AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೃತ ನೀಡುವ ಹಸು ಒದ್ದಾಡುತ್ತಿದ್ದರೂ ಬರಲಿಲ್ಲ ಜನ ಸಹಾಯಕ್ಕೆ.. ವಿಡಿಯೋ ಮಾಡ್ತಿದ್ರು!

ಯಾದಗಿರಿ: ವಿಶ್ವ ಮಾತೆ ಗೋವಿಗೆ ಆಗುತ್ತಿರುವ ನೋವುಗಳನ್ನು ನಾವು ಆಗಾಗ ನೋಡುತ್ತಿದ್ದೇವೆ. ಆಹಾರ ಸೇವಿಸಲು ಹೋದ ಹಸು ಸಿಡಿಮದ್ದು ಸ್ಪೋಟಗೊಂಡು ಮೃತಪಟ್ಟಿದ್ದ ಘಟನೆ ಮೈಸೂರಿನಲ್ಲಿ ನಡೆದಿತ್ತು. ಈ ರೀತಿ ಪ್ರಾಣಿಗಳಿಗೆ ಮನುಷ್ಯರಿಂದ ಆಗುತ್ತಿರುವ ಹಿಂಸೆ ಅನೇಕ. ಈಗ ತೆರೆದ ಮ್ಯಾನ್ ಹೋಲ್​ನಲ್ಲಿ ಬಿದ್ದು ಹಸು ಒದ್ದಾಡಿದ ಘಟನೆ ಯಾದಗಿರಿ ನಗರದ ಚಿರಂಜೀವಿ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಆದರೆ ವಿಪರ್ಯಾಸ ಎಂದರೆ ಮ್ಯಾನ್ ಹೋಲ್​ನಲ್ಲಿ ಹಸು ಬಿದ್ದಿರಿವುದನ್ನ ಕಂಡರೂ  ಜನ ಸಹಾಯಕ್ಕೆ ಬಂದಿಲ್ಲ. ಹಸುವನ್ನ ಹೊರ ತೆಗೆಯದೆ […]

ಅಮೃತ ನೀಡುವ ಹಸು ಒದ್ದಾಡುತ್ತಿದ್ದರೂ ಬರಲಿಲ್ಲ ಜನ ಸಹಾಯಕ್ಕೆ.. ವಿಡಿಯೋ ಮಾಡ್ತಿದ್ರು!
ಆಯೇಷಾ ಬಾನು
|

Updated on:Aug 21, 2020 | 2:27 PM

Share

ಯಾದಗಿರಿ: ವಿಶ್ವ ಮಾತೆ ಗೋವಿಗೆ ಆಗುತ್ತಿರುವ ನೋವುಗಳನ್ನು ನಾವು ಆಗಾಗ ನೋಡುತ್ತಿದ್ದೇವೆ. ಆಹಾರ ಸೇವಿಸಲು ಹೋದ ಹಸು ಸಿಡಿಮದ್ದು ಸ್ಪೋಟಗೊಂಡು ಮೃತಪಟ್ಟಿದ್ದ ಘಟನೆ ಮೈಸೂರಿನಲ್ಲಿ ನಡೆದಿತ್ತು. ಈ ರೀತಿ ಪ್ರಾಣಿಗಳಿಗೆ ಮನುಷ್ಯರಿಂದ ಆಗುತ್ತಿರುವ ಹಿಂಸೆ ಅನೇಕ.

ಈಗ ತೆರೆದ ಮ್ಯಾನ್ ಹೋಲ್​ನಲ್ಲಿ ಬಿದ್ದು ಹಸು ಒದ್ದಾಡಿದ ಘಟನೆ ಯಾದಗಿರಿ ನಗರದ ಚಿರಂಜೀವಿ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಆದರೆ ವಿಪರ್ಯಾಸ ಎಂದರೆ ಮ್ಯಾನ್ ಹೋಲ್​ನಲ್ಲಿ ಹಸು ಬಿದ್ದಿರಿವುದನ್ನ ಕಂಡರೂ  ಜನ ಸಹಾಯಕ್ಕೆ ಬಂದಿಲ್ಲ. ಹಸುವನ್ನ ಹೊರ ತೆಗೆಯದೆ ಫೋಟೋ ವಿಡಿಯೋ ಮಾಡುವುದರಲ್ಲಿ ಬ್ಯೂಸಿಯಾಗಿದ್ರು.

ಮೂಕ ಪ್ರಾಣಿಯ ರೋದನೆ ಕಂಡರೂ ಹಸುವನ್ನು ಹೊರತೆಗೆಯದೆ ಮಾನವೀಯತೆ ಮರೆತಿದ್ದಾರೆ. ಮೂರು ಗಂಟೆಗಳ ಕಾಲ ಮ್ಯಾನ್ ಹೋಲ್​ನಲ್ಲಿ ಬಿದ್ದು ಹಸು ಒದ್ದಾಡಿದೆ. ಮೂರು ಗಂಟೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಸುವನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: ಮಾಂಸ ತಿನ್ನಲು ಗರ್ಭಿಣಿ ಕಾಡೆಮ್ಮೆಯನ್ನೂ ಬಿಡದೆ ಕೊಂದ ಕಿರಾತಕರು, ಎಲ್ಲಿ?

ಈ ಮಾದರಿ ನೆರವಾಗೋ ಜನರಿರುತ್ತಾರೆ ಓದಿ… :ಗಾಯಗೊಂಡ ಹಸುವನ್ನು ಸ್ಥಳಾಂತರಿಸಲು ಈ ರೈತ ಮಾಡಿದ ಸಾಹಸ ನಿಜಕ್ಕೂ ರೋಚಕ

Published On - 2:20 pm, Fri, 21 August 20

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ