AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾದರಾಯನಪುರ ಮತ್ತು ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆಗಿದೆಯಾ ಸಂಬಂಧ?

ಬೆಂಗಳೂರು: ಕೆಲ ತಿಂಗಳುಗಳ ಹಿಂದೆ ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳುವಂತೆ ಮಾಡಿದ್ದ ಪಾದರಾಯನಪುರ ಗಲಾಟೆಗೂ ಕೆ.ಜೆ ಹಳ್ಳಿ-ಡಿ.ಜೆ ಹಳ್ಳಿ ಗಲಭೆಗೂ ಸಂಬಂಧ ಇದೆಯಾ ಎಂಬ ಅನುಮಾನ ಕಾಡುತ್ತಿದೆ. ಈ ಎರಡು ಏರಿಯಾಗಳು ಹಲವು ಕೇಸ್​ಗಳಲ್ಲಿ ಪಾಲು ಹೊಂದಿವೆ. ಅಚ್ಚರಿ ಎಂಬಂತೆ ಈ ಏರಿಯಾಗಳು ಅದರದ್ದೇ ಆದ ಕೋಡ್ ಲಿಂಕ್ ಹೊಂದಿವೆ. ಪಾದರಾಯನಪುರವನ್ನು ಗೋವಾ ಅಂತ, ಕೆ.ಜೆ ಹಳ್ಳಿ-ಡಿ.ಜೆ ಹಳ್ಳಿಯನ್ನು ಮುಂಬೈ ಎಂಬ ಹೆಸರಿನಲ್ಲೇ ಹೆಚ್ಚು ಫೇಮಸ್ ಆಗಿವೆ. ಈ ಏರಿಯಾಗಳಲ್ಲಿ ಶೇ.70ಕ್ಕೂ ಹೆಚ್ಚು ಮುಸ್ಲಿಂ ಸಮುದಾಯವರೇ ವಾಸ […]

ಪಾದರಾಯನಪುರ ಮತ್ತು ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆಗಿದೆಯಾ ಸಂಬಂಧ?
ಆಯೇಷಾ ಬಾನು
|

Updated on: Aug 13, 2020 | 8:30 AM

Share

ಬೆಂಗಳೂರು: ಕೆಲ ತಿಂಗಳುಗಳ ಹಿಂದೆ ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳುವಂತೆ ಮಾಡಿದ್ದ ಪಾದರಾಯನಪುರ ಗಲಾಟೆಗೂ ಕೆ.ಜೆ ಹಳ್ಳಿ-ಡಿ.ಜೆ ಹಳ್ಳಿ ಗಲಭೆಗೂ ಸಂಬಂಧ ಇದೆಯಾ ಎಂಬ ಅನುಮಾನ ಕಾಡುತ್ತಿದೆ. ಈ ಎರಡು ಏರಿಯಾಗಳು ಹಲವು ಕೇಸ್​ಗಳಲ್ಲಿ ಪಾಲು ಹೊಂದಿವೆ.

ಅಚ್ಚರಿ ಎಂಬಂತೆ ಈ ಏರಿಯಾಗಳು ಅದರದ್ದೇ ಆದ ಕೋಡ್ ಲಿಂಕ್ ಹೊಂದಿವೆ. ಪಾದರಾಯನಪುರವನ್ನು ಗೋವಾ ಅಂತ, ಕೆ.ಜೆ ಹಳ್ಳಿ-ಡಿ.ಜೆ ಹಳ್ಳಿಯನ್ನು ಮುಂಬೈ ಎಂಬ ಹೆಸರಿನಲ್ಲೇ ಹೆಚ್ಚು ಫೇಮಸ್ ಆಗಿವೆ. ಈ ಏರಿಯಾಗಳಲ್ಲಿ ಶೇ.70ಕ್ಕೂ ಹೆಚ್ಚು ಮುಸ್ಲಿಂ ಸಮುದಾಯವರೇ ವಾಸ ಮಾಡುತ್ತಿದ್ದಾರೆ. ಪಾದರಾಯನಪುರ ಗಲಾಟೆಯಲ್ಲಿ ಡಿ.ಜೆ ಹಳ್ಳಿ-ಕೆ.ಜೆ ಹಳ್ಳಿ ಜನರ ಹೆಸರು ಕೇಳಿ ಬಂದಿತ್ತು.

ಹಾಗೂ ಡಿ.ಜೆ ಹಳ್ಳಿ-ಕೆ.ಜೆ ಹಳ್ಳಿ ಘಟನೆನಲ್ಲಿ ಪಾದರಾಯನಪುರ ಜನರ ಲಿಂಕ್ ಇದೆ. ಗೋವಾ-ಮುಂಬೈ ಹೆಸರಿನಲ್ಲಿ ಒಂದೇ ಸಮುದಾಯದವರಿಂದ ಪುಂಡಾಟ ನಡೀತಿದೆಯಾ ಎಂಬ ಪ್ರಶ್ನೆ ಎದ್ದಿದೆ. ಒಂದೇ ಸಂಘಟನೆ ಹೆಸರಿನಲ್ಲಿ ಹಲವೆಡೆ ಗಲಭೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ