ಮನೆ, ಅಂಗಡಿಯಲ್ಲಿ ಪ್ರತ್ಯಕ್ಷಗೊಂಡಿದ್ದ ಹಾವುಗಳು ಅರಣ್ಯಕ್ಕೆ ಶಿಫ್ಟ್​!

ರಾಯಚೂರು: ಇತ್ತೀಚೆಗೆ ನಗರದ ವಿವಿಧೆಡೆ ಮನೆ, ಅಂಗಡಿಗಳಲ್ಲಿ ಪ್ರತ್ಯಕ್ಷಗೊಂಡಿದ್ದ ಹಾವುಗಳನ್ನ ಸ್ನೇಕ್ ಅಪ್ಸರ್ ಎಂಬುವರು ಹಿಡಿದು ರಕ್ಷಿಸಿದ್ದರು. ಇದೀಗ ನಗರದ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಹಾವುಗಳನ್ನು ಅಪ್ಸರ್ ಬಿಟ್ಟಿದ್ದಾರೆ. ಹಾವುಗಳನ್ನು ಕಂಡ ಕೂಡಲೇ ಜನರು ಭೀತಿಗೊಳಗಾಗಿ ಜನ ಹಾವುಗಳನ್ನ ಸಾಯಿಸ್ತಾರೆ. ಹಾಗಾಗಿ ಹಾವುಗಳನ್ನ ಹಿಡಿಯುವ ತರಬೇತಿ ಪಡೆದಿರುವ ಅಪ್ಸರ್, ನಗರದ ವಿವಿಧೆಡೆ 27ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದರು. ಇಂದು ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಹಾವುಗಳನ್ನು ರಿಲೀಸ್ ಮಾಡಿದ್ದಾರೆ.

ಮನೆ, ಅಂಗಡಿಯಲ್ಲಿ ಪ್ರತ್ಯಕ್ಷಗೊಂಡಿದ್ದ ಹಾವುಗಳು ಅರಣ್ಯಕ್ಕೆ ಶಿಫ್ಟ್​!
ಸಾಧು ಶ್ರೀನಾಥ್​

Updated on: Feb 24, 2020 | 10:40 AM

ರಾಯಚೂರು: ಇತ್ತೀಚೆಗೆ ನಗರದ ವಿವಿಧೆಡೆ ಮನೆ, ಅಂಗಡಿಗಳಲ್ಲಿ ಪ್ರತ್ಯಕ್ಷಗೊಂಡಿದ್ದ ಹಾವುಗಳನ್ನ ಸ್ನೇಕ್ ಅಪ್ಸರ್ ಎಂಬುವರು ಹಿಡಿದು ರಕ್ಷಿಸಿದ್ದರು. ಇದೀಗ ನಗರದ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಹಾವುಗಳನ್ನು ಅಪ್ಸರ್ ಬಿಟ್ಟಿದ್ದಾರೆ.

ಹಾವುಗಳನ್ನು ಕಂಡ ಕೂಡಲೇ ಜನರು ಭೀತಿಗೊಳಗಾಗಿ ಜನ ಹಾವುಗಳನ್ನ ಸಾಯಿಸ್ತಾರೆ. ಹಾಗಾಗಿ ಹಾವುಗಳನ್ನ ಹಿಡಿಯುವ ತರಬೇತಿ ಪಡೆದಿರುವ ಅಪ್ಸರ್, ನಗರದ ವಿವಿಧೆಡೆ 27ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದರು. ಇಂದು ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಹಾವುಗಳನ್ನು ರಿಲೀಸ್ ಮಾಡಿದ್ದಾರೆ.



sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us