AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRB NTPC Recruitment 2021 ಅಭ್ಯರ್ಥಿಗಳಿಗಾಗಿ ಮಾಹಿತಿ ಲಿಂಕ್ ಆ್ಯಕ್ಟಿವೇಟ್ ಮಾಡಿದ ಆರ್​ಆರ್​ಬಿ​

RRB NTPC Recruitment 2021 ಇನ್ನು ಪ್ರವೇಶ ಪತ್ರ ಸಿಗುತ್ತಿದ್ದಂತೆ ಅದನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ಎಂದು ಪರೀಕ್ಷಾರ್ಥಿಗಳಿಗೆ ಆರ್​ಆರ್​ಬಿ ಸಲಹೆ ನೀಡಿದೆ. ಹಾಗೇ ಅದರ ಮೇಲೊಂದು ಪಾಸ್​ಪೋರ್ಟ್ ಸೈಜ್​ನ ಫೋಟೋ ಅಂಟಿಸಬೇಕು.

RRB NTPC Recruitment 2021 ಅಭ್ಯರ್ಥಿಗಳಿಗಾಗಿ ಮಾಹಿತಿ ಲಿಂಕ್ ಆ್ಯಕ್ಟಿವೇಟ್ ಮಾಡಿದ ಆರ್​ಆರ್​ಬಿ​
ಆರ್​ಆರ್​ಬಿ ಎನ್​ಟಿಪಿಸಿ ಪರೀಕ್ಷೆ ಮಾಹಿತಿ ಪಡೆಯುವ ಲಿಂಕ್​
Lakshmi Hegde
| Updated By: ಸಾಧು ಶ್ರೀನಾಥ್​

Updated on: Feb 06, 2021 | 6:13 PM

Share

RRB (ರೈಲ್ವೆ ನೇಮಕಾತಿ ಮಂಡಳಿ) NTPC 2021ರ ಮೊದಲ ಸ್ಟೇಜ್​, 4ನೇ ಹಂತದ ಪರೀಕ್ಷೆಯ ದಿನಾಂಕಗಳು, ನಡೆಯುವ ನಗರಗಳು, ಶಿಫ್ಟ್​ ಸಮಯ, ಪ್ರವೇಶ ಪತ್ರ ಮತ್ತು ಮಾಕ್​ ಟೆಸ್ಟ್ ಬಗ್ಗೆ ಮಾಹಿತಿ ಪಡೆಯಲು ರೈಲ್ವೆ ನೇಮಕಾತಿ ಮಂಡಳಿ ಲಿಂಕ್​​​ ಸಕ್ರಿಯಗೊಳಿಸಿದೆ. ಆರ್​ಆರ್​ಬಿ ಎನ್​ಟಿಪಿಸಿ 2021ರ ಮೊದಲ ಸ್ಟೇಜ್​​ನ ಸಿಬಿಟಿ ನಾಲ್ಕನೇ ಹಂತದ ಪರೀಕ್ಷೆ ಬರೆಯಲಿಚ್ಛಿಸುವ ಪರೀಕ್ಷಾರ್ಥಿಗಳು ಆರ್​ಆರ್​ಬಿಯ  ಈ ಲಿಂಕ್ಮೂಲಕ ವೆಬ್​​ಸೈಟ್​ಗೆ ಭೇಟಿ ಕೊಟ್ಟು, ವಿವರಗಳನ್ನು ಪಡೆಯಬಹುದು.

ಇನ್ನು RRB NTPC 2020ರ ಅಡ್ಮಿಟ್ ಕಾರ್ಡ್​ಗಳನ್ನು ರೈಲ್ವೆ ನೇಮಕಾತಿ ಮಂಡಳಿ ಈಗಾಗಲೇ ಬಿಡುಗಡೆ ಮಾಡಿದ್ದು, ಈ ಪರೀಕ್ಷೆಗಳು ಫೆಬ್ರವರಿ 15ರಿಂದ ಮಾರ್ಚ್​ 3ರವರೆಗೆ ನಡೆಯಲಿದೆ. ಒಟ್ಟು 15 ಲಕ್ಷ ಜನರು ಪರೀಕ್ಷೆ ಬರೆಯಲಿದ್ದಾರೆ. ಹಾಗೇ 2021ರ NTPC 2021ರ ಮೊದಲ ಸ್ಟೇಜ್​, 4ನೇ ಹಂತದ ಪರೀಕ್ಷೆ ಸಂಬಂಧ ಮಾಹಿತಿ ಪಡೆಯಲು ಇದೀಗ ಲಿಂಕ್​ ಸಕ್ರಿಯಗೊಳಿಸಲಾಗಿದ್ದು, ಪರೀಕ್ಷಾರ್ಥಿಗಳು ಈ ಲಿಂಕ್ ಮೂಲಕ ಹೋಗಿ ಆರ್​ಆರ್​ಬಿ ವೆಬ್​ಸೈಟ್​ಗೆ ಲಾಗಿನ್​ ಆಗಬೇಕು. ಯಾವುದೇ ಕ್ಷಣದಲ್ಲಾದರೂ ದಿನಾಂಕ ಪ್ರಕಟವಾಗಬಹುದು. ಹಾಗೇ ಪ್ರವೇಶ ಪತ್ರ ವಿತರಣೆಯೂ ಶುರುವಾಗಬಹುದಾಗಿದೆ.

ಇನ್ನು ಪ್ರವೇಶ ಪತ್ರ ಸಿಗುತ್ತಿದ್ದಂತೆ ಅದನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ಎಂದು ಪರೀಕ್ಷಾರ್ಥಿಗಳಿಗೆ ಆರ್​ಆರ್​ಬಿ ಸಲಹೆ ನೀಡಿದೆ. ಹಾಗೇ ಅದರ ಮೇಲೊಂದು ಪಾಸ್​ಪೋರ್ಟ್ ಸೈಜ್​ನ ಫೋಟೋ ಅಂಟಿಸಬೇಕು. ಇನ್ನು ಪರೀಕ್ಷೆಗೆ ಹೋಗುವಾಗ ಪ್ರವೇಶ ಪತ್ರದೊಂದಿಗೆ ಒರಿಜಿನಲ್​ ಗುರುತುಪತ್ರ, ಮತ್ತೊಂದು ಫೋಟೋ ಕಾಪಿಯನ್ನೂ ಕೊಂಡೊಯ್ಯಬೇಕು.

ಹಾಗೇ, ಅಭ್ಯರ್ಥಿಗಳು ಮಾಸ್ಕ್ ಧರಿಸಿಯೇ ಪರೀಕ್ಷೆ ಬರೆಯವುದು ಕಡ್ಡಾಯವಾಗಿದೆ. ಇನ್ನು ಇದರೊಂದಿಗೆ ರೈಲ್ವೆ ಮಂಡಳಿ, ಆನ್​ಲೈನ್​ ಮೂಲಕವೂ ಪರೀಕ್ಷೆ ನಡೆಸಲಿದೆ. ಇನ್ನು ಪರೀಕ್ಷಾರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್​ಸೈಟ್  ಭೇಟಿ ಕೊಡಬಹುದು. ಅಲ್ಲಿ ಎಲ್ಲ ರೀತಿಯ ಮಾಹಿತಿಗಳೂ ಲಭ್ಯವಾಗುತ್ತವೆ.

UPSC CSE ನಾಗರಿಕ ಸೇವಾ ಪರೀಕ್ಷೆ; ಇನ್ನೊಂದು ಅವಕಾಶ ನೀಡಲು ಕೇಂದ್ರ ಸಮ್ಮತಿ

ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!