AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿತರ ಸಮಾಧಿಯನ್ನು ಅಗೆಯುತ್ತಿವೆ ಬೀದಿ ನಾಯಿಗಳು, ಎಲ್ಲಿ?!

ದಾವಣಗೆರೆ: ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆ ವಿಚಾರವಾಗಿ ರಾಜ್ಯದ ಹಲವೆಡೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಅದು ಸೋಂಕಿನ ಬಗ್ಗೆ ಇರುವ ಭೀತಿಯಿಂದಲೋ ಅಥವಾ ಸೂಕ್ತ ತಿಳುವಳಿಕೆ ಇಲ್ಲದಿರುವುದಕ್ಕೋ ಗೊತ್ತಿಲ್ಲ. ಅಂತೆಯೇ, ಇಂಥದ್ದೇ ಒಂದು ಪ್ರತಿಭಟನೆ ಜಿಲ್ಲೆಯ SOG ಕಾಲೋನಿಯಲ್ಲಿ ನಡೆದಿದೆ. ‘ಮೃತ ಸೋಂಕಿತರ ಅಂತ್ಯಕ್ರಿಯೆಯನ್ನ ಇಲ್ಲಿ ಮಾಡಿದ್ದು ಸರಿಯೇ..?’ ಕೊರೊನಾದಿಂದ ಮೃತಪಟ್ಟ ನಾಲ್ವರು ಸೋಂಕಿತರ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತವು ಇತ್ತೀಚೆಗೆ ಕಾಲೋನಿಯ ರುದ್ರಭೂಮಿಯಲ್ಲಿ ನೆರವೇರಿಸಿದ್ದರು. ಹೀಗಾಗಿ, ಕಾಲೋನಿಯ ನಿವಾಸಿಗಳು ಇದರ ವಿರುದ್ಧ ಇಂದು ಭಾರಿ ಪ್ರತಿಭಟನೆ ನಡೆಸಿದರು. ರುದ್ರಭೂಮಿಯ ಮುಂಭಾಗದಲ್ಲಿ […]

ಕೊರೊನಾ ಸೋಂಕಿತರ ಸಮಾಧಿಯನ್ನು ಅಗೆಯುತ್ತಿವೆ ಬೀದಿ ನಾಯಿಗಳು, ಎಲ್ಲಿ?!
KUSHAL V
| Edited By: |

Updated on:Jul 06, 2020 | 3:34 PM

Share

ದಾವಣಗೆರೆ: ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆ ವಿಚಾರವಾಗಿ ರಾಜ್ಯದ ಹಲವೆಡೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಅದು ಸೋಂಕಿನ ಬಗ್ಗೆ ಇರುವ ಭೀತಿಯಿಂದಲೋ ಅಥವಾ ಸೂಕ್ತ ತಿಳುವಳಿಕೆ ಇಲ್ಲದಿರುವುದಕ್ಕೋ ಗೊತ್ತಿಲ್ಲ. ಅಂತೆಯೇ, ಇಂಥದ್ದೇ ಒಂದು ಪ್ರತಿಭಟನೆ ಜಿಲ್ಲೆಯ SOG ಕಾಲೋನಿಯಲ್ಲಿ ನಡೆದಿದೆ.

‘ಮೃತ ಸೋಂಕಿತರ ಅಂತ್ಯಕ್ರಿಯೆಯನ್ನ ಇಲ್ಲಿ ಮಾಡಿದ್ದು ಸರಿಯೇ..?’ ಕೊರೊನಾದಿಂದ ಮೃತಪಟ್ಟ ನಾಲ್ವರು ಸೋಂಕಿತರ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತವು ಇತ್ತೀಚೆಗೆ ಕಾಲೋನಿಯ ರುದ್ರಭೂಮಿಯಲ್ಲಿ ನೆರವೇರಿಸಿದ್ದರು. ಹೀಗಾಗಿ, ಕಾಲೋನಿಯ ನಿವಾಸಿಗಳು ಇದರ ವಿರುದ್ಧ ಇಂದು ಭಾರಿ ಪ್ರತಿಭಟನೆ ನಡೆಸಿದರು.

ರುದ್ರಭೂಮಿಯ ಮುಂಭಾಗದಲ್ಲಿ ಪ್ರತಿಭಟಿಸಿದ ಸ್ಥಳೀಯರು ರಾತ್ರೋರಾತ್ರಿ ಸೋಂಕಿತರ ಶವಗಳನ್ನು ಜಿಲ್ಲಾಡಳಿತವು ದಫನ್ ಮಾಡಿದೆ. SOG ಕಾಲೋನಿಯಲ್ಲಿ ಇದುವರೆಗೂ ಯಾರಿಗೂ ಸೋಂಕು ತಗಲಿಲ್ಲ. ಹೀಗಿರುವಾಗ ಸೋಂಕಿತರ ಮೃತದೇಹವನ್ನು ರಾತ್ರೋರಾತ್ರಿ ದಫನ್ ಮಾಡಿರೋದು ಎಷ್ಟು ಸರಿ ಎಂದು ನಗರ ಪಾಲಿಕೆ ಮತ್ತು ಜಿಲ್ಲಾಡಳಿತವನ್ನ ಪ್ರಶ್ನಿಸಿದ್ದಾರೆ.

ಸೋಂಕಿತರ ಸಮಾಧಿಯನ್ನು ಅಗೆಯುತ್ತಿವೆಯಂತೆ ಬೀದಿ ನಾಯಿಗಳು..!

ಜೊತೆಗೆ, ಬೀದಿ ನಾಯಿಗಳು ಸೋಂಕಿತರ ಸಮಾಧಿಗಳನ್ನ ಅಗೆಯುತ್ತಿದ್ದು ನಂತರ ಜನ ವಸತಿ ಪ್ರದೇಶದ ಕಡೆ ಸಹ ಬರುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

Published On - 3:13 pm, Mon, 6 July 20

ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್