- Kannada News Karnataka Union minister S Jai shankar visited Sajjan Rao Circle Food street this evening 12 August
ಬೆಂಗಳೂರಿನ ವಿವಿಪುರಂ ಫುಡ್ಸ್ಟ್ರೀಟ್ನಲ್ಲಿ ಸಾಮಾನ್ಯರಂತೆ ಸ್ನ್ಯಾಕ್ಸ್ ಸೇವನೆ ಮಾಡಿದ ಕೇಂದ್ರ ಸಚಿವ ಎಸ್ ಜೈಶಂಕರ್
ಪಿಇಎಸ್ ಕಾಲೇಜಿನ ರಜತ ಮಹೋತ್ಸವ ವರ್ಷ ಹಿನ್ನೆಲೆ ಬೆಂಗಳೂರಿಗೆ ಭೇಟಿ ನೀಡಿದ ಕೇಂದ್ರ ಸಚಿವ ಎಸ್.ಜಯಶಂಕರ್ ಕಾರ್ಯಕ್ರಮದ ಬಳಿಕ ಸಾಯಂಕಾಲ ಬೆಂಗಳೂರಿನ ವಿವಿಪುರಂ ಫುಡ್ಸ್ಟ್ರೀಟ್ಗೆ ಭೇಟಿ ನೀಡಿದರು.
Updated on:Aug 12, 2022 | 9:32 PM

Union minister s Jai shankar visited Sajjan Rao Circle Food street this evening 12 August

Union minister s Jai shankar visited Sajjan Rao Circle Food street this evening 12 August

ವಿದ್ಯಾರ್ಥಿಗಳು ತಯಾರಿಸಿರುವ ಡ್ರೋಣ್ನ್ನು ಸಚಿವ ಎಸ್. ಜಯಶಂಕರ್ ವೀಕ್ಷಣೆ ಮಾಡಿದರು.

ಎಸ್. ಜೈಶಂಕರ್ ಬೆಂಗಳೂರು ಆನೇಕಲ್ನ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಗೆ ಭೇಟಿ ನೀಡಿದರು.

ಎಸ್. ಜೈಶಂಕರ್ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಬೊಂಬಾಟ್ ಭೋಜನ ಸವಿದಿದ್ದಾರೆ.

ಬೆಂಗಳೂರಿನ ವಿವಿಪುರಂ ಫುಡ್ಸ್ಟ್ರೀಟ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭೇಟಿ ನೀಡಿದರು.

ಕೇಂದ್ರ ಸಚಿವ ಎಸ್. ಜೈಶಂಕರ್ ಅವರ ಜೊತೆ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಉಪಸ್ಥಿತರಿದ್ದರು.

ಕೇಂದ್ರ ಸಚಿವ ಎಸ್. ಜೈಶಂಕರ್ ಫುಡ್ಸ್ಟ್ರೀಟ್ನಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಸ್ನ್ಯಾಕ್ಸ್ ಸೇವನೆ ಮಾಡಿದರು

ಕೇಂದ್ರ ಸಚಿವ ಎಸ್. ಜೈಶಂಕರ್ ಅವರ ಜೊತೆ ಗ್ರಾಹಕರು ಮತ್ತು ಅಂಗಡಿಗಳ ಮಾಲೀಕರು ಮಾತುಕತೆ ನಡೆಸಿದರು.

ಕೇಂದ್ರ ಸಚಿವ ಎಸ್. ಜೈಶಂಕರ್ ಸ್ಥಳಿಯರೊಂದಿಗೆ ಮಾತನಾಡಿದ ಸಂದರ್ಭ

ಕೇಂದ್ರ ಸಚಿವ ಎಸ್. ಜೈಶಂಕರ್ ಮಗುವೊಂದನ್ನು ಮಾತನಾಡಿಸಿದ ಸಂದರ್ಭ
Published On - 9:28 pm, Fri, 12 August 22




