‘ನನ್ನ ಊರು ನನ್ನ ಹೊಣೆ’ ಬಳಗದಿಂದ ತುಂಗಭದ್ರ ನದಿ ಸ್ವಚ್ಛತೆ

ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ತುಂಗಭದ್ರ ನದಿ ಸ್ವಚ್ಛತಾ ಕಾರ್ಯಕ್ರಮ ಜರುಗಿದೆ.

‘ನನ್ನ ಊರು ನನ್ನ ಹೊಣೆ’ ಬಳಗದಿಂದ ತುಂಗಭದ್ರ ನದಿ ಸ್ವಚ್ಛತೆ
ತುಂಗಭದ್ರ ನದಿ ಸ್ವಚ್ಛತಾ ಕಾರ್ಯಕ್ರಮ
Updated By: ಆಯೇಷಾ ಬಾನು

Updated on: Dec 20, 2020 | 9:25 AM

ದಾವಣಗೆರೆ: ಹರಿಹರ ನಗರದ ರಾಘವೇಂದ್ರ ಮಠದ ಬಳಿಯಿರುವ ತುಂಗಭದ್ರಾ ನದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ‘ನನ್ನ ಊರು ನನ್ನ ಹೊಣೆ’ ಬಳಗದಿಂದ  ಸ್ಚಚ್ಛತಾ ಕಾರ್ಯಕ್ರಮ ನಡೆದಿದೆ.

ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ. ಹಾಗೆಯೇ ಪ್ರತಿವಾರವೂ ಕೂಡ ನನ್ನ ಊರು ನನ್ನ ಬಳಗ ನದಿಯ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ.

ಮಲಪ್ರಭಾ ನದಿ ದಡದ ಸ್ವಚ್ಛತಾ ಕಾರ್ಯಕ್ಕೆ ನಿಂತ ಶಾಸಕಿ ಅಂಡ್ ಟೀಂ

Published On - 9:24 am, Sun, 20 December 20