AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿದೆ.. ಈ‌ ಬಾರಿ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾದವರ ಲಿಸ್ಟ್!

ಬೆಂಗಳೂರು: ಕೆಂಪೇಗೌಡರ ದಿನಾಚರಣೆ ಅಂಗವಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಬಾರಿಯೂ ಕೆಂಪೇಗೌಡ ಪ್ರಶಸ್ತಿ ಪ್ರಕಟಿಸಿದ್ದು, ಹಿರಿಯ ಕಲಾವಿದ ಡಾ. ಬಿಕೆಎಸ್ ವರ್ಮಾ ಸೇರಿದಂತೆ 30 ಮಂದಿ ಗಣ್ಯರಿಗೆ ಪ್ರಶಸ್ತಿ  ನೀಡಲು ನಿರ್ಧರಿಸಿದೆ. ಕೆಂಪೇಗೌಡ ಪ್ರಶಸ್ತಿ 2020ಗೆ ಆಯ್ಕೆಯಾದವರ ಪಟ್ಟಿ ಹೀಗಿದೆ: 1. ವಿದ್ವಾನ್ ವೇಣುಗೋಪಾಲ್ ಹೆಚ್. ಎನ್: ಸಂಗೀತ ಕ್ಷೇತ್ರ 2. ವಿನಯ್ ಚಂದ್ರಾಪಿ: ರಂಗಭೂಮಿ 3. ಯಶಸ್ವಿನಿ ಶರ್ಮ: ವಾಸ್ತುಶಿಲ್ಪ 4. ಸಂತೋಷ್ ತಮ್ಮಯ್ಯ: ಸಾಹಿತ್ಯ ಕ್ಷೇತ್ರ 5. ಅಚ್ಯುತ್ ಗೌಡ: […]

ಇಲ್ಲಿದೆ.. ಈ‌ ಬಾರಿ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾದವರ ಲಿಸ್ಟ್!
KUSHAL V
| Updated By: ಸಾಧು ಶ್ರೀನಾಥ್​|

Updated on:Sep 10, 2020 | 12:35 PM

Share

ಬೆಂಗಳೂರು: ಕೆಂಪೇಗೌಡರ ದಿನಾಚರಣೆ ಅಂಗವಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಬಾರಿಯೂ ಕೆಂಪೇಗೌಡ ಪ್ರಶಸ್ತಿ ಪ್ರಕಟಿಸಿದ್ದು, ಹಿರಿಯ ಕಲಾವಿದ ಡಾ. ಬಿಕೆಎಸ್ ವರ್ಮಾ ಸೇರಿದಂತೆ 30 ಮಂದಿ ಗಣ್ಯರಿಗೆ ಪ್ರಶಸ್ತಿ  ನೀಡಲು ನಿರ್ಧರಿಸಿದೆ.

ಕೆಂಪೇಗೌಡ ಪ್ರಶಸ್ತಿ 2020ಗೆ ಆಯ್ಕೆಯಾದವರ ಪಟ್ಟಿ ಹೀಗಿದೆ:

1. ವಿದ್ವಾನ್ ವೇಣುಗೋಪಾಲ್ ಹೆಚ್. ಎನ್: ಸಂಗೀತ ಕ್ಷೇತ್ರ 2. ವಿನಯ್ ಚಂದ್ರಾಪಿ: ರಂಗಭೂಮಿ 3. ಯಶಸ್ವಿನಿ ಶರ್ಮ: ವಾಸ್ತುಶಿಲ್ಪ 4. ಸಂತೋಷ್ ತಮ್ಮಯ್ಯ: ಸಾಹಿತ್ಯ ಕ್ಷೇತ್ರ 5. ಅಚ್ಯುತ್ ಗೌಡ: ಸಮಾಜ ಸೇವೆ 6. ವಿಜಯ್ ನಾಯಕ್: ಸಮಾಜ ಸೇವೆ 7. ಡಾ. ವೆಂಕಟೇಶ್: ಸಮಾಜ ಸೇವೆ 8. ನಿತಿನ್ ಕಾಮತ್: ವಿವಿಧ ಕ್ಷೇತ್ರ 9. ಲೆಫ್ಟಿನೆಂಟ್. ಜನರಲ್ ತಿಮ್ಮಯ್ಯ: ವಿವಿಧ ಕ್ಷೇತ್ರ 10. ವರ್ಮಾ ಬಿ.ಕೆ.ಎಸ್: ಚಿತ್ರಕಲೆ 11. ನಂದಿದುರ್ಗ ಬಾಲುಗೌಡ: ಸಮಾಜ ಸೇವೆ 12. ಜಯರಾಜ್: ಸಮಾಜ ಸೇವೆ 13. ಶಿವಪ್ರಸಾದ್ ಮಂಜುನಾಥ್: ಸಮಾಜ ಸೇವೆ 14. ಕಾಮತ್: ಕ್ರೀಡೆ 15. ನಾರಾಯಣ ಸ್ವಾಮಿ: ಕ್ರೀಡೆ 16. ರಮ್ಯ ವಸಿಷ್ಠ: ಸಂಗೀತ ಕ್ಷೇತ್ರ 17. ನಾಗರಾಜ್: ಸಮಾಜ ಸೇವೆ 18. ಸುಬ್ರಮಣ್ಯ ಜೋಯಿಷ್: ಸರ್ಕಾರಿ ಸೇವೆ 19. ಸುರೇಶ್: ಸರ್ಕಾರಿ ಸೇವೆ 20. ಡಾ. ಅಸೀಮ ಭಾನು: ವೈದ್ಯಕೀಯ ಕ್ಷೇತ್ರ 21. ಶೃತಿ .ಜಿ: ಸರ್ಕಾರಿ ಸೇವೆ 22. ಮಂಜುನಾಥ್: ಯೋಗ 23. ಜಯರಾಮ್: ಸಾಹಿತ್ಯ 24. ಪ್ರಶಾಂತ್ ಗೋಪಾಲ್ ಶಾಸ್ತ್ರಿ: ನೃತ್ಯ 25. ನೊಣವಿನಕೆರೆ ರಾಮಕೃಷ್ಣಯ್ಯ: ರಂಗಭೂಮಿ 26. ರಾಕೇಶ್ ಸಿ.ಆರ್: ಸಮಾಜ ಸೇವೆ

Published On - 12:08 pm, Thu, 10 September 20

ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಸಿಎಂ ತಾರತಮ್ಯ ಮಾಡಲ್ಲ, ಅನುದಾನ ಸಮಾನವಾಗಿ ಸಿಗುತ್ತದೆ: ಕೊತ್ತೂರು ಮಂಜನಾಥ್
ಸಿಎಂ ತಾರತಮ್ಯ ಮಾಡಲ್ಲ, ಅನುದಾನ ಸಮಾನವಾಗಿ ಸಿಗುತ್ತದೆ: ಕೊತ್ತೂರು ಮಂಜನಾಥ್
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಮೈಸೂರು ಜನ ಮತ್ತು ಪೌರಕಾರ್ಮಿಕರಿಗೆ ಶ್ರೇಯಸ್ಸು ಸಲ್ಲಬೇಕು: ಪಾಲಿಕೆ ಆಯುಕ್ತ
ಮೈಸೂರು ಜನ ಮತ್ತು ಪೌರಕಾರ್ಮಿಕರಿಗೆ ಶ್ರೇಯಸ್ಸು ಸಲ್ಲಬೇಕು: ಪಾಲಿಕೆ ಆಯುಕ್ತ
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು