AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Superman ಮಾದರಿ ಹಾರಿ ಬಂದು ಮಹಿಳೆ ಮೇಲೆ ಬಿದ್ದ ಆಟೋ ಚಾಲಕ, ಹೇಗೆ?

ಕೋಲಾರ: ರಸ್ತೆ ಮೇಲೆ ಜೋತುಬಿದ್ದ ಕೇಬಲ್​ಗೆ ಸಿಕ್ಕಿ ಆಟೋ ಡ್ರೈವರ್ ಒಬ್ಬ ಹಾರಿ ಬಂದು ಮಹಿಳೆ ಮೇಲೆ ಬಿದ್ದಿರುವ ಪ್ರಸಂಗ ನಗರದ ಹೊರವಲಯದ ಕೊಂಡರಾಜನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ರಸ್ತೆ ಮೇಲೆ ಬಿದ್ದಿದ್ದ ಕೇಬಲ್​ಗೆ ಆಟೋ ಸಿಲುಕಿಕೊಂಡಿದ್ದ ಚಾಲಕನು ಅದನ್ನ ಬಿಡಿಸೋಕೆ ಮುಂದಾದ. ಈ ನಡುವೆ ಬೇರೊಂದು ಗಾಡಿಯ ಚಕ್ರಕ್ಕೆ ಕೇಬಲ್​ ಸಿಕ್ಕಿಹಾಕಿಕೊಂಡ ಪರಿಣಾಮ ಆಟೋದಿಂದ ಅದನ್ನ ಬಿಡಿಸಲು ಯತ್ನಿಸುತ್ತಿದ್ದ ಚಾಲಕನನ್ನ ವೈಯರ್ ಸಮೇತ ಹಾರುವಂತೆ ಮಾಡಿತು. ಇದರಿಂದ ಇದಕ್ಕಿದ್ದಂತೆ ಹಾರಿದ ಅಟೋ ಚಾಲಕ ಅಲ್ಲೆ ನಡೆದುಕೊಂಡು […]

Superman ಮಾದರಿ ಹಾರಿ ಬಂದು ಮಹಿಳೆ ಮೇಲೆ ಬಿದ್ದ ಆಟೋ ಚಾಲಕ, ಹೇಗೆ?
KUSHAL V
| Edited By: |

Updated on:Jul 30, 2020 | 9:19 PM

Share

ಕೋಲಾರ: ರಸ್ತೆ ಮೇಲೆ ಜೋತುಬಿದ್ದ ಕೇಬಲ್​ಗೆ ಸಿಕ್ಕಿ ಆಟೋ ಡ್ರೈವರ್ ಒಬ್ಬ ಹಾರಿ ಬಂದು ಮಹಿಳೆ ಮೇಲೆ ಬಿದ್ದಿರುವ ಪ್ರಸಂಗ ನಗರದ ಹೊರವಲಯದ ಕೊಂಡರಾಜನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ರಸ್ತೆ ಮೇಲೆ ಬಿದ್ದಿದ್ದ ಕೇಬಲ್​ಗೆ ಆಟೋ ಸಿಲುಕಿಕೊಂಡಿದ್ದ ಚಾಲಕನು ಅದನ್ನ ಬಿಡಿಸೋಕೆ ಮುಂದಾದ. ಈ ನಡುವೆ ಬೇರೊಂದು ಗಾಡಿಯ ಚಕ್ರಕ್ಕೆ ಕೇಬಲ್​ ಸಿಕ್ಕಿಹಾಕಿಕೊಂಡ ಪರಿಣಾಮ ಆಟೋದಿಂದ ಅದನ್ನ ಬಿಡಿಸಲು ಯತ್ನಿಸುತ್ತಿದ್ದ ಚಾಲಕನನ್ನ ವೈಯರ್ ಸಮೇತ ಹಾರುವಂತೆ ಮಾಡಿತು. ಇದರಿಂದ ಇದಕ್ಕಿದ್ದಂತೆ ಹಾರಿದ ಅಟೋ ಚಾಲಕ ಅಲ್ಲೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳ ಮೇಲೆ ಬಿದ್ದಿದ್ದಾನೆ.

ಅದೃಷ್ಟವಶಾತ್​ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಿಳೆ ಹಾಗೂ ಆಟೋ ಡ್ರೈವರ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದಿ ಚಿಕಿತ್ಸೆಗೆಂದು ಅಸ್ಪತ್ರೆಗೆ ದಾಖಲಿಸಲಾಗಿದೆ.

Published On - 1:32 pm, Wed, 29 July 20

ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ