AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿದೆ.. ಈ‌ ಬಾರಿ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾದವರ ಲಿಸ್ಟ್!

ಬೆಂಗಳೂರು: ಕೆಂಪೇಗೌಡರ ದಿನಾಚರಣೆ ಅಂಗವಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಬಾರಿಯೂ ಕೆಂಪೇಗೌಡ ಪ್ರಶಸ್ತಿ ಪ್ರಕಟಿಸಿದ್ದು, ಹಿರಿಯ ಕಲಾವಿದ ಡಾ. ಬಿಕೆಎಸ್ ವರ್ಮಾ ಸೇರಿದಂತೆ 30 ಮಂದಿ ಗಣ್ಯರಿಗೆ ಪ್ರಶಸ್ತಿ  ನೀಡಲು ನಿರ್ಧರಿಸಿದೆ. ಕೆಂಪೇಗೌಡ ಪ್ರಶಸ್ತಿ 2020ಗೆ ಆಯ್ಕೆಯಾದವರ ಪಟ್ಟಿ ಹೀಗಿದೆ: 1. ವಿದ್ವಾನ್ ವೇಣುಗೋಪಾಲ್ ಹೆಚ್. ಎನ್: ಸಂಗೀತ ಕ್ಷೇತ್ರ 2. ವಿನಯ್ ಚಂದ್ರಾಪಿ: ರಂಗಭೂಮಿ 3. ಯಶಸ್ವಿನಿ ಶರ್ಮ: ವಾಸ್ತುಶಿಲ್ಪ 4. ಸಂತೋಷ್ ತಮ್ಮಯ್ಯ: ಸಾಹಿತ್ಯ ಕ್ಷೇತ್ರ 5. ಅಚ್ಯುತ್ ಗೌಡ: […]

ಇಲ್ಲಿದೆ.. ಈ‌ ಬಾರಿ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾದವರ ಲಿಸ್ಟ್!
KUSHAL V
| Edited By: |

Updated on:Sep 10, 2020 | 12:35 PM

Share

ಬೆಂಗಳೂರು: ಕೆಂಪೇಗೌಡರ ದಿನಾಚರಣೆ ಅಂಗವಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಬಾರಿಯೂ ಕೆಂಪೇಗೌಡ ಪ್ರಶಸ್ತಿ ಪ್ರಕಟಿಸಿದ್ದು, ಹಿರಿಯ ಕಲಾವಿದ ಡಾ. ಬಿಕೆಎಸ್ ವರ್ಮಾ ಸೇರಿದಂತೆ 30 ಮಂದಿ ಗಣ್ಯರಿಗೆ ಪ್ರಶಸ್ತಿ  ನೀಡಲು ನಿರ್ಧರಿಸಿದೆ.

ಕೆಂಪೇಗೌಡ ಪ್ರಶಸ್ತಿ 2020ಗೆ ಆಯ್ಕೆಯಾದವರ ಪಟ್ಟಿ ಹೀಗಿದೆ:

1. ವಿದ್ವಾನ್ ವೇಣುಗೋಪಾಲ್ ಹೆಚ್. ಎನ್: ಸಂಗೀತ ಕ್ಷೇತ್ರ 2. ವಿನಯ್ ಚಂದ್ರಾಪಿ: ರಂಗಭೂಮಿ 3. ಯಶಸ್ವಿನಿ ಶರ್ಮ: ವಾಸ್ತುಶಿಲ್ಪ 4. ಸಂತೋಷ್ ತಮ್ಮಯ್ಯ: ಸಾಹಿತ್ಯ ಕ್ಷೇತ್ರ 5. ಅಚ್ಯುತ್ ಗೌಡ: ಸಮಾಜ ಸೇವೆ 6. ವಿಜಯ್ ನಾಯಕ್: ಸಮಾಜ ಸೇವೆ 7. ಡಾ. ವೆಂಕಟೇಶ್: ಸಮಾಜ ಸೇವೆ 8. ನಿತಿನ್ ಕಾಮತ್: ವಿವಿಧ ಕ್ಷೇತ್ರ 9. ಲೆಫ್ಟಿನೆಂಟ್. ಜನರಲ್ ತಿಮ್ಮಯ್ಯ: ವಿವಿಧ ಕ್ಷೇತ್ರ 10. ವರ್ಮಾ ಬಿ.ಕೆ.ಎಸ್: ಚಿತ್ರಕಲೆ 11. ನಂದಿದುರ್ಗ ಬಾಲುಗೌಡ: ಸಮಾಜ ಸೇವೆ 12. ಜಯರಾಜ್: ಸಮಾಜ ಸೇವೆ 13. ಶಿವಪ್ರಸಾದ್ ಮಂಜುನಾಥ್: ಸಮಾಜ ಸೇವೆ 14. ಕಾಮತ್: ಕ್ರೀಡೆ 15. ನಾರಾಯಣ ಸ್ವಾಮಿ: ಕ್ರೀಡೆ 16. ರಮ್ಯ ವಸಿಷ್ಠ: ಸಂಗೀತ ಕ್ಷೇತ್ರ 17. ನಾಗರಾಜ್: ಸಮಾಜ ಸೇವೆ 18. ಸುಬ್ರಮಣ್ಯ ಜೋಯಿಷ್: ಸರ್ಕಾರಿ ಸೇವೆ 19. ಸುರೇಶ್: ಸರ್ಕಾರಿ ಸೇವೆ 20. ಡಾ. ಅಸೀಮ ಭಾನು: ವೈದ್ಯಕೀಯ ಕ್ಷೇತ್ರ 21. ಶೃತಿ .ಜಿ: ಸರ್ಕಾರಿ ಸೇವೆ 22. ಮಂಜುನಾಥ್: ಯೋಗ 23. ಜಯರಾಮ್: ಸಾಹಿತ್ಯ 24. ಪ್ರಶಾಂತ್ ಗೋಪಾಲ್ ಶಾಸ್ತ್ರಿ: ನೃತ್ಯ 25. ನೊಣವಿನಕೆರೆ ರಾಮಕೃಷ್ಣಯ್ಯ: ರಂಗಭೂಮಿ 26. ರಾಕೇಶ್ ಸಿ.ಆರ್: ಸಮಾಜ ಸೇವೆ

Published On - 12:08 pm, Thu, 10 September 20

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ