AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಕ್​ ಹಾಕದೆ ಬೈಕ್ ಓಡಿಸಿದ ಸವಾರ ಖಾಕಿ ಕಂಡ ಕೂಡಲೇ ಏನ್​ ಮಾಡಿದ ಗೊತ್ತಾ?

ಹಾವೇರಿ: ರಾಜ್ಯಾದ್ಯಂತ ಸಂಡೇ ಲಾಕ್​ಡೌನ್​ ಇದ್ರೂ ಕೆಲವರು ಮಾತ್ರ ಅನಗತ್ಯವಾಗಿ ಬೀದಿಗೆ ಇಳಿಯೋದು ಮಾತ್ರ ಬಿಟ್ಟಿಲ್ಲ. ಅಂಥದ್ದೇ ಒಂದು ಘಟನೆ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ. ಮಾಸ್ಕ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಸವಾರನೊಬ್ಬ ತನ್ನನ್ನ ಯಾರೂ ಹಿಡಿಯಲ್ಲ ಅಂತಾ ಬಿಂದಾಸ್​ ಆಗಿ ರಸ್ತೆಗಳಲ್ಲಿ ಓಡಾಡ್ತಿದ್ದ. ಆದರೆ, ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಬರುತ್ತಿದ್ದಂಗೆ ಪೊಲೀಸರು ಅಡ್ಡ ಬಂದು ಬಿಡೋದೇ. ಪಾಪ, ಖಾಕಿ ಕಂಡು ಕೊಂಚ ಗಲಿಬಿಲಿಗೊಂಡ ಸವಾರ ಒಂದು ಕ್ಷಣ ಏನು ಮಾಡೋದು ಅಂತಾ […]

ಮಾಸ್ಕ್​ ಹಾಕದೆ ಬೈಕ್ ಓಡಿಸಿದ ಸವಾರ ಖಾಕಿ ಕಂಡ ಕೂಡಲೇ ಏನ್​ ಮಾಡಿದ ಗೊತ್ತಾ?
KUSHAL V
| Edited By: |

Updated on:Jul 12, 2020 | 2:25 PM

Share

ಹಾವೇರಿ: ರಾಜ್ಯಾದ್ಯಂತ ಸಂಡೇ ಲಾಕ್​ಡೌನ್​ ಇದ್ರೂ ಕೆಲವರು ಮಾತ್ರ ಅನಗತ್ಯವಾಗಿ ಬೀದಿಗೆ ಇಳಿಯೋದು ಮಾತ್ರ ಬಿಟ್ಟಿಲ್ಲ. ಅಂಥದ್ದೇ ಒಂದು ಘಟನೆ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ.

ಮಾಸ್ಕ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಸವಾರನೊಬ್ಬ ತನ್ನನ್ನ ಯಾರೂ ಹಿಡಿಯಲ್ಲ ಅಂತಾ ಬಿಂದಾಸ್​ ಆಗಿ ರಸ್ತೆಗಳಲ್ಲಿ ಓಡಾಡ್ತಿದ್ದ. ಆದರೆ, ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಬರುತ್ತಿದ್ದಂಗೆ ಪೊಲೀಸರು ಅಡ್ಡ ಬಂದು ಬಿಡೋದೇ. ಪಾಪ, ಖಾಕಿ ಕಂಡು ಕೊಂಚ ಗಲಿಬಿಲಿಗೊಂಡ ಸವಾರ ಒಂದು ಕ್ಷಣ ಏನು ಮಾಡೋದು ಅಂತಾ ತೋಚದೆ ಕೊನೆಗೆ ತನ್ನ ಬೈಕ್ ಕ್ಲೀನ್ ಮಾಡೋ ಬಟ್ಟೆಯನ್ನೇ ಮಾಸ್ಕ್​ ಥರ ಮುಖ ಮುಚ್ಚಿಕೊಂಡ.

ಆದರೆ, ಪೊಲೀಸರು ಇದನ್ನು ಒಪ್ಪಬೇಕಲ್ಲ. ಕೊನೆಗೆ, ಮಾಸ್ಕ್ ಧರಿಸದೆ ಅನಗತ್ಯ ಓಡಾಡ್ತಿರುವ ಕಾರಣಕ್ಕೆ ಐನೂರು ರೂಪಾಯಿ ಫೈನ್​ ಹಾಕಿ ಮನೆಗೆ ಕಳಿಸಿದರು.

Published On - 11:31 am, Sun, 12 July 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ