AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRB NTPC Recruitment 2021 ಅಭ್ಯರ್ಥಿಗಳಿಗಾಗಿ ಮಾಹಿತಿ ಲಿಂಕ್ ಆ್ಯಕ್ಟಿವೇಟ್ ಮಾಡಿದ ಆರ್​ಆರ್​ಬಿ​

RRB NTPC Recruitment 2021 ಇನ್ನು ಪ್ರವೇಶ ಪತ್ರ ಸಿಗುತ್ತಿದ್ದಂತೆ ಅದನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ಎಂದು ಪರೀಕ್ಷಾರ್ಥಿಗಳಿಗೆ ಆರ್​ಆರ್​ಬಿ ಸಲಹೆ ನೀಡಿದೆ. ಹಾಗೇ ಅದರ ಮೇಲೊಂದು ಪಾಸ್​ಪೋರ್ಟ್ ಸೈಜ್​ನ ಫೋಟೋ ಅಂಟಿಸಬೇಕು.

RRB NTPC Recruitment 2021 ಅಭ್ಯರ್ಥಿಗಳಿಗಾಗಿ ಮಾಹಿತಿ ಲಿಂಕ್ ಆ್ಯಕ್ಟಿವೇಟ್ ಮಾಡಿದ ಆರ್​ಆರ್​ಬಿ​
ಆರ್​ಆರ್​ಬಿ ಎನ್​ಟಿಪಿಸಿ ಪರೀಕ್ಷೆ ಮಾಹಿತಿ ಪಡೆಯುವ ಲಿಂಕ್​
Lakshmi Hegde
| Updated By: ಸಾಧು ಶ್ರೀನಾಥ್​|

Updated on: Feb 06, 2021 | 6:13 PM

Share

RRB (ರೈಲ್ವೆ ನೇಮಕಾತಿ ಮಂಡಳಿ) NTPC 2021ರ ಮೊದಲ ಸ್ಟೇಜ್​, 4ನೇ ಹಂತದ ಪರೀಕ್ಷೆಯ ದಿನಾಂಕಗಳು, ನಡೆಯುವ ನಗರಗಳು, ಶಿಫ್ಟ್​ ಸಮಯ, ಪ್ರವೇಶ ಪತ್ರ ಮತ್ತು ಮಾಕ್​ ಟೆಸ್ಟ್ ಬಗ್ಗೆ ಮಾಹಿತಿ ಪಡೆಯಲು ರೈಲ್ವೆ ನೇಮಕಾತಿ ಮಂಡಳಿ ಲಿಂಕ್​​​ ಸಕ್ರಿಯಗೊಳಿಸಿದೆ. ಆರ್​ಆರ್​ಬಿ ಎನ್​ಟಿಪಿಸಿ 2021ರ ಮೊದಲ ಸ್ಟೇಜ್​​ನ ಸಿಬಿಟಿ ನಾಲ್ಕನೇ ಹಂತದ ಪರೀಕ್ಷೆ ಬರೆಯಲಿಚ್ಛಿಸುವ ಪರೀಕ್ಷಾರ್ಥಿಗಳು ಆರ್​ಆರ್​ಬಿಯ  ಈ ಲಿಂಕ್ಮೂಲಕ ವೆಬ್​​ಸೈಟ್​ಗೆ ಭೇಟಿ ಕೊಟ್ಟು, ವಿವರಗಳನ್ನು ಪಡೆಯಬಹುದು.

ಇನ್ನು RRB NTPC 2020ರ ಅಡ್ಮಿಟ್ ಕಾರ್ಡ್​ಗಳನ್ನು ರೈಲ್ವೆ ನೇಮಕಾತಿ ಮಂಡಳಿ ಈಗಾಗಲೇ ಬಿಡುಗಡೆ ಮಾಡಿದ್ದು, ಈ ಪರೀಕ್ಷೆಗಳು ಫೆಬ್ರವರಿ 15ರಿಂದ ಮಾರ್ಚ್​ 3ರವರೆಗೆ ನಡೆಯಲಿದೆ. ಒಟ್ಟು 15 ಲಕ್ಷ ಜನರು ಪರೀಕ್ಷೆ ಬರೆಯಲಿದ್ದಾರೆ. ಹಾಗೇ 2021ರ NTPC 2021ರ ಮೊದಲ ಸ್ಟೇಜ್​, 4ನೇ ಹಂತದ ಪರೀಕ್ಷೆ ಸಂಬಂಧ ಮಾಹಿತಿ ಪಡೆಯಲು ಇದೀಗ ಲಿಂಕ್​ ಸಕ್ರಿಯಗೊಳಿಸಲಾಗಿದ್ದು, ಪರೀಕ್ಷಾರ್ಥಿಗಳು ಈ ಲಿಂಕ್ ಮೂಲಕ ಹೋಗಿ ಆರ್​ಆರ್​ಬಿ ವೆಬ್​ಸೈಟ್​ಗೆ ಲಾಗಿನ್​ ಆಗಬೇಕು. ಯಾವುದೇ ಕ್ಷಣದಲ್ಲಾದರೂ ದಿನಾಂಕ ಪ್ರಕಟವಾಗಬಹುದು. ಹಾಗೇ ಪ್ರವೇಶ ಪತ್ರ ವಿತರಣೆಯೂ ಶುರುವಾಗಬಹುದಾಗಿದೆ.

ಇನ್ನು ಪ್ರವೇಶ ಪತ್ರ ಸಿಗುತ್ತಿದ್ದಂತೆ ಅದನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ಎಂದು ಪರೀಕ್ಷಾರ್ಥಿಗಳಿಗೆ ಆರ್​ಆರ್​ಬಿ ಸಲಹೆ ನೀಡಿದೆ. ಹಾಗೇ ಅದರ ಮೇಲೊಂದು ಪಾಸ್​ಪೋರ್ಟ್ ಸೈಜ್​ನ ಫೋಟೋ ಅಂಟಿಸಬೇಕು. ಇನ್ನು ಪರೀಕ್ಷೆಗೆ ಹೋಗುವಾಗ ಪ್ರವೇಶ ಪತ್ರದೊಂದಿಗೆ ಒರಿಜಿನಲ್​ ಗುರುತುಪತ್ರ, ಮತ್ತೊಂದು ಫೋಟೋ ಕಾಪಿಯನ್ನೂ ಕೊಂಡೊಯ್ಯಬೇಕು.

ಹಾಗೇ, ಅಭ್ಯರ್ಥಿಗಳು ಮಾಸ್ಕ್ ಧರಿಸಿಯೇ ಪರೀಕ್ಷೆ ಬರೆಯವುದು ಕಡ್ಡಾಯವಾಗಿದೆ. ಇನ್ನು ಇದರೊಂದಿಗೆ ರೈಲ್ವೆ ಮಂಡಳಿ, ಆನ್​ಲೈನ್​ ಮೂಲಕವೂ ಪರೀಕ್ಷೆ ನಡೆಸಲಿದೆ. ಇನ್ನು ಪರೀಕ್ಷಾರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್​ಸೈಟ್  ಭೇಟಿ ಕೊಡಬಹುದು. ಅಲ್ಲಿ ಎಲ್ಲ ರೀತಿಯ ಮಾಹಿತಿಗಳೂ ಲಭ್ಯವಾಗುತ್ತವೆ.

UPSC CSE ನಾಗರಿಕ ಸೇವಾ ಪರೀಕ್ಷೆ; ಇನ್ನೊಂದು ಅವಕಾಶ ನೀಡಲು ಕೇಂದ್ರ ಸಮ್ಮತಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ