕ್ಟೀರಿಯಾ, ವೈರಸ್​ಗಳಿಂದ ಕಾಪಾಡುವ ನಮ್ಮೆಲ್ಲರ ಅಚ್ಚುಮೆಚ್ಚಿನ ಡೆಟಾಲ್ ಕೊರೊನಾ ವೈರಸ್​ಗೂ ರಾಮಬಾಣವಂತೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಬಗ್ಗೆ ಡೆಟಾಲ್ ಈ ಮುಂಜೆಯೇ ಮೆನ್ಶನ್ ಮಾಡಿದೆ. ಸಾಮಾನ್ಯವಾಗಿ ಬಹಳಷ್ಟು ಮನೆಗಳಲ್ಲಿ ಗೃಹಿಣಿಯರು ಸ್ವಚ್ಛತೆಗೆ ಡೆಟಾಲ್ ಬಳಸುತ್ತಾರೆ. ಈಗ ಇದೇ ಡೆಟಾಲ್ ಭಯಂಕರ ವೈರಸ್​ಗೆ ಮದ್ದು. ಡೆಟಾಲ್ ನಮ್ಮ ಸುತ್ತ ಮುತ್ತಲಿರುವ ಸೂಕ್ಷ್ಮ ವೈರಸ್​ನ ಹುಡುಕಿ ನಾಶ ಮಾಡಿ ಅದರಿಂದ ನಮ್ಮನ್ನು ಸಂರಕ್ಷಿಸುತ್ತದೆ. ಸೋಮವಾರ, […]

ಹೌದಾ! ಎಲ್ಲರ ಅಚ್ಚುಮೆಚ್ಚಿನ ಡೆಟಾಲ್, ಕೊರೊನಾ ವೈರಸ್​ನ ಕಿಲ್ ಮಾಡುತ್ತಾ?
ಸಾಧು ಶ್ರೀನಾಥ್​
|

Updated on:Feb 04, 2020 | 3:00 PM

Share

ಬೆಂಗಳೂರು: ನಮ್ಮ ಹಿರಿಯರ ಕಾಲದಿಂದಲೂ ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಹಾಗೂ ನಮ್ಮನ್ನು ಬ್ಯಾಕ್ಟೀರಿಯಾ, ವೈರಸ್​ಗಳಿಂದ ಕಾಪಾಡುವ ನಮ್ಮೆಲ್ಲರ ಅಚ್ಚುಮೆಚ್ಚಿನ ಡೆಟಾಲ್ ಕೊರೊನಾ ವೈರಸ್​ಗೂ ರಾಮಬಾಣವಂತೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಬಗ್ಗೆ ಡೆಟಾಲ್ ಈ ಮುಂಜೆಯೇ ಮೆನ್ಶನ್ ಮಾಡಿದೆ. ಸಾಮಾನ್ಯವಾಗಿ ಬಹಳಷ್ಟು ಮನೆಗಳಲ್ಲಿ ಗೃಹಿಣಿಯರು ಸ್ವಚ್ಛತೆಗೆ ಡೆಟಾಲ್ ಬಳಸುತ್ತಾರೆ. ಈಗ ಇದೇ ಡೆಟಾಲ್ ಭಯಂಕರ ವೈರಸ್​ಗೆ ಮದ್ದು. ಡೆಟಾಲ್ ನಮ್ಮ ಸುತ್ತ ಮುತ್ತಲಿರುವ ಸೂಕ್ಷ್ಮ ವೈರಸ್​ನ ಹುಡುಕಿ ನಾಶ ಮಾಡಿ ಅದರಿಂದ ನಮ್ಮನ್ನು ಸಂರಕ್ಷಿಸುತ್ತದೆ.

ಸೋಮವಾರ, ಫೇಸ್‌ಬುಕ್ ಬಳಕೆದಾರರೊಬ್ಬರು ಡೆಟಾಲ್ ಬಾಟಲಿ ಮೇಲಿನ ಸ್ಟಿಕರ್ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಡೆಟಾಲ್ ಕೊರೊನಾ ವೈರಸ್​ನ ಕೊಲ್ಲುತ್ತದೆ ಎಂದು ಮುದ್ರಿಸಿರುವುದು ಕಣ್ಣಿಗೆ ಬೀಳುತ್ತದೆ.

ಅನಾದಿ ಕಾಲದಿಂದಲೂ ಬಳಕೆಯಲ್ಲಿರುವ ಡೆಟಾಲ್ ಈ ಹಿಂದೆಯೇ ಕೊರೊನಾ ಬಗ್ಗೆ ಮೆನ್ಶನ್ ಮಾಡಿದೆ. ಬಹಳ ಜನ ಈ ಪೋಸ್ಟನ್ನು ಶೇರ್ ಮಾಡಿದ್ದಾರೆ. ಕೊರೊನಾ ವೈರಸ್ ಎನ್ನುವುದು ವೈರಸ್​ನ ಒಂದು ವರ್ಗವಾಗಿದ್ದು, ಇದು ವಿವಿಧ ಉಸಿರಾಟದ ತೊಂದರೆಯನ್ನುಂಟು ಮಾಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಎನೂ! ಯಾವುದಾದರೆ ಏನು? ಒಟ್ನಲ್ಲಿ ಕೊರೊನಾ ವೈರಸ್​ನ ನಾಶ ಮಾಡಿದ್ರೆ ಸಾಕು.

Published On - 2:28 pm, Tue, 4 February 20

Follow Us
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ
ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್
ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್
ಕುರಿ ಪ್ರತಾಪ್ ಈ ಫನ್ ವಿಡಿಯೋ ನೋಡಿದ್ರೆ ನೀವು ನಗೋದು ಪಕ್ಕಾ
ಕುರಿ ಪ್ರತಾಪ್ ಈ ಫನ್ ವಿಡಿಯೋ ನೋಡಿದ್ರೆ ನೀವು ನಗೋದು ಪಕ್ಕಾ
ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ?
ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ?
ಅಸ್ಸಾಂನಲ್ಲಿ ಬಿಜೆಪಿ ಬರುತ್ತೆ ಎಂದು ನಾವೂ ಹೇಳ್ತೀವಿ: ಪರಮೇಶ್ವರ!
ಅಸ್ಸಾಂನಲ್ಲಿ ಬಿಜೆಪಿ ಬರುತ್ತೆ ಎಂದು ನಾವೂ ಹೇಳ್ತೀವಿ: ಪರಮೇಶ್ವರ!
ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ
ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ
ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು
ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು
‘ಕೆಡಿ’ ಚಿತ್ರದಲ್ಲಿಲ್ಲ ‘ಸರ್ಸೆ ಸರ್ಸೆ’ ಹಾಡು; ಅಪ್​​ಡೇಟ್​ ಕೊಟ್ಟ ಪ್ರೇಮ್
‘ಕೆಡಿ’ ಚಿತ್ರದಲ್ಲಿಲ್ಲ ‘ಸರ್ಸೆ ಸರ್ಸೆ’ ಹಾಡು; ಅಪ್​​ಡೇಟ್​ ಕೊಟ್ಟ ಪ್ರೇಮ್