AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗಾತಿ ಸೆಳೆಯಲು ಗರಿ ಬಿಚ್ಚಿ ಕುಣಿದ ನವಿಲು.. ಗಡಿ ಜಿಲ್ಲೆಯಲ್ಲಿ ಮನ ಮೋಹಕ ಲೀಲೆ

ವಿಪರೀತ ಬೇಸಿಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಾತ್ರವಲ್ಲದೆ ಪ್ರಾಣಿಪಕ್ಷಿಗಳಿಗೂ ಈ ಬಾರಿಯ ಮಳೆ ಹಿತಾನುಭವ ನೀಡಿದೆ. ಇದಕ್ಕೆ ಸಾಕ್ಷಿ ಎಂದರೆ ಬೀದರ್ನಲ್ಲಿ ಕಂಡು ಬಂದ ಆ ಒಂದು ನವಿಲು ನರ್ತನ.

ಸಂಗಾತಿ ಸೆಳೆಯಲು ಗರಿ ಬಿಚ್ಚಿ ಕುಣಿದ ನವಿಲು.. ಗಡಿ ಜಿಲ್ಲೆಯಲ್ಲಿ ಮನ ಮೋಹಕ ಲೀಲೆ
ನವಿಲು ನರ್ತನ
TV9 Web
| Edited By: |

Updated on: Jul 04, 2021 | 12:49 PM

Share

ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಅಷ್ಟೇನೂ ಮಳೆಯಾಗದಿದ್ದರು ಆಗಾಗ ತುಂತುರು ಮಳೆಯಾಗಿ ಎಲ್ಲಾ ಕಡೆ ಹಸಿರು ರಾಶಿ ಕಂಗೊಳಿಸುತ್ತಿದೆ. ಈ ನಡುವೆ ಬೀದರ್ ಪಟ್ಟಣದ ಬಯಲು ಪ್ರದೇಶದಲ್ಲಿ ನವಿಲು ನರ್ತನದ ಅಪರೂಪದ ದೃಶ್ಯವೊಂದು ಮನಸೂರೆಗೊಳಿಸಿದೆ.

ವಿಪರೀತ ಬೇಸಿಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಾತ್ರವಲ್ಲದೆ ಪ್ರಾಣಿಪಕ್ಷಿಗಳಿಗೂ ಈ ಬಾರಿಯ ಮಳೆ ಹಿತಾನುಭವ ನೀಡಿದೆ. ಇದಕ್ಕೆ ಸಾಕ್ಷಿ ಎಂದರೆ ಬೀದರ್ನಲ್ಲಿ ಕಂಡು ಬಂದ ಆ ಒಂದು ನವಿಲು ನರ್ತನ. ಈ ನರ್ತನವನ್ನು ನೋಡಿ ಜನ ರೋಮಾಂಚನಗೊಂಡಿದ್ದಾರೆ. ಸುತ್ತಲೂ ಹೆಣ್ಣು ನವಿಲುಗಳು, ನಡುವಲ್ಲಿ ಗಂಡು ನವಿಲು ಗರಿಬಿಚ್ಚಿ ಕುಣಿಯುವ ಈ ಸುಂದರ ದೃಶ್ಯಗಳನ್ನು ನೋಡಿ ಪ್ರಕೃತಿಯ ವಿಸ್ಮಯಕ್ಕೆ ಜನ ಖುಷಿಯಾಗಿದ್ದಾರೆ. ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಗರಿ ಬಿಚ್ಚಿ ಗಂಡು ನವಿಲು ನೃತ್ಯ ಮಾಡಿದ್ದ ದೃಶ್ಯ ಜನ ಮೈಮರೆತಿದ್ದರು.

peacock dance

ನವಿಲು ನರ್ತನ

ಗಂಡು ನವಿಲು ಕುಣಿಯುವುದೇಕೆ? ಹೆಣ್ಣು ನವಿಲಿನೊಂದಿಗೆ ಸೇರಲು ಗಂಡು ನವಿಲು ಕಾತರಿಸುವ ವೇಳೆ ಆಕಾಶದಲ್ಲಿ ಕಾಣುವ ಕರಿ ಮೋಡ ಅಥವಾ ಮಳೆಯ ಸೂಚನೆ ಸಿಕ್ಕಿದೊಡನೆ ಸಂಭ್ರಮಿಸುತ್ತದೆ. ತಮ್ಮ ಗರಿಗಳನ್ನು ಒಂದಕ್ಕೊಂದು ಬಡಿದು ಕೂಗುತ್ತ ತನ್ನ ಸಂಗಾತಿಯನ್ನು ತನ್ನತ್ತ ಸೆಳೆಯುತ್ತದೆ. ರಾಷ್ಟ್ರ ಪಕ್ಷಿಯಾಗಿರುವ ನವಿಲಿನ ಕುಣಿತ ಅದರ ಅಂದ ಕೇಳುವುದಕ್ಕಿಂತ ನೋಡುವುದೇ ಚಂದ.

peacock dance

ನವಿಲು ನರ್ತನ

peacock dance

ನವಿಲು ನರ್ತನ

peacock dance

ನವಿಲು ನರ್ತನ

ಇದನ್ನೂ ಓದಿ: ನವಿಲುಗಳ ಬಿಂದಾಸ್ ಹಾರಾಟ.. ಬೆಳಗಾವಿ ವ್ಯಾಕ್ಸಿನ್ ಡಿಪೋದಲ್ಲಿ ಇಮ್ಮಡಿಸಿದ ಚೆಲುವು

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್