AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊರಲ್ಲಿ ಕೊರೊನಾ ಇದ್ರೂ.. ಕುರಿ ಕಡಿದು ಮಟನ್‌ ತಿಂದ ಗ್ರಾಮಸ್ಥರು!

ಹಾವೇರಿ: ಹಳ್ಳಿ ಜನರ ಈ ಕೆಲಸಕ್ಕೆ ಮುಗ್ದತೆ ಅನ್ನಬೇಕೋ ಅಥವಾ ತಿಳಿವಳಿಕೆ ಇಲ್ಲದವರೆನ್ನಬೇಕೋ. ಯಾಕಂದ್ರೆ ಕೊರೊನಾ ಹೆಮ್ಮಾರಿ ಊರಿಗೆ ಎಂಟ್ರಿ ಕೊಟ್ಟು ಬೆಂಕಿ ಹಚ್ಚಿರುವಾಗ ಇವರಿಗೆ ಕುರಿ ಕಡಿದು ಮಟನ್‌ ತಿನ್ನೋ ಆಶೆಯಾಗಿದೆ. ಹೌದು ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ ಜೂನ್‌ ತಿಂಗಳಲ್ಲಿಯೇ ಒಬ್ಬ ವ್ಯಕ್ತಿ ಕೊರೊನಾದಿಂದ ಸೋಂಕಿತನಾಗಿದ್ದಾನೆ. ಹೀಗಾಗಿ ಆತನ ಮನೆಯಿಂದ ನೂರು ಮೀಟರ್‌ವರೆಗೆ ಗ್ರಾಮದಲ್ಲಿ ಕಂಟೈನ್‌ಮೆಂಟ್‌ ಝೋನ್‌ ಎಂದು ಮಾರ್ಕ್‌ ಮಾಡಲಾಗಿದೆ. ಹಾಗೇನೆ ಇಡಿ ಗ್ರಾಮವನ್ನ ಬಫರ್‌ ಝೋನ್‌ ಆಗಿ ಜಿಲ್ಲಾಡಳಿತ […]

ಊರಲ್ಲಿ ಕೊರೊನಾ ಇದ್ರೂ.. ಕುರಿ ಕಡಿದು ಮಟನ್‌ ತಿಂದ ಗ್ರಾಮಸ್ಥರು!
Guru
| Edited By: |

Updated on:Jul 06, 2020 | 4:09 PM

Share

ಹಾವೇರಿ: ಹಳ್ಳಿ ಜನರ ಈ ಕೆಲಸಕ್ಕೆ ಮುಗ್ದತೆ ಅನ್ನಬೇಕೋ ಅಥವಾ ತಿಳಿವಳಿಕೆ ಇಲ್ಲದವರೆನ್ನಬೇಕೋ. ಯಾಕಂದ್ರೆ ಕೊರೊನಾ ಹೆಮ್ಮಾರಿ ಊರಿಗೆ ಎಂಟ್ರಿ ಕೊಟ್ಟು ಬೆಂಕಿ ಹಚ್ಚಿರುವಾಗ ಇವರಿಗೆ ಕುರಿ ಕಡಿದು ಮಟನ್‌ ತಿನ್ನೋ ಆಶೆಯಾಗಿದೆ.

ಹೌದು ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ ಜೂನ್‌ ತಿಂಗಳಲ್ಲಿಯೇ ಒಬ್ಬ ವ್ಯಕ್ತಿ ಕೊರೊನಾದಿಂದ ಸೋಂಕಿತನಾಗಿದ್ದಾನೆ.

ಹೀಗಾಗಿ ಆತನ ಮನೆಯಿಂದ ನೂರು ಮೀಟರ್‌ವರೆಗೆ ಗ್ರಾಮದಲ್ಲಿ ಕಂಟೈನ್‌ಮೆಂಟ್‌ ಝೋನ್‌ ಎಂದು ಮಾರ್ಕ್‌ ಮಾಡಲಾಗಿದೆ. ಹಾಗೇನೆ ಇಡಿ ಗ್ರಾಮವನ್ನ ಬಫರ್‌ ಝೋನ್‌ ಆಗಿ ಜಿಲ್ಲಾಡಳಿತ ಘೋಷಣೆ ಮಾಡಿದೆ.

ಆದ್ರೂ ಈ ಗ್ರಾಮದ ಜನತೆಗೆ ಮಟನ್‌ ತಿನ್ನೋ ತವಕ. ಹೀಗಾಗಿ ಕುರಿ ಕಡಿದು ಮಟನ್‌ ಮಾಡಿಕೊಂಡು ಭರ್ಜರಿಯಾಗಿ ಮೇಯುತ್ತಿದ್ದಾರೆ. ಅದೂ ಸಾಮೂಹಿಕವಾಗಿ ದೈಹಿಕ ಅಂತರ ಕಾಯ್ದುಕೊಳ್ಳದೆ.

ಕೊರೊನಾನೇ ಮಟನ್‌ ಥರ ಜನರನ್ನ ಬಲಿ ಪಡಿತಿರಬೇಕಾದ್ರೆ, ಈ ಗ್ರಾಮದ ಜನತೆ ಕುರಿ ಕಡಿದು ಮಟನ್‌ ತಿನ್ನೋಕತ್ತಿದ್ದಾರಲ್ಲ ಏನು ಹೇಳಬೇಕು ಇಂಥವರಿಗೆ ಅಂತಾ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.

Published On - 3:44 pm, Mon, 6 July 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್