AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ನಮ್ಮ ಮೆಟ್ರೋ ಅವಧಿ ಹೆಚ್ಚಳ, ಕೊನೆಯ ಟ್ರೈನ್​ ಎಷ್ಟೊತ್ತಿಗೆ?

ಬೆಂಗಳೂರು: ಹೊಸ ವರ್ಷ ಆರಂಭಕ್ಕೆ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಗಿಫ್ಟ್ ನೀಡಿದೆ. ಇಂದಿನಿಂದ ಮೆಟ್ರೋ ಸೇವೆ ಮಧ್ಯರಾತ್ರಿ 12ರವರೆಗೆ ವಿಸ್ತರಣೆಯಾಗಿದೆ. ಮೆಟ್ರೋಗೆ ಪೂರಕವಾಗಿ ಬಿಎಂಟಿಸಿ ಸಂಪರ್ಕ ಸಾರಿಗೆ ವ್ಯವಸ್ಥೆ ಕೂಡ ವಿಸ್ತರಣೆಯಾಗಿದೆ. ಈ ಹಿಂದೆ ಮೆಟ್ರೋ ರಾತ್ರಿ 11.30ರವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ಆದ್ರೆ ಈಗ ತನ್ನ ಸೇವೆಯನ್ನು 12ರವರೆಗೆ ವಿಸ್ತರಣೆ ಮಾಡಿದೆ. ಕೊನೆಯ ಟ್ರೈನ್ ಯಾವಾಗ: -ಮೈಸೂರು ರಸ್ತೆಯಿಂದ ರಾತ್ರಿ 11.40ಕ್ಕೆ ಕೊನೆಯ ಟ್ರೈನ್ -ಬೈಯ್ಯಪ್ಪನಹಳ್ಳಿಯಿಂದ 11.35ಕ್ಕೆ ಕೊನೆಯ ಮೆಟ್ರೋ ಟ್ರೈನ್ -ನಾಗಸಂದ್ರದಿಂದ ರಾತ್ರಿ 11.25ಕ್ಕೆ […]

ಇನ್ಮುಂದೆ ನಮ್ಮ ಮೆಟ್ರೋ ಅವಧಿ ಹೆಚ್ಚಳ, ಕೊನೆಯ ಟ್ರೈನ್​ ಎಷ್ಟೊತ್ತಿಗೆ?
Follow us
ಸಾಧು ಶ್ರೀನಾಥ್​
|

Updated on:Jan 03, 2020 | 4:40 PM

ಬೆಂಗಳೂರು: ಹೊಸ ವರ್ಷ ಆರಂಭಕ್ಕೆ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಗಿಫ್ಟ್ ನೀಡಿದೆ. ಇಂದಿನಿಂದ ಮೆಟ್ರೋ ಸೇವೆ ಮಧ್ಯರಾತ್ರಿ 12ರವರೆಗೆ ವಿಸ್ತರಣೆಯಾಗಿದೆ. ಮೆಟ್ರೋಗೆ ಪೂರಕವಾಗಿ ಬಿಎಂಟಿಸಿ ಸಂಪರ್ಕ ಸಾರಿಗೆ ವ್ಯವಸ್ಥೆ ಕೂಡ ವಿಸ್ತರಣೆಯಾಗಿದೆ. ಈ ಹಿಂದೆ ಮೆಟ್ರೋ ರಾತ್ರಿ 11.30ರವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ಆದ್ರೆ ಈಗ ತನ್ನ ಸೇವೆಯನ್ನು 12ರವರೆಗೆ ವಿಸ್ತರಣೆ ಮಾಡಿದೆ.

ಕೊನೆಯ ಟ್ರೈನ್ ಯಾವಾಗ: -ಮೈಸೂರು ರಸ್ತೆಯಿಂದ ರಾತ್ರಿ 11.40ಕ್ಕೆ ಕೊನೆಯ ಟ್ರೈನ್ -ಬೈಯ್ಯಪ್ಪನಹಳ್ಳಿಯಿಂದ 11.35ಕ್ಕೆ ಕೊನೆಯ ಮೆಟ್ರೋ ಟ್ರೈನ್ -ನಾಗಸಂದ್ರದಿಂದ ರಾತ್ರಿ 11.25ಕ್ಕೆ ಕೊನೇ ಮೆಟ್ರೋ ಟ್ರೈನ್ -ಯಲಚೇನಹಳ್ಳಿಯಿಂದ 11.35ಕ್ಕೆ ಕೊನೇ ಟ್ರೈನ್ ಹೊರಡಲಿದೆ ಎಲ್ಲಾ ಟ್ರೈನ್‌ಗಳು 12 ಗಂಟೆಗೆ ಮೆಜೆಸ್ಟಿಕ್‌ಗೆ ತಲುಪುತ್ತವೆ. ಮೆಟ್ರೋ ಸೇವೆ ವಿಸ್ತರಣೆಯಾಗಿರುವ ಹಿನ್ನೆಲೆ BMTCಯಿಂದ ಫೀಡರ್ ಸೇವೆಗೆ ವ್ಯವಸ್ಥೆ ಮಾಡಲಾಗಿದೆ.

ಮೆಟ್ರೋಗೆ ಪೂರಕವಾಗಿ ಬಿಎಂಟಿಸಿ ಸೇವೆ ವಿಸ್ತರಣೆ: ಕೆಲ ಮುಖ್ಯ ಮೆಟ್ರೋ ನಿಲ್ದಾಣಗಳಿಂದ ಫೀಡರ್ ಸರ್ವೀಸ್ ನೀಡೋಕೆ ಬಿಎಂಟಿಸಿ ಮುಂದಾಗಿದೆ. -ವಿಜಯ ನಗರ ಮೆಟ್ರೋ ನಿಲ್ದಾಣ ದಿಂದ ಬನಶಂಕರಿ ಮೆಟ್ರೋ ನಿಲ್ದಾಣ -ವಿಜಯನಗರ ದಿಂದ ಉಲ್ಲಾಲ -ಮೈಸೂರು ರಸ್ತೆಯಿಂದ ಕೆಂಗೇರಿ -ಮೈಸೂರು ರಸ್ತೆಯಿಂದ ಬಿಇಎಂಎಲ್ 5 ನೇ ಹಂತ -ಬನಶಂಕರಿಯಿಂದ ಕಗ್ಗಲೀಪುರ. -ಜಯನಗರದಿಂದ ವಡ್ರಹಳ್ಳಿ -ಜಯನಗರ ಮೆಟ್ರೋ ನಿಲ್ದಾಣದಿಂದ ಜಂಬೂಸವಾರಿ ದಿಣ್ಣೆ -ಗೋರಗುಂಟೆ ಪಾಳ್ಯದಿಂದ ವಿದ್ಯಾರಣ್ಯಪುರ -ಜಾಲಹಳ್ಳಿಯಿಂದ ವಿದ್ಯಾರಣ್ಯಪುರ -ಎಸ್ ವಿ ರೋಡ್​ನಿಂದ ವೈಟ್ ಫೀಲ್ಡ್ -ಎಸ್ ವಿ ರೋಡ್ ಮೆಟ್ರೋದಿಂದ ಕೆಆರ್ ಪುರಂ ಟಿಟಿಎಂಸಿ -ಎಸ್ ವಿ ರೋಡ್ ಮೆಟ್ರೋಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಈ ಎಲ್ಲಾ ಮಾರ್ಗಗಳಿಗೆ ತಡರಾತ್ರಿ 12.20 ರವರೆಗೂ ಬಸ್ ಸೇವೆ ವಿಸ್ತರಿಸಲಾಗಿದೆ.

Published On - 2:09 pm, Wed, 1 January 20

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ