AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೋಟ್ ಹಾಕುವವರಿಗೆ ಫ್ರೀ ಆಟೋ ಸರ್ವೀಸ್.. ಎಲ್ಲಿ?

ಬೆಂಗಳೂರು: ಉಪ ಚುನಾವಣೆ ಹಿನ್ನೆಲೆಯಲ್ಲಿ ಯಶವಂತಪುರದ ಆಟೋ ಚಾಲಕ ಆರೀಫ್ ವಿಶೇಷ ಸೇವೆ ಸಲ್ಲಿಸ್ತಿದ್ದಾರೆ. ಮತದಾರರಿಗೆ ಉಚಿತ ಆಟೋ ಸರ್ವಿಸ್ ನೀಡ್ತಿದ್ದಾರೆ. ವೋಟ್ ಮಾಡಿ ಆಟೋದಲ್ಲಿ ಮನೆಗೆ ಹೋಗಬೇಕಿದ್ದರೆ, ಅಥವಾ ಮನೆಯಿಂದ ಮತಗಟ್ಟೆಗೆ ಬರಬೇಕಿದ್ದರೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ. ಕಳೆದ ಎರಡು ಚುನಾವಣೆಗಳಿಂದಲೂ ಆರೀಫ್​ರಿಂದ ಈ ಸೇವೆ ವಾರ್ಡ್-37 ಯಶವಂತಪುರದಲ್ಲಿ ಸೇವೆ ನೀಡುತ್ತಿರುವ ಆರೀಫ್ ಆಟೋ ಹಿಂಭಾಗದಲ್ಲಿ ಕಡ್ಡಾಯವಾಗಿ ಮತದಾನ ಮಾಡುವವರಿಗೆ ಮತಗಟ್ಟೆವರೆಗೂ ಉಚಿತ ಸೇವೆ ಅಂತ ಬೋರ್ಡ್ ಹಾಕಿಕೊಂಡು ಆಟೋ ಓಡಿಸ್ತಿದ್ದಾರೆ. ಬೆಳಿಗ್ಗೆ ಮತದಾನ ಶುರುವಾದಾಗಿನಿಂದಲೂ […]

ವೋಟ್ ಹಾಕುವವರಿಗೆ ಫ್ರೀ ಆಟೋ ಸರ್ವೀಸ್.. ಎಲ್ಲಿ?
ಆಯೇಷಾ ಬಾನು
|

Updated on:Nov 03, 2020 | 9:49 AM

Share

ಬೆಂಗಳೂರು: ಉಪ ಚುನಾವಣೆ ಹಿನ್ನೆಲೆಯಲ್ಲಿ ಯಶವಂತಪುರದ ಆಟೋ ಚಾಲಕ ಆರೀಫ್ ವಿಶೇಷ ಸೇವೆ ಸಲ್ಲಿಸ್ತಿದ್ದಾರೆ. ಮತದಾರರಿಗೆ ಉಚಿತ ಆಟೋ ಸರ್ವಿಸ್ ನೀಡ್ತಿದ್ದಾರೆ. ವೋಟ್ ಮಾಡಿ ಆಟೋದಲ್ಲಿ ಮನೆಗೆ ಹೋಗಬೇಕಿದ್ದರೆ, ಅಥವಾ ಮನೆಯಿಂದ ಮತಗಟ್ಟೆಗೆ ಬರಬೇಕಿದ್ದರೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ.

ಕಳೆದ ಎರಡು ಚುನಾವಣೆಗಳಿಂದಲೂ ಆರೀಫ್​ರಿಂದ ಈ ಸೇವೆ ವಾರ್ಡ್-37 ಯಶವಂತಪುರದಲ್ಲಿ ಸೇವೆ ನೀಡುತ್ತಿರುವ ಆರೀಫ್ ಆಟೋ ಹಿಂಭಾಗದಲ್ಲಿ ಕಡ್ಡಾಯವಾಗಿ ಮತದಾನ ಮಾಡುವವರಿಗೆ ಮತಗಟ್ಟೆವರೆಗೂ ಉಚಿತ ಸೇವೆ ಅಂತ ಬೋರ್ಡ್ ಹಾಕಿಕೊಂಡು ಆಟೋ ಓಡಿಸ್ತಿದ್ದಾರೆ.

ಬೆಳಿಗ್ಗೆ ಮತದಾನ ಶುರುವಾದಾಗಿನಿಂದಲೂ ಈ ಸೇವೆಯಲ್ಲಿ ನಿರತರಾಗಿದ್ದು, ಈಗಾಗಲೇ ಅನೇಕರಿಗೆ ಉಚಿತ ಡ್ರಾಪ್ ಮಾಡಿದ್ದಾರೆ. ಅಲ್ಲದೆ ಆರೀಫ್ ಕಳೆದ ಎರಡು ಚುನಾವಣೆಗಳಿಂದಲೂ ಇದೇ ರೀತಿಯ ಸೇವೆ ನೀಡಿಕೊಂಡು ಬಂದಿದ್ದಾರೆ. ಯಾರೇ ಕಾಲ್ ಮಾಡಿದ್ರು ಮನೆ ಬಾಗಿಲಿಗೆ ತೆರಳಿ ಪಿಕ್ ಮಾಡ್ತಾರಂತೆ.

Published On - 9:48 am, Tue, 3 November 20

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ