Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: RTO ಅಧಿಕಾರಿಗಳಿಗೆ ಹೆದ್ದಾರಿಯಲ್ಲಿ ದುಡ್ಡಿನ ಸುರಿಮಳೆ, ವಸೂಲಿಗೆ ಬ್ರೇಕ್ ಹಾಕುವವರೇ ಇಲ್ಲ, ಅದರಿಂದ ಅಪಘಾತಗಳೂ ಹೆಚ್ಚುತ್ತಿವೆ!

Koppal RTO Bribe: ವಾಹನಗಳ ಸ್ಪೀಡ್ ಉಪಟಳ ಹಾಗೂ RTO ಅಧಿಕಾರಿಗಳ ಹಣ ವಸೂಲಿಗೆ ಬ್ರೇಕ್ ಇಲ್ಲವಾಗಿದೆ. ಶಹಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ RTO ಅಧಿಕಾರಿ, ಸಿಬ್ಬಂದಿ ಹಾಗೂ ಹೊಮ್ ಗಾರ್ಡ್ ವಾಹನಗಳ ತಡೆದು ಹಣ ವಸೂಲಿ ಮಾಡುತ್ತಾರೆ. ಚಾಲಕರು ಪೈಪೋಟಿಯಲ್ಲಿ ಭಯಾನಕವಾಗಿ ಲಾರಿ, ಟಿಪ್ಪರ್, ಕಂಟೇನರ್ ವಾಹನಗಳನ್ನು ಓಡಿಸುತ್ತಾರೆ. ಕಳೆದ ಎರಡು ತಿಂಗಳಲ್ಲಿ ಹಿಂದೆ ಒಟ್ಟು 9 ಮಂದಿ ಇಲ್ಲಿ ಸಾವಿಗೀಡಾಗಿದ್ದರು.

ಕೊಪ್ಪಳ: RTO ಅಧಿಕಾರಿಗಳಿಗೆ ಹೆದ್ದಾರಿಯಲ್ಲಿ ದುಡ್ಡಿನ ಸುರಿಮಳೆ, ವಸೂಲಿಗೆ ಬ್ರೇಕ್ ಹಾಕುವವರೇ ಇಲ್ಲ, ಅದರಿಂದ ಅಪಘಾತಗಳೂ ಹೆಚ್ಚುತ್ತಿವೆ!
ಕೊಪ್ಪಳದಲ್ಲಿ RTO ಅಧಿಕಾರಿಗಳ ದನ ದಾಹ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಸಾಧು ಶ್ರೀನಾಥ್​

Updated on: Aug 17, 2023 | 9:09 AM

ಕೊಪ್ಪಳ, ಆಗಸ್ಟ್​ 17: ಕೊಪ್ಪಳದಲ್ಲಿ (Koppal) ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಂದ (RTO) ವಸೂಲಿ ಎಂಬುದು ಎಗ್ಗು ಸಿಗ್ಗಿಲ್ಲದೇ ಮುಂದುವರಿದಿದೆ. RTO ಅಧಿಕಾರಿಗಳ ದನ ದಾಹ , ವಸೂಲಿಗೆ (RTO Bribe) ಬ್ರೇಕ್ ಹಾಕುವವರೇ ಇಲ್ಲವಾಗಿದೆ! ಆದರೆ ಇದರಿಂದ ಮತ್ತೊಂದು ಅನಾಹುತ ಎದುರಾಗಿದೆ. ಆರ್ ಟಿಓ ಅಧಿಕಾರಿಗಳೇನೋ ಹೆದ್ದಾರಿಯಲ್ಲಿ ವಸೂಲಿ ಬಾಜಿಗೆ ಇಳಿದುಬಿಡುತ್ತಾರೆ. ಆದರೆ ಅದೇ ವೇಳೆ ಸರಿಯಾಗಿ ಅದು ಅಪಘಾತಕ್ಕೆ (Accident) ಕಾರಣವಾಗುತ್ತಿದೆಯಾ ಎಂಬ ಆತಂಕ ಅಲ್ಲಿ ಮನೆ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 50 ರ ಮೇಲೆ ಹತ್ತಾರು ವಾಹನಗಳನ್ನ ಒಮ್ಮಲೇ ನಿಲ್ಲಿಸೋ RTO ಅಧಿಕಾರಿಗಳು ಬೃಹತ್ ಗಾತ್ರದ ವಾಹನ ನಿಲ್ಲಿಸಿಬಿಟ್ಟು ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದ್ದಾರೆ.

ಅಲ್ಲಿ RTO ಅಧಿಕಾರಿಗಳ ದನ ದಾಹಕ್ಕೆ ಕೊನೆ ಮೊದಲೇ ಇರುವುದಿಲ್ಲ. ಎನ್ ಹೆಚ್ ಕುಷ್ಟಗಿ ಬಳಿಯಂತೂ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಕೊಪ್ಪಳ ತಾಲೂಕಿನ ಶಹಪುರ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನಗಳನ್ನ ಯರ್ರಾಬಿರ್ರಿ ತಡೆದು ಅಧಿಕಾರಿಗಳು ಹಣ ವಸೂಲಿಗಾಗಿ ಇಳಿದುಬಿಡುತ್ತಾರೆ. ಟಿಪ್ಪರ್, ಲೋಡ್ ಲಾರಿ, ಕಂಟೇನರ್ ಹೀಗೆ ಭಾರಿ ಗಾತ್ರದ ವಾಹನಗಳು ಅಲ್ಲಿ ನಿಲುಗಡೆಯಾಗುತ್ತವೆ. ಅದಾದ ಮೇಲೆ RTO ಅಧಿಕಾರಿಗಳಿಗೆ ಹಣ ನೀಡಿ ಒಮ್ಮೆಲೆ ಮುನ್ನುಗ್ಗುವ ವಾಹನಗಳು ಹೆದ್ದಾರಿಯಲ್ಲಿ ಓವರ್ ಸ್ಪೀಡ್ ಹಾವಳಿ ಎಬ್ಬಿಸುತ್ತವೆ.

Also Read: Karnataka Breaking Kannada News Live: ಚಾಮುಂಡಿ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ; ಎಲ್ಲೆಂದರಲ್ಲಿ ಕಸ ಬಿಸಾಡಿದರೆ ಬಿಳುತ್ತೆ ದಂಡ

ವಾಹನಗಳ ಸ್ಪೀಡ್ ಉಪಟಳ ಹಾಗೂ RTO ಅಧಿಕಾರಿಗಳ ಹಣ ವಸೂಲಿಗೆ ಬ್ರೇಕ್ ಇಲ್ಲವಾಗಿದೆ. ಶಹಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ RTO ಅಧಿಕಾರಿ, ಸಿಬ್ಬಂದಿ ಹಾಗೂ ಹೊಮ್ ಗಾರ್ಡ್ ವಾಹನಗಳ ತಡೆದು ಹಣ ವಸೂಲಿ ಮಾಡುತ್ತಾರೆ. ಚಾಲಕರು ಪೈಪೋಟಿಯಲ್ಲಿ ಭಯಾನಕವಾಗಿ ಲಾರಿ, ಟಿಪ್ಪರ್, ಕಂಟೇನರ್ ವಾಹನಗಳನ್ನು ಓಡಿಸುತ್ತಾರೆ. ಕಳೆದ ಎರಡು ತಿಂಗಳಲ್ಲಿ ಹಿಂದೆ ಒಟ್ಟು 9 ಮಂದಿ ಇಲ್ಲಿ ಸಾವಿಗೀಡಾಗಿದ್ದರು.

ಕೊಪ್ಪಳ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ