ಕೊಪ್ಪಳ: RTO ಅಧಿಕಾರಿಗಳಿಗೆ ಹೆದ್ದಾರಿಯಲ್ಲಿ ದುಡ್ಡಿನ ಸುರಿಮಳೆ, ವಸೂಲಿಗೆ ಬ್ರೇಕ್ ಹಾಕುವವರೇ ಇಲ್ಲ, ಅದರಿಂದ ಅಪಘಾತಗಳೂ ಹೆಚ್ಚುತ್ತಿವೆ!

Koppal RTO Bribe: ವಾಹನಗಳ ಸ್ಪೀಡ್ ಉಪಟಳ ಹಾಗೂ RTO ಅಧಿಕಾರಿಗಳ ಹಣ ವಸೂಲಿಗೆ ಬ್ರೇಕ್ ಇಲ್ಲವಾಗಿದೆ. ಶಹಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ RTO ಅಧಿಕಾರಿ, ಸಿಬ್ಬಂದಿ ಹಾಗೂ ಹೊಮ್ ಗಾರ್ಡ್ ವಾಹನಗಳ ತಡೆದು ಹಣ ವಸೂಲಿ ಮಾಡುತ್ತಾರೆ. ಚಾಲಕರು ಪೈಪೋಟಿಯಲ್ಲಿ ಭಯಾನಕವಾಗಿ ಲಾರಿ, ಟಿಪ್ಪರ್, ಕಂಟೇನರ್ ವಾಹನಗಳನ್ನು ಓಡಿಸುತ್ತಾರೆ. ಕಳೆದ ಎರಡು ತಿಂಗಳಲ್ಲಿ ಹಿಂದೆ ಒಟ್ಟು 9 ಮಂದಿ ಇಲ್ಲಿ ಸಾವಿಗೀಡಾಗಿದ್ದರು.

ಕೊಪ್ಪಳ: RTO ಅಧಿಕಾರಿಗಳಿಗೆ ಹೆದ್ದಾರಿಯಲ್ಲಿ ದುಡ್ಡಿನ ಸುರಿಮಳೆ, ವಸೂಲಿಗೆ ಬ್ರೇಕ್ ಹಾಕುವವರೇ ಇಲ್ಲ, ಅದರಿಂದ ಅಪಘಾತಗಳೂ ಹೆಚ್ಚುತ್ತಿವೆ!
ಕೊಪ್ಪಳದಲ್ಲಿ RTO ಅಧಿಕಾರಿಗಳ ದನ ದಾಹ
Follow us
| Updated By: ಸಾಧು ಶ್ರೀನಾಥ್​

Updated on: Aug 17, 2023 | 9:09 AM

ಕೊಪ್ಪಳ, ಆಗಸ್ಟ್​ 17: ಕೊಪ್ಪಳದಲ್ಲಿ (Koppal) ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಂದ (RTO) ವಸೂಲಿ ಎಂಬುದು ಎಗ್ಗು ಸಿಗ್ಗಿಲ್ಲದೇ ಮುಂದುವರಿದಿದೆ. RTO ಅಧಿಕಾರಿಗಳ ದನ ದಾಹ , ವಸೂಲಿಗೆ (RTO Bribe) ಬ್ರೇಕ್ ಹಾಕುವವರೇ ಇಲ್ಲವಾಗಿದೆ! ಆದರೆ ಇದರಿಂದ ಮತ್ತೊಂದು ಅನಾಹುತ ಎದುರಾಗಿದೆ. ಆರ್ ಟಿಓ ಅಧಿಕಾರಿಗಳೇನೋ ಹೆದ್ದಾರಿಯಲ್ಲಿ ವಸೂಲಿ ಬಾಜಿಗೆ ಇಳಿದುಬಿಡುತ್ತಾರೆ. ಆದರೆ ಅದೇ ವೇಳೆ ಸರಿಯಾಗಿ ಅದು ಅಪಘಾತಕ್ಕೆ (Accident) ಕಾರಣವಾಗುತ್ತಿದೆಯಾ ಎಂಬ ಆತಂಕ ಅಲ್ಲಿ ಮನೆ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 50 ರ ಮೇಲೆ ಹತ್ತಾರು ವಾಹನಗಳನ್ನ ಒಮ್ಮಲೇ ನಿಲ್ಲಿಸೋ RTO ಅಧಿಕಾರಿಗಳು ಬೃಹತ್ ಗಾತ್ರದ ವಾಹನ ನಿಲ್ಲಿಸಿಬಿಟ್ಟು ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದ್ದಾರೆ.

ಅಲ್ಲಿ RTO ಅಧಿಕಾರಿಗಳ ದನ ದಾಹಕ್ಕೆ ಕೊನೆ ಮೊದಲೇ ಇರುವುದಿಲ್ಲ. ಎನ್ ಹೆಚ್ ಕುಷ್ಟಗಿ ಬಳಿಯಂತೂ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಕೊಪ್ಪಳ ತಾಲೂಕಿನ ಶಹಪುರ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನಗಳನ್ನ ಯರ್ರಾಬಿರ್ರಿ ತಡೆದು ಅಧಿಕಾರಿಗಳು ಹಣ ವಸೂಲಿಗಾಗಿ ಇಳಿದುಬಿಡುತ್ತಾರೆ. ಟಿಪ್ಪರ್, ಲೋಡ್ ಲಾರಿ, ಕಂಟೇನರ್ ಹೀಗೆ ಭಾರಿ ಗಾತ್ರದ ವಾಹನಗಳು ಅಲ್ಲಿ ನಿಲುಗಡೆಯಾಗುತ್ತವೆ. ಅದಾದ ಮೇಲೆ RTO ಅಧಿಕಾರಿಗಳಿಗೆ ಹಣ ನೀಡಿ ಒಮ್ಮೆಲೆ ಮುನ್ನುಗ್ಗುವ ವಾಹನಗಳು ಹೆದ್ದಾರಿಯಲ್ಲಿ ಓವರ್ ಸ್ಪೀಡ್ ಹಾವಳಿ ಎಬ್ಬಿಸುತ್ತವೆ.

Also Read: Karnataka Breaking Kannada News Live: ಚಾಮುಂಡಿ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ; ಎಲ್ಲೆಂದರಲ್ಲಿ ಕಸ ಬಿಸಾಡಿದರೆ ಬಿಳುತ್ತೆ ದಂಡ

ವಾಹನಗಳ ಸ್ಪೀಡ್ ಉಪಟಳ ಹಾಗೂ RTO ಅಧಿಕಾರಿಗಳ ಹಣ ವಸೂಲಿಗೆ ಬ್ರೇಕ್ ಇಲ್ಲವಾಗಿದೆ. ಶಹಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ RTO ಅಧಿಕಾರಿ, ಸಿಬ್ಬಂದಿ ಹಾಗೂ ಹೊಮ್ ಗಾರ್ಡ್ ವಾಹನಗಳ ತಡೆದು ಹಣ ವಸೂಲಿ ಮಾಡುತ್ತಾರೆ. ಚಾಲಕರು ಪೈಪೋಟಿಯಲ್ಲಿ ಭಯಾನಕವಾಗಿ ಲಾರಿ, ಟಿಪ್ಪರ್, ಕಂಟೇನರ್ ವಾಹನಗಳನ್ನು ಓಡಿಸುತ್ತಾರೆ. ಕಳೆದ ಎರಡು ತಿಂಗಳಲ್ಲಿ ಹಿಂದೆ ಒಟ್ಟು 9 ಮಂದಿ ಇಲ್ಲಿ ಸಾವಿಗೀಡಾಗಿದ್ದರು.

ಕೊಪ್ಪಳ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ