AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಡ್​​ ರೋಲರ್ ಚಲಾಯಿಸ್ತಾ, ಮೊಬೈಲ್​​ನಲ್ಲಿ ಮಾತಾಡ್ಕೊಂಡು ಹೋದ್ರೆ ಹೀಗೇ ಆಗೋದು!

ಕೊಪ್ಪಳ: ಚಲಾಯಿಸ್ತಾ ಇದ್ದಿದ್ದು ರೋಡ್​​ ರೋಲರ್ ಎಂಬ ಭಾರೀ ವಾಹನ. ಅದಕ್ಕೆ ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆ ವಹಿಸಿರಬೇಕು. ಆದ್ರೆ ಇಲ್ಲೊಬ್ಬ ಭಾರೀ ವಾಹನ ಚಲಾಯಿಸುತ್ತಾ ಇದ್ದೀನಿ ಅನ್ನೋ ಪರಿಜ್ಞಾನವೇ ಇಲ್ಲದೆ ಮೊಬೈಲ್​​ನಲ್ಲಿ ಮಾತಾಡುತ್ತಾ ಸಾಗಿದ್ದಾನೆ. ಎಲ್ಲೋ ಒಂಚೂರು ಪೊರಪಾಟು ಆಗಿದೆ, ಅಷ್ಟೇ.. ಯಮರಾಜ ತನ್ನ ಮುಂದಿನ ಕೆಲ್ಸ ಮಾಡಿಮುಗಿಸಿದ್ದಾನೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಹೊರವಲಯದಲ್ಲಿ ಇಂತಹ ದುರ್ಘಟನೆಯೊಂದು ನಡೆದಿದ್ದು, ಚಾಲಕ ರೋಡ್​​ ರೋಲರ್ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಇಳಿಜಾರು ರಸ್ತೆಯಲ್ಲಿ ರೋಡ್​​ ರೋಲರ್​ ಜಮೀನಿಗೆ ಉರುಳಿದಾಗ ನಿಯಂತ್ರಣ […]

ರೋಡ್​​ ರೋಲರ್ ಚಲಾಯಿಸ್ತಾ, ಮೊಬೈಲ್​​ನಲ್ಲಿ ಮಾತಾಡ್ಕೊಂಡು ಹೋದ್ರೆ ಹೀಗೇ ಆಗೋದು!
ಸಾಧು ಶ್ರೀನಾಥ್​
|

Updated on: Dec 28, 2019 | 3:58 PM

Share

ಕೊಪ್ಪಳ: ಚಲಾಯಿಸ್ತಾ ಇದ್ದಿದ್ದು ರೋಡ್​​ ರೋಲರ್ ಎಂಬ ಭಾರೀ ವಾಹನ. ಅದಕ್ಕೆ ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆ ವಹಿಸಿರಬೇಕು. ಆದ್ರೆ ಇಲ್ಲೊಬ್ಬ ಭಾರೀ ವಾಹನ ಚಲಾಯಿಸುತ್ತಾ ಇದ್ದೀನಿ ಅನ್ನೋ ಪರಿಜ್ಞಾನವೇ ಇಲ್ಲದೆ ಮೊಬೈಲ್​​ನಲ್ಲಿ ಮಾತಾಡುತ್ತಾ ಸಾಗಿದ್ದಾನೆ. ಎಲ್ಲೋ ಒಂಚೂರು ಪೊರಪಾಟು ಆಗಿದೆ, ಅಷ್ಟೇ.. ಯಮರಾಜ ತನ್ನ ಮುಂದಿನ ಕೆಲ್ಸ ಮಾಡಿಮುಗಿಸಿದ್ದಾನೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಹೊರವಲಯದಲ್ಲಿ ಇಂತಹ ದುರ್ಘಟನೆಯೊಂದು ನಡೆದಿದ್ದು, ಚಾಲಕ ರೋಡ್​​ ರೋಲರ್ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಇಳಿಜಾರು ರಸ್ತೆಯಲ್ಲಿ ರೋಡ್​​ ರೋಲರ್​ ಜಮೀನಿಗೆ ಉರುಳಿದಾಗ ನಿಯಂತ್ರಣ ಕಳೆದುಕೊಂಡ ಚಾಲಕ ಅದರ ಕೆಳಗೆ ಉರುಳಿಬಿದ್ದು ಸಾವಿಗೀಡಾಗಿದ್ದಾನೆ. 47 ವರ್ಷದ ಸುರೇಶ್ ಸಾವಿಗೀಡಾದ ವ್ಯಕ್ತಿ. ಗಂಗಾವತಿ ಇಂದ ಸಂಗಾಪೂರ ಕಡೆ ಹೊರಟಿದ್ದ. ಗಂಗಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ