
ಬೆಂಗಳೂರು ಗ್ರಾಮಾಂತರ: ಬೈಕ್ಗೆ ಜೀಪ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆ.ಜಿ.ಜಾಜೂರು ಬಳಿ ನಡೆದಿದೆ. ಮಧುಗಿರಿ ಮೂಲದ ಗೋಪಾಲ್(27) ಮೃತ ದುರ್ದೈವಿ.
ಅಪಘಾತದ ನಂತರ ಜೀಪ್ ಮಾಲೀಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಡಾಬಸ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
Published On - 2:01 pm, Tue, 14 July 20