AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬೇಡ್ಕರ್ ಇರದಿದ್ದರೆ ಇಂತಹ ಸಂವಿಧಾನ ಬರ್ತಿರಲಿಲ್ಲ-ಸಿದ್ದರಾಮಯ್ಯ

ಬಾಗಲಕೋಟೆ: ನಾನು ವಕೀಲ ಆಗುವುದನ್ನು ಶ್ಯಾನುಭೋಗ ತಪ್ಪಿಸಿಬಿಟ್ಟಿದ್ದ. ಊರಿನವರನ್ನೆಲ್ಲ ಸೇರಿಸಿ ಪಂಚಾಯಿತಿ ಮಾಡಿ ಲಾ ಕಲಿತೆ ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಸಭೆಯಲ್ಲಿ ಮಾತನಾಡುತ್ತ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹಳೆ ಕಳೆದು ಹೋದ ನೆನೆಪುಗಳನ್ನು ಮೆಲುಕು ಹಾಕಿದ್ದಾರೆ. ನಾನು ಲಾಯರ್ ಆಗೋದನ್ನ ತಪ್ಪಿಸಿಬಿಟ್ಟಿದ್ದ ಶಾನುಭೋಗ. ನಂತ್ರ ಒಂದ್ಸಾರಿ ಅವನೇ ನನಗೆ ವಿಟ್ನೆಸ್​ ಆಗಿ ಸಿಕ್ಕಿಹಾಕಿಕೊಂಡಿದ್ದ. ಅವನಿಗೆ ಕ್ರಾಸ್​ ಎಕ್ಸಾಮಿನ್​ ಮಾಡಿ ಸುಸ್ತುಮಾಡಿಬಿಟ್ಟಿದ್ದೆ. ಏನ್ರಿ ಶ್ಯಾನುಭೋಗರೇ ಕುರುಬರು ಲಾಯರ್ ಆಗಕ್ಕಾಗಲ್ವಾ? ಎಂದು ಶ್ಯಾನುಭೋಗನನ್ನು ನಾನು […]

ಅಂಬೇಡ್ಕರ್ ಇರದಿದ್ದರೆ ಇಂತಹ ಸಂವಿಧಾನ ಬರ್ತಿರಲಿಲ್ಲ-ಸಿದ್ದರಾಮಯ್ಯ
ಸಾಧು ಶ್ರೀನಾಥ್​
|

Updated on:Dec 08, 2019 | 7:16 PM

Share

ಬಾಗಲಕೋಟೆ: ನಾನು ವಕೀಲ ಆಗುವುದನ್ನು ಶ್ಯಾನುಭೋಗ ತಪ್ಪಿಸಿಬಿಟ್ಟಿದ್ದ. ಊರಿನವರನ್ನೆಲ್ಲ ಸೇರಿಸಿ ಪಂಚಾಯಿತಿ ಮಾಡಿ ಲಾ ಕಲಿತೆ ಎಂದು ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಸಭೆಯಲ್ಲಿ ಮಾತನಾಡುತ್ತ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹಳೆ ಕಳೆದು ಹೋದ ನೆನೆಪುಗಳನ್ನು ಮೆಲುಕು ಹಾಕಿದ್ದಾರೆ.

ನಾನು ಲಾಯರ್ ಆಗೋದನ್ನ ತಪ್ಪಿಸಿಬಿಟ್ಟಿದ್ದ ಶಾನುಭೋಗ. ನಂತ್ರ ಒಂದ್ಸಾರಿ ಅವನೇ ನನಗೆ ವಿಟ್ನೆಸ್​ ಆಗಿ ಸಿಕ್ಕಿಹಾಕಿಕೊಂಡಿದ್ದ. ಅವನಿಗೆ ಕ್ರಾಸ್​ ಎಕ್ಸಾಮಿನ್​ ಮಾಡಿ ಸುಸ್ತುಮಾಡಿಬಿಟ್ಟಿದ್ದೆ. ಏನ್ರಿ ಶ್ಯಾನುಭೋಗರೇ ಕುರುಬರು ಲಾಯರ್ ಆಗಕ್ಕಾಗಲ್ವಾ? ಎಂದು ಶ್ಯಾನುಭೋಗನನ್ನು ನಾನು ಪ್ರಶ್ನೆ ಮಾಡಿದ್ದೆ ಎಂದು ಸಿದ್ದರಾಮಯ್ಯ ತಮ್ಮ ನೆನಪುಗಳನ್ನು ಬಿಚ್ಚಿಟ್ರು.

ಸತತ ಪ್ರಯತ್ನ, ಛಲ, ಶ್ರದ್ಧೆ ಇದ್ದರೆ ಮಾತ್ರ ಸಾಧಿಸಬಹುದು. ಅಂಬೇಡ್ಕರ್ ಇರದಿದ್ದರೆ ಇಂತಹ ಸಂವಿಧಾನ ಬರ್ತಿರಲಿಲ್ಲ. ನಾನು ಸಿಎಂ ಆಗಿದ್ದು ಅಂಬೇಡ್ಕರ್​ರ​ ಸಂವಿಧಾನದಿಂದಲೇ. ಈಗ ಪ್ರಧಾನಿ ಆಗಿದ್ದಾರಲ್ಲ ಅವರೂ ಸಹ ಇದೇ ಸಂವಿಧಾನದಿಂದಲೇ ಪ್ರಧಾನಮಂತ್ರಿ ಆಗಿದ್ದಾರೆ. ಒಬ್ಬ ಅಂಬೇಡ್ಕರ್​ ದೇಶಕ್ಕೆ ಇಷ್ಟೊಂದು ಕೊಡುಗೆ ಕೊಟ್ಟಿದ್ದಾರೆ. ಸಮಾಜಕ್ಕೆ ನಾವು ಕಿಂಚಿತ್ತಾದರೂ ಕೊಡುಗೆ ಕೊಡಬೇಕಲ್ವಾ? ಎಂದು ಬಾದಾಮಿಯಲ್ಲಿ ಸಿದ್ದರಾಮಯ್ಯ ಅಂಬೇಡ್ಕರ್ ಅವರನ್ನು ನನೆದು ಸಂವಿಧಾನವನ್ನು ಹೊಗಳಿದ್ದಾರೆ.

Published On - 7:13 pm, Sun, 8 December 19

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್