AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊರಲ್ಲಿ ಕೊರೊನಾ ಇದ್ರೂ.. ಕುರಿ ಕಡಿದು ಮಟನ್‌ ತಿಂದ ಗ್ರಾಮಸ್ಥರು!

ಹಾವೇರಿ: ಹಳ್ಳಿ ಜನರ ಈ ಕೆಲಸಕ್ಕೆ ಮುಗ್ದತೆ ಅನ್ನಬೇಕೋ ಅಥವಾ ತಿಳಿವಳಿಕೆ ಇಲ್ಲದವರೆನ್ನಬೇಕೋ. ಯಾಕಂದ್ರೆ ಕೊರೊನಾ ಹೆಮ್ಮಾರಿ ಊರಿಗೆ ಎಂಟ್ರಿ ಕೊಟ್ಟು ಬೆಂಕಿ ಹಚ್ಚಿರುವಾಗ ಇವರಿಗೆ ಕುರಿ ಕಡಿದು ಮಟನ್‌ ತಿನ್ನೋ ಆಶೆಯಾಗಿದೆ. ಹೌದು ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ ಜೂನ್‌ ತಿಂಗಳಲ್ಲಿಯೇ ಒಬ್ಬ ವ್ಯಕ್ತಿ ಕೊರೊನಾದಿಂದ ಸೋಂಕಿತನಾಗಿದ್ದಾನೆ. ಹೀಗಾಗಿ ಆತನ ಮನೆಯಿಂದ ನೂರು ಮೀಟರ್‌ವರೆಗೆ ಗ್ರಾಮದಲ್ಲಿ ಕಂಟೈನ್‌ಮೆಂಟ್‌ ಝೋನ್‌ ಎಂದು ಮಾರ್ಕ್‌ ಮಾಡಲಾಗಿದೆ. ಹಾಗೇನೆ ಇಡಿ ಗ್ರಾಮವನ್ನ ಬಫರ್‌ ಝೋನ್‌ ಆಗಿ ಜಿಲ್ಲಾಡಳಿತ […]

ಊರಲ್ಲಿ ಕೊರೊನಾ ಇದ್ರೂ.. ಕುರಿ ಕಡಿದು ಮಟನ್‌ ತಿಂದ ಗ್ರಾಮಸ್ಥರು!
Guru
| Updated By: |

Updated on:Jul 06, 2020 | 4:09 PM

Share

ಹಾವೇರಿ: ಹಳ್ಳಿ ಜನರ ಈ ಕೆಲಸಕ್ಕೆ ಮುಗ್ದತೆ ಅನ್ನಬೇಕೋ ಅಥವಾ ತಿಳಿವಳಿಕೆ ಇಲ್ಲದವರೆನ್ನಬೇಕೋ. ಯಾಕಂದ್ರೆ ಕೊರೊನಾ ಹೆಮ್ಮಾರಿ ಊರಿಗೆ ಎಂಟ್ರಿ ಕೊಟ್ಟು ಬೆಂಕಿ ಹಚ್ಚಿರುವಾಗ ಇವರಿಗೆ ಕುರಿ ಕಡಿದು ಮಟನ್‌ ತಿನ್ನೋ ಆಶೆಯಾಗಿದೆ.

ಹೌದು ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ ಜೂನ್‌ ತಿಂಗಳಲ್ಲಿಯೇ ಒಬ್ಬ ವ್ಯಕ್ತಿ ಕೊರೊನಾದಿಂದ ಸೋಂಕಿತನಾಗಿದ್ದಾನೆ.

ಹೀಗಾಗಿ ಆತನ ಮನೆಯಿಂದ ನೂರು ಮೀಟರ್‌ವರೆಗೆ ಗ್ರಾಮದಲ್ಲಿ ಕಂಟೈನ್‌ಮೆಂಟ್‌ ಝೋನ್‌ ಎಂದು ಮಾರ್ಕ್‌ ಮಾಡಲಾಗಿದೆ. ಹಾಗೇನೆ ಇಡಿ ಗ್ರಾಮವನ್ನ ಬಫರ್‌ ಝೋನ್‌ ಆಗಿ ಜಿಲ್ಲಾಡಳಿತ ಘೋಷಣೆ ಮಾಡಿದೆ.

ಆದ್ರೂ ಈ ಗ್ರಾಮದ ಜನತೆಗೆ ಮಟನ್‌ ತಿನ್ನೋ ತವಕ. ಹೀಗಾಗಿ ಕುರಿ ಕಡಿದು ಮಟನ್‌ ಮಾಡಿಕೊಂಡು ಭರ್ಜರಿಯಾಗಿ ಮೇಯುತ್ತಿದ್ದಾರೆ. ಅದೂ ಸಾಮೂಹಿಕವಾಗಿ ದೈಹಿಕ ಅಂತರ ಕಾಯ್ದುಕೊಳ್ಳದೆ.

ಕೊರೊನಾನೇ ಮಟನ್‌ ಥರ ಜನರನ್ನ ಬಲಿ ಪಡಿತಿರಬೇಕಾದ್ರೆ, ಈ ಗ್ರಾಮದ ಜನತೆ ಕುರಿ ಕಡಿದು ಮಟನ್‌ ತಿನ್ನೋಕತ್ತಿದ್ದಾರಲ್ಲ ಏನು ಹೇಳಬೇಕು ಇಂಥವರಿಗೆ ಅಂತಾ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.

Published On - 3:44 pm, Mon, 6 July 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!