AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊರಲ್ಲಿ ಕೊರೊನಾ ಇದ್ರೂ.. ಕುರಿ ಕಡಿದು ಮಟನ್‌ ತಿಂದ ಗ್ರಾಮಸ್ಥರು!

ಹಾವೇರಿ: ಹಳ್ಳಿ ಜನರ ಈ ಕೆಲಸಕ್ಕೆ ಮುಗ್ದತೆ ಅನ್ನಬೇಕೋ ಅಥವಾ ತಿಳಿವಳಿಕೆ ಇಲ್ಲದವರೆನ್ನಬೇಕೋ. ಯಾಕಂದ್ರೆ ಕೊರೊನಾ ಹೆಮ್ಮಾರಿ ಊರಿಗೆ ಎಂಟ್ರಿ ಕೊಟ್ಟು ಬೆಂಕಿ ಹಚ್ಚಿರುವಾಗ ಇವರಿಗೆ ಕುರಿ ಕಡಿದು ಮಟನ್‌ ತಿನ್ನೋ ಆಶೆಯಾಗಿದೆ. ಹೌದು ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ ಜೂನ್‌ ತಿಂಗಳಲ್ಲಿಯೇ ಒಬ್ಬ ವ್ಯಕ್ತಿ ಕೊರೊನಾದಿಂದ ಸೋಂಕಿತನಾಗಿದ್ದಾನೆ. ಹೀಗಾಗಿ ಆತನ ಮನೆಯಿಂದ ನೂರು ಮೀಟರ್‌ವರೆಗೆ ಗ್ರಾಮದಲ್ಲಿ ಕಂಟೈನ್‌ಮೆಂಟ್‌ ಝೋನ್‌ ಎಂದು ಮಾರ್ಕ್‌ ಮಾಡಲಾಗಿದೆ. ಹಾಗೇನೆ ಇಡಿ ಗ್ರಾಮವನ್ನ ಬಫರ್‌ ಝೋನ್‌ ಆಗಿ ಜಿಲ್ಲಾಡಳಿತ […]

ಊರಲ್ಲಿ ಕೊರೊನಾ ಇದ್ರೂ.. ಕುರಿ ಕಡಿದು ಮಟನ್‌ ತಿಂದ ಗ್ರಾಮಸ್ಥರು!
Guru
| Edited By: |

Updated on:Jul 06, 2020 | 4:09 PM

Share

ಹಾವೇರಿ: ಹಳ್ಳಿ ಜನರ ಈ ಕೆಲಸಕ್ಕೆ ಮುಗ್ದತೆ ಅನ್ನಬೇಕೋ ಅಥವಾ ತಿಳಿವಳಿಕೆ ಇಲ್ಲದವರೆನ್ನಬೇಕೋ. ಯಾಕಂದ್ರೆ ಕೊರೊನಾ ಹೆಮ್ಮಾರಿ ಊರಿಗೆ ಎಂಟ್ರಿ ಕೊಟ್ಟು ಬೆಂಕಿ ಹಚ್ಚಿರುವಾಗ ಇವರಿಗೆ ಕುರಿ ಕಡಿದು ಮಟನ್‌ ತಿನ್ನೋ ಆಶೆಯಾಗಿದೆ.

ಹೌದು ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ ಜೂನ್‌ ತಿಂಗಳಲ್ಲಿಯೇ ಒಬ್ಬ ವ್ಯಕ್ತಿ ಕೊರೊನಾದಿಂದ ಸೋಂಕಿತನಾಗಿದ್ದಾನೆ.

ಹೀಗಾಗಿ ಆತನ ಮನೆಯಿಂದ ನೂರು ಮೀಟರ್‌ವರೆಗೆ ಗ್ರಾಮದಲ್ಲಿ ಕಂಟೈನ್‌ಮೆಂಟ್‌ ಝೋನ್‌ ಎಂದು ಮಾರ್ಕ್‌ ಮಾಡಲಾಗಿದೆ. ಹಾಗೇನೆ ಇಡಿ ಗ್ರಾಮವನ್ನ ಬಫರ್‌ ಝೋನ್‌ ಆಗಿ ಜಿಲ್ಲಾಡಳಿತ ಘೋಷಣೆ ಮಾಡಿದೆ.

ಆದ್ರೂ ಈ ಗ್ರಾಮದ ಜನತೆಗೆ ಮಟನ್‌ ತಿನ್ನೋ ತವಕ. ಹೀಗಾಗಿ ಕುರಿ ಕಡಿದು ಮಟನ್‌ ಮಾಡಿಕೊಂಡು ಭರ್ಜರಿಯಾಗಿ ಮೇಯುತ್ತಿದ್ದಾರೆ. ಅದೂ ಸಾಮೂಹಿಕವಾಗಿ ದೈಹಿಕ ಅಂತರ ಕಾಯ್ದುಕೊಳ್ಳದೆ.

ಕೊರೊನಾನೇ ಮಟನ್‌ ಥರ ಜನರನ್ನ ಬಲಿ ಪಡಿತಿರಬೇಕಾದ್ರೆ, ಈ ಗ್ರಾಮದ ಜನತೆ ಕುರಿ ಕಡಿದು ಮಟನ್‌ ತಿನ್ನೋಕತ್ತಿದ್ದಾರಲ್ಲ ಏನು ಹೇಳಬೇಕು ಇಂಥವರಿಗೆ ಅಂತಾ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.

Published On - 3:44 pm, Mon, 6 July 20

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?