AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಸೇತು ಆಪ್​ನಿಂದ ಏನಾಗುತ್ತೆ ಅಂತಾ ಕೇಳಬೇಡಿ, ಇಲ್ಲೊಬ್ಬ ಸಿಕ್ಕಿ ಹಾಕಿಕೊಂಡ ನೋಡಿ

ಮಂಗಳೂರು: ಕೊರೊನಾ ಆತಂಕದಲ್ಲಿದ್ದ ಜನರಿಗೆ ಸರ್ಕಾರ ಬಿಡುಗಡೆ ಮಾಡಿದ ಆರೋಗ್ಯ ಸೇತು ಆಪ್ ಸಮಾಧಾನ ನೀಡಿತ್ತು. ಆದರೆ ಅನೇಕರಿಗೆ ಇದು ಹೇಗೆ ಉಪಯೋಗವಾಗುತ್ತೆ ಎಂಬುವುದರ ಬಗ್ಗೆ ಅರಿವಿಲ್ಲ. ಆರೋಗ್ಯ ಸೇತು ಆಪ್​ನಿಂದ ಏನಾಗುತ್ತೆ ಅಂತಾ ಕೇಳುವವರೆ ಹೆಚ್ಚು. ಆದ್ರೆ ಇಲ್ಲೊಬ್ಬ ಈ ಆಪ್​ನಿಂದ ಸಿಕ್ಕಿ ಬಿದ್ದಿದ್ದಾನೆ. ಆರೋಗ್ಯ ಸೇತು ಆಪ್ ಕೊರೊನಾ ಸೋಂಕಿತರನ್ನು ಮೊದಲೇ ಪತ್ತೆ ಹಚ್ಚಿ ಬಳಕೆದಾರರಿಗೆ ತಿಳಿಸುತ್ತೆ. ಅದೇ ರೀತಿ ಮಂಗಳೂರಿನ ಎಕ್ಕೂರು ನಿವಾಸಿ 27 ವರ್ಷದ ಯುವಕನಿಗೆ ಕೊರೊನಾ ಸೋಂಕು ಇತ್ತು. ಆರೋಗ್ಯ […]

ಆರೋಗ್ಯ ಸೇತು ಆಪ್​ನಿಂದ ಏನಾಗುತ್ತೆ ಅಂತಾ ಕೇಳಬೇಡಿ, ಇಲ್ಲೊಬ್ಬ ಸಿಕ್ಕಿ ಹಾಕಿಕೊಂಡ ನೋಡಿ
ಆಯೇಷಾ ಬಾನು
|

Updated on: Jun 23, 2020 | 12:38 PM

Share

ಮಂಗಳೂರು: ಕೊರೊನಾ ಆತಂಕದಲ್ಲಿದ್ದ ಜನರಿಗೆ ಸರ್ಕಾರ ಬಿಡುಗಡೆ ಮಾಡಿದ ಆರೋಗ್ಯ ಸೇತು ಆಪ್ ಸಮಾಧಾನ ನೀಡಿತ್ತು. ಆದರೆ ಅನೇಕರಿಗೆ ಇದು ಹೇಗೆ ಉಪಯೋಗವಾಗುತ್ತೆ ಎಂಬುವುದರ ಬಗ್ಗೆ ಅರಿವಿಲ್ಲ. ಆರೋಗ್ಯ ಸೇತು ಆಪ್​ನಿಂದ ಏನಾಗುತ್ತೆ ಅಂತಾ ಕೇಳುವವರೆ ಹೆಚ್ಚು. ಆದ್ರೆ ಇಲ್ಲೊಬ್ಬ ಈ ಆಪ್​ನಿಂದ ಸಿಕ್ಕಿ ಬಿದ್ದಿದ್ದಾನೆ.

ಆರೋಗ್ಯ ಸೇತು ಆಪ್ ಕೊರೊನಾ ಸೋಂಕಿತರನ್ನು ಮೊದಲೇ ಪತ್ತೆ ಹಚ್ಚಿ ಬಳಕೆದಾರರಿಗೆ ತಿಳಿಸುತ್ತೆ. ಅದೇ ರೀತಿ ಮಂಗಳೂರಿನ ಎಕ್ಕೂರು ನಿವಾಸಿ 27 ವರ್ಷದ ಯುವಕನಿಗೆ ಕೊರೊನಾ ಸೋಂಕು ಇತ್ತು. ಆರೋಗ್ಯ ಸೇತು ಆಪ್ ಮೂಲಕ ಪಾಸಿಟಿವ್ ರೋಗಿ ಬಗ್ಗೆ ನೆರೆ ಮನೆಯವರಿಗೆ ಮಾಹಿತಿ ಸಿಕ್ಕಿದೆ. ಕೊವಿಡ್ ಲಕ್ಷಣದ ವ್ಯಕ್ತಿ ಸಮೀಪವಿರುವುದಾಗಿ ಆಪ್ ಎಚ್ಚರಿಕೆ ನೀಡಿದೆ. ನೆರೆಮನೆಯವರು ಯುವಕನನ್ನ ವಿಚಾರಿಸಿ ಪರೀಕ್ಷೆಗೊಳಪಡಿಸಿದಾಗ ಆತನಿಗೆ ಪಾಸಿಟಿವ್ ಬಂದಿದೆ. ಈ ರೀತಿ ಆರೋಗ್ಯ ಸೇತು ಆಪ್​ನಿಂದ ಕೊರೊನಾ ಸೋಂಕಿತ ರೋಗಿ ಸಿಕ್ಕಿಬಿದ್ದಿದ್ದಾನೆ.

ಸೋಂಕಿತ ಮಂಗಳೂರಿನಲ್ಲಿ ಸ್ಥಳೀಯ ಮನೆಗಳಿಗೆ ತೆರಳಿ ಮೀನು ಮಾರಾಟ ಮಾಡ್ತಿದ್ದ. ಬಂದರಿಗೆ ತೆರಳಿ ಮೀನು ತರುತ್ತಿದ್ದ ಹಿನ್ನೆಲೆಯಲ್ಲಿ ಆತನಿಗೆ ಸೋಂಕು ತಗುಲಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆರೋಗ್ಯ ಇಲಾಖೆ ಆತನ ಜೊತೆ ಸಂಪರ್ಕವಿದ್ದವರ ಪತ್ತೆಗೆ ಹುಡುಕಾಟ ನಡೆಸುತ್ತಿದೆ.

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ