AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಕ್​ ಹಾಕದೆ ಬೈಕ್ ಓಡಿಸಿದ ಸವಾರ ಖಾಕಿ ಕಂಡ ಕೂಡಲೇ ಏನ್​ ಮಾಡಿದ ಗೊತ್ತಾ?

ಹಾವೇರಿ: ರಾಜ್ಯಾದ್ಯಂತ ಸಂಡೇ ಲಾಕ್​ಡೌನ್​ ಇದ್ರೂ ಕೆಲವರು ಮಾತ್ರ ಅನಗತ್ಯವಾಗಿ ಬೀದಿಗೆ ಇಳಿಯೋದು ಮಾತ್ರ ಬಿಟ್ಟಿಲ್ಲ. ಅಂಥದ್ದೇ ಒಂದು ಘಟನೆ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ. ಮಾಸ್ಕ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಸವಾರನೊಬ್ಬ ತನ್ನನ್ನ ಯಾರೂ ಹಿಡಿಯಲ್ಲ ಅಂತಾ ಬಿಂದಾಸ್​ ಆಗಿ ರಸ್ತೆಗಳಲ್ಲಿ ಓಡಾಡ್ತಿದ್ದ. ಆದರೆ, ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಬರುತ್ತಿದ್ದಂಗೆ ಪೊಲೀಸರು ಅಡ್ಡ ಬಂದು ಬಿಡೋದೇ. ಪಾಪ, ಖಾಕಿ ಕಂಡು ಕೊಂಚ ಗಲಿಬಿಲಿಗೊಂಡ ಸವಾರ ಒಂದು ಕ್ಷಣ ಏನು ಮಾಡೋದು ಅಂತಾ […]

ಮಾಸ್ಕ್​ ಹಾಕದೆ ಬೈಕ್ ಓಡಿಸಿದ ಸವಾರ ಖಾಕಿ ಕಂಡ ಕೂಡಲೇ ಏನ್​ ಮಾಡಿದ ಗೊತ್ತಾ?
KUSHAL V
| Edited By: |

Updated on:Jul 12, 2020 | 2:25 PM

Share

ಹಾವೇರಿ: ರಾಜ್ಯಾದ್ಯಂತ ಸಂಡೇ ಲಾಕ್​ಡೌನ್​ ಇದ್ರೂ ಕೆಲವರು ಮಾತ್ರ ಅನಗತ್ಯವಾಗಿ ಬೀದಿಗೆ ಇಳಿಯೋದು ಮಾತ್ರ ಬಿಟ್ಟಿಲ್ಲ. ಅಂಥದ್ದೇ ಒಂದು ಘಟನೆ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ.

ಮಾಸ್ಕ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಸವಾರನೊಬ್ಬ ತನ್ನನ್ನ ಯಾರೂ ಹಿಡಿಯಲ್ಲ ಅಂತಾ ಬಿಂದಾಸ್​ ಆಗಿ ರಸ್ತೆಗಳಲ್ಲಿ ಓಡಾಡ್ತಿದ್ದ. ಆದರೆ, ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಬರುತ್ತಿದ್ದಂಗೆ ಪೊಲೀಸರು ಅಡ್ಡ ಬಂದು ಬಿಡೋದೇ. ಪಾಪ, ಖಾಕಿ ಕಂಡು ಕೊಂಚ ಗಲಿಬಿಲಿಗೊಂಡ ಸವಾರ ಒಂದು ಕ್ಷಣ ಏನು ಮಾಡೋದು ಅಂತಾ ತೋಚದೆ ಕೊನೆಗೆ ತನ್ನ ಬೈಕ್ ಕ್ಲೀನ್ ಮಾಡೋ ಬಟ್ಟೆಯನ್ನೇ ಮಾಸ್ಕ್​ ಥರ ಮುಖ ಮುಚ್ಚಿಕೊಂಡ.

ಆದರೆ, ಪೊಲೀಸರು ಇದನ್ನು ಒಪ್ಪಬೇಕಲ್ಲ. ಕೊನೆಗೆ, ಮಾಸ್ಕ್ ಧರಿಸದೆ ಅನಗತ್ಯ ಓಡಾಡ್ತಿರುವ ಕಾರಣಕ್ಕೆ ಐನೂರು ರೂಪಾಯಿ ಫೈನ್​ ಹಾಕಿ ಮನೆಗೆ ಕಳಿಸಿದರು.

Published On - 11:31 am, Sun, 12 July 20

ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!