AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ನಮ್ಮ ಮೆಟ್ರೋ ಅವಧಿ ಹೆಚ್ಚಳ, ಕೊನೆಯ ಟ್ರೈನ್​ ಎಷ್ಟೊತ್ತಿಗೆ?

ಬೆಂಗಳೂರು: ಹೊಸ ವರ್ಷ ಆರಂಭಕ್ಕೆ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಗಿಫ್ಟ್ ನೀಡಿದೆ. ಇಂದಿನಿಂದ ಮೆಟ್ರೋ ಸೇವೆ ಮಧ್ಯರಾತ್ರಿ 12ರವರೆಗೆ ವಿಸ್ತರಣೆಯಾಗಿದೆ. ಮೆಟ್ರೋಗೆ ಪೂರಕವಾಗಿ ಬಿಎಂಟಿಸಿ ಸಂಪರ್ಕ ಸಾರಿಗೆ ವ್ಯವಸ್ಥೆ ಕೂಡ ವಿಸ್ತರಣೆಯಾಗಿದೆ. ಈ ಹಿಂದೆ ಮೆಟ್ರೋ ರಾತ್ರಿ 11.30ರವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ಆದ್ರೆ ಈಗ ತನ್ನ ಸೇವೆಯನ್ನು 12ರವರೆಗೆ ವಿಸ್ತರಣೆ ಮಾಡಿದೆ. ಕೊನೆಯ ಟ್ರೈನ್ ಯಾವಾಗ: -ಮೈಸೂರು ರಸ್ತೆಯಿಂದ ರಾತ್ರಿ 11.40ಕ್ಕೆ ಕೊನೆಯ ಟ್ರೈನ್ -ಬೈಯ್ಯಪ್ಪನಹಳ್ಳಿಯಿಂದ 11.35ಕ್ಕೆ ಕೊನೆಯ ಮೆಟ್ರೋ ಟ್ರೈನ್ -ನಾಗಸಂದ್ರದಿಂದ ರಾತ್ರಿ 11.25ಕ್ಕೆ […]

ಇನ್ಮುಂದೆ ನಮ್ಮ ಮೆಟ್ರೋ ಅವಧಿ ಹೆಚ್ಚಳ, ಕೊನೆಯ ಟ್ರೈನ್​ ಎಷ್ಟೊತ್ತಿಗೆ?
ಸಾಧು ಶ್ರೀನಾಥ್​
|

Updated on:Jan 03, 2020 | 4:40 PM

Share

ಬೆಂಗಳೂರು: ಹೊಸ ವರ್ಷ ಆರಂಭಕ್ಕೆ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಗಿಫ್ಟ್ ನೀಡಿದೆ. ಇಂದಿನಿಂದ ಮೆಟ್ರೋ ಸೇವೆ ಮಧ್ಯರಾತ್ರಿ 12ರವರೆಗೆ ವಿಸ್ತರಣೆಯಾಗಿದೆ. ಮೆಟ್ರೋಗೆ ಪೂರಕವಾಗಿ ಬಿಎಂಟಿಸಿ ಸಂಪರ್ಕ ಸಾರಿಗೆ ವ್ಯವಸ್ಥೆ ಕೂಡ ವಿಸ್ತರಣೆಯಾಗಿದೆ. ಈ ಹಿಂದೆ ಮೆಟ್ರೋ ರಾತ್ರಿ 11.30ರವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ಆದ್ರೆ ಈಗ ತನ್ನ ಸೇವೆಯನ್ನು 12ರವರೆಗೆ ವಿಸ್ತರಣೆ ಮಾಡಿದೆ.

ಕೊನೆಯ ಟ್ರೈನ್ ಯಾವಾಗ: -ಮೈಸೂರು ರಸ್ತೆಯಿಂದ ರಾತ್ರಿ 11.40ಕ್ಕೆ ಕೊನೆಯ ಟ್ರೈನ್ -ಬೈಯ್ಯಪ್ಪನಹಳ್ಳಿಯಿಂದ 11.35ಕ್ಕೆ ಕೊನೆಯ ಮೆಟ್ರೋ ಟ್ರೈನ್ -ನಾಗಸಂದ್ರದಿಂದ ರಾತ್ರಿ 11.25ಕ್ಕೆ ಕೊನೇ ಮೆಟ್ರೋ ಟ್ರೈನ್ -ಯಲಚೇನಹಳ್ಳಿಯಿಂದ 11.35ಕ್ಕೆ ಕೊನೇ ಟ್ರೈನ್ ಹೊರಡಲಿದೆ ಎಲ್ಲಾ ಟ್ರೈನ್‌ಗಳು 12 ಗಂಟೆಗೆ ಮೆಜೆಸ್ಟಿಕ್‌ಗೆ ತಲುಪುತ್ತವೆ. ಮೆಟ್ರೋ ಸೇವೆ ವಿಸ್ತರಣೆಯಾಗಿರುವ ಹಿನ್ನೆಲೆ BMTCಯಿಂದ ಫೀಡರ್ ಸೇವೆಗೆ ವ್ಯವಸ್ಥೆ ಮಾಡಲಾಗಿದೆ.

ಮೆಟ್ರೋಗೆ ಪೂರಕವಾಗಿ ಬಿಎಂಟಿಸಿ ಸೇವೆ ವಿಸ್ತರಣೆ: ಕೆಲ ಮುಖ್ಯ ಮೆಟ್ರೋ ನಿಲ್ದಾಣಗಳಿಂದ ಫೀಡರ್ ಸರ್ವೀಸ್ ನೀಡೋಕೆ ಬಿಎಂಟಿಸಿ ಮುಂದಾಗಿದೆ. -ವಿಜಯ ನಗರ ಮೆಟ್ರೋ ನಿಲ್ದಾಣ ದಿಂದ ಬನಶಂಕರಿ ಮೆಟ್ರೋ ನಿಲ್ದಾಣ -ವಿಜಯನಗರ ದಿಂದ ಉಲ್ಲಾಲ -ಮೈಸೂರು ರಸ್ತೆಯಿಂದ ಕೆಂಗೇರಿ -ಮೈಸೂರು ರಸ್ತೆಯಿಂದ ಬಿಇಎಂಎಲ್ 5 ನೇ ಹಂತ -ಬನಶಂಕರಿಯಿಂದ ಕಗ್ಗಲೀಪುರ. -ಜಯನಗರದಿಂದ ವಡ್ರಹಳ್ಳಿ -ಜಯನಗರ ಮೆಟ್ರೋ ನಿಲ್ದಾಣದಿಂದ ಜಂಬೂಸವಾರಿ ದಿಣ್ಣೆ -ಗೋರಗುಂಟೆ ಪಾಳ್ಯದಿಂದ ವಿದ್ಯಾರಣ್ಯಪುರ -ಜಾಲಹಳ್ಳಿಯಿಂದ ವಿದ್ಯಾರಣ್ಯಪುರ -ಎಸ್ ವಿ ರೋಡ್​ನಿಂದ ವೈಟ್ ಫೀಲ್ಡ್ -ಎಸ್ ವಿ ರೋಡ್ ಮೆಟ್ರೋದಿಂದ ಕೆಆರ್ ಪುರಂ ಟಿಟಿಎಂಸಿ -ಎಸ್ ವಿ ರೋಡ್ ಮೆಟ್ರೋಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಈ ಎಲ್ಲಾ ಮಾರ್ಗಗಳಿಗೆ ತಡರಾತ್ರಿ 12.20 ರವರೆಗೂ ಬಸ್ ಸೇವೆ ವಿಸ್ತರಿಸಲಾಗಿದೆ.

Published On - 2:09 pm, Wed, 1 January 20

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?