AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ದೇಗುಲದಲ್ಲಿ ಕಳಚಿಬಿದ್ದ ತ್ರಿಶೂಲ; ಸಿಸಿ ಕ್ಯಾಮರಾದಿಂದ ಅಸಲಿ ಸತ್ಯ ಬಯಲು

ಕೋತಿ ಶಿಬಾರದ ಕಲ್ಲಿನ ಮೇಲೆ ಹತ್ತಿ ತ್ರಿಶೂಲ ಬಿಳಿಸಿದೆ. ಇಲ್ಲಿನ ಮೈಲಾರಲಿಂಗೇಶ್ವರನ ಕಾರ್ಣಿಕ ಈಡಿ ದೇಶ, ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇದೆ.

ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ದೇಗುಲದಲ್ಲಿ ಕಳಚಿಬಿದ್ದ ತ್ರಿಶೂಲ; ಸಿಸಿ ಕ್ಯಾಮರಾದಿಂದ ಅಸಲಿ ಸತ್ಯ ಬಯಲು
ಮೈಲಾರಲಿಂಗೇಶ್ವರನ ದೇಗುಲ
TV9 Web
| Edited By: |

Updated on:Jan 11, 2022 | 3:15 PM

Share

ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ದೇಗುಲದಲ್ಲಿ ತ್ರಿಶೂಲ ಕಳಚಿಬಿದ್ದಿದೆ. ದೇಗುಲದ ಶಿಬಾರದ ಮೇಲೆ ಅಳವಡಿಸಿದ್ದ ತ್ರಿಶೂಲ ಕೆಳಗೆ ಬಿದ್ದಿದೆ. ಕಳೆದ ವರ್ಷ ಮೈಲಾರಲಿಂಗೇಶ್ವರ ಜಾತ್ರೆ ವೇಳೆ ಕೂಡ ಇದೇ ತ್ರಿಶೂಲ ಕಳಚಿ ಬಿದ್ದಿತ್ತು. ಆದರೆ ದೇವಾಲಯದ ಆಡಳಿತ ಮಂಡಳಿ ಈ ಬಗ್ಗೆ ಪರಿಶೀಲಿಸಲು ಸಿಸಿ ಕ್ಯಾಮರಾದಲ್ಲಿನ (CC Camera) ದೃಶ್ಯಾವಳಿಗಳನ್ನು ಗಮನಿಸಿದೆ. ಈ ವೇಳೆ ಕೋತಿಗಳು (Monkey) ತ್ರಿಶೂಲವನ್ನು ಬೀಳಿಸಿದ್ದು ಬೆಳಕಿಗೆ ಬಂದಿದೆ. ಕೋತಿ ಶಿಬಾರದ ಕಲ್ಲಿನ ಮೇಲೆ ಹತ್ತಿ ತ್ರಿಶೂಲ ಬಿಳಿಸಿದೆ. ಇಲ್ಲಿನ ಮೈಲಾರಲಿಂಗೇಶ್ವರನ ಕಾರ್ಣಿಕ ಈಡಿ ದೇಶ, ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇದೆ.

ಕಳೆದ ಬಾರಿ ಕೂಡಾ ತ್ರಿಶೂಲ ಬಿದ್ದಿತ್ತು. ಹಗ್ಗ ಅಡ್ಡ ಬಂದ ಕಾರಣ ತ್ರಿಶೂಲ ಬಿದ್ದಿತ್ತು. ಆದರೆ ಜನ ಬೇರೆ ಬೇರೆ ಕಲ್ಪಿಸಿದ್ದರು. ಇದೀಗ ಕೋತಿ ತ್ರಿಶೂಲ ಕೆಡವಿದೆ. ಸ್ಪಷ್ಟವಾಗಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಅಚಾನಕ್ ಆಗಿರೋ ಘಟನೆ. ಯಾವದೇ ಅಹಿತಕರ ಘಟನೆಗೆ ಮುನ್ಸೂಚನೆ ಅಲ್ಲ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪ ಒಡೆಯರ್ ಹೇಳಿದ್ದಾರೆ.

ಕಳೆದ ಬಾರಿ ಮೈಲಾರ ಲಿಂಗ ದೇವಸ್ಥಾನದಲ್ಲಿ ತ್ರಿಶೂಲ ಬಿದ್ದಾಗ ಅನೇಕರು ನಾನಾ ತರಹ ಮಾತನಾಡಿದ್ದರು. ಇದು ಅಪಾಯದ ಮುನ್ಸೂಚನೆ ಕಂಟಕ ಇದೆ ಎಂದರು. ಆದರೆ ಆ ಸಮಯದಲ್ಲಿ ತ್ರಿಶೂಲ ಬೀಳಲು ಕಾರಣ ಗೊತ್ತಾಗಿರಲಿಲ್ಲ. ಇದೀಗ ತ್ರಿಶೂಲ ಮತ್ತೆ ಬಿದ್ದಿದೆ. ಮತ್ತದೇ ತರಹದ ಮಾತುಗಳು ಕೇಳಿ ಬಂದವು. ಆದರೆ ಸಿ‌ಸಿ ಕ್ಯಾಮೆರಾದಲ್ಲಿ ಕೋತಿ ತ್ರಿಶೂಲ ಕೆಡವಿರುವ ದ್ರಶ್ಯ ಸಿಕ್ಕಿದೆ. ಆದರೂ ಭಕ್ತರು, ಸ್ಥಳೀಯರು ಅಪಾಯ ಇದೆ ಎಂದು ಆತಂಕಗೊಂಡಿದ್ದಾರೆ ಎಂದು ಭಕ್ತರಾದ ಸುರೇಶ್ ಹೇಳಿದ್ದಾರೆ.

ಇದನ್ನೂ ಓದಿ:

ವೈಕುಂಠ ಏಕಾದಶಿಯಂದು ದೇವಾಲಯಕ್ಕೆ 50 ಜನರ ಪ್ರವೇಶಕ್ಕೆ ಮಾತ್ರ ಅವಕಾಶ; ಕೊರೊನಾ ತಡೆಗೆ ಕಠಿಣ ಕ್ರಮ

ಶಬರಿಮಲೆ ದೇವಾಲಯ ಪ್ರವೇಶಿಸಿ ವಿವಾದ ಸೃಷ್ಟಿಸಿದ್ದ ಬಿಂದು ಅಮ್ಮಿನಿ ಮೇಲೆ ಹಲ್ಲೆ; ಕೆಳಗೆ ಬೀಳುವವರೆಗೂ ಹೊಡೆದ ಎಂದ ಹೋರಾಟಗಾರ್ತಿ

Published On - 3:13 pm, Tue, 11 January 22

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!