AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೃತ ನೀಡುವ ಹಸು ಒದ್ದಾಡುತ್ತಿದ್ದರೂ ಬರಲಿಲ್ಲ ಜನ ಸಹಾಯಕ್ಕೆ.. ವಿಡಿಯೋ ಮಾಡ್ತಿದ್ರು!

ಯಾದಗಿರಿ: ವಿಶ್ವ ಮಾತೆ ಗೋವಿಗೆ ಆಗುತ್ತಿರುವ ನೋವುಗಳನ್ನು ನಾವು ಆಗಾಗ ನೋಡುತ್ತಿದ್ದೇವೆ. ಆಹಾರ ಸೇವಿಸಲು ಹೋದ ಹಸು ಸಿಡಿಮದ್ದು ಸ್ಪೋಟಗೊಂಡು ಮೃತಪಟ್ಟಿದ್ದ ಘಟನೆ ಮೈಸೂರಿನಲ್ಲಿ ನಡೆದಿತ್ತು. ಈ ರೀತಿ ಪ್ರಾಣಿಗಳಿಗೆ ಮನುಷ್ಯರಿಂದ ಆಗುತ್ತಿರುವ ಹಿಂಸೆ ಅನೇಕ. ಈಗ ತೆರೆದ ಮ್ಯಾನ್ ಹೋಲ್​ನಲ್ಲಿ ಬಿದ್ದು ಹಸು ಒದ್ದಾಡಿದ ಘಟನೆ ಯಾದಗಿರಿ ನಗರದ ಚಿರಂಜೀವಿ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಆದರೆ ವಿಪರ್ಯಾಸ ಎಂದರೆ ಮ್ಯಾನ್ ಹೋಲ್​ನಲ್ಲಿ ಹಸು ಬಿದ್ದಿರಿವುದನ್ನ ಕಂಡರೂ  ಜನ ಸಹಾಯಕ್ಕೆ ಬಂದಿಲ್ಲ. ಹಸುವನ್ನ ಹೊರ ತೆಗೆಯದೆ […]

ಅಮೃತ ನೀಡುವ ಹಸು ಒದ್ದಾಡುತ್ತಿದ್ದರೂ ಬರಲಿಲ್ಲ ಜನ ಸಹಾಯಕ್ಕೆ.. ವಿಡಿಯೋ ಮಾಡ್ತಿದ್ರು!
ಆಯೇಷಾ ಬಾನು
|

Updated on:Aug 21, 2020 | 2:27 PM

Share

ಯಾದಗಿರಿ: ವಿಶ್ವ ಮಾತೆ ಗೋವಿಗೆ ಆಗುತ್ತಿರುವ ನೋವುಗಳನ್ನು ನಾವು ಆಗಾಗ ನೋಡುತ್ತಿದ್ದೇವೆ. ಆಹಾರ ಸೇವಿಸಲು ಹೋದ ಹಸು ಸಿಡಿಮದ್ದು ಸ್ಪೋಟಗೊಂಡು ಮೃತಪಟ್ಟಿದ್ದ ಘಟನೆ ಮೈಸೂರಿನಲ್ಲಿ ನಡೆದಿತ್ತು. ಈ ರೀತಿ ಪ್ರಾಣಿಗಳಿಗೆ ಮನುಷ್ಯರಿಂದ ಆಗುತ್ತಿರುವ ಹಿಂಸೆ ಅನೇಕ.

ಈಗ ತೆರೆದ ಮ್ಯಾನ್ ಹೋಲ್​ನಲ್ಲಿ ಬಿದ್ದು ಹಸು ಒದ್ದಾಡಿದ ಘಟನೆ ಯಾದಗಿರಿ ನಗರದ ಚಿರಂಜೀವಿ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಆದರೆ ವಿಪರ್ಯಾಸ ಎಂದರೆ ಮ್ಯಾನ್ ಹೋಲ್​ನಲ್ಲಿ ಹಸು ಬಿದ್ದಿರಿವುದನ್ನ ಕಂಡರೂ  ಜನ ಸಹಾಯಕ್ಕೆ ಬಂದಿಲ್ಲ. ಹಸುವನ್ನ ಹೊರ ತೆಗೆಯದೆ ಫೋಟೋ ವಿಡಿಯೋ ಮಾಡುವುದರಲ್ಲಿ ಬ್ಯೂಸಿಯಾಗಿದ್ರು.

ಮೂಕ ಪ್ರಾಣಿಯ ರೋದನೆ ಕಂಡರೂ ಹಸುವನ್ನು ಹೊರತೆಗೆಯದೆ ಮಾನವೀಯತೆ ಮರೆತಿದ್ದಾರೆ. ಮೂರು ಗಂಟೆಗಳ ಕಾಲ ಮ್ಯಾನ್ ಹೋಲ್​ನಲ್ಲಿ ಬಿದ್ದು ಹಸು ಒದ್ದಾಡಿದೆ. ಮೂರು ಗಂಟೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಸುವನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: ಮಾಂಸ ತಿನ್ನಲು ಗರ್ಭಿಣಿ ಕಾಡೆಮ್ಮೆಯನ್ನೂ ಬಿಡದೆ ಕೊಂದ ಕಿರಾತಕರು, ಎಲ್ಲಿ?

ಈ ಮಾದರಿ ನೆರವಾಗೋ ಜನರಿರುತ್ತಾರೆ ಓದಿ… :ಗಾಯಗೊಂಡ ಹಸುವನ್ನು ಸ್ಥಳಾಂತರಿಸಲು ಈ ರೈತ ಮಾಡಿದ ಸಾಹಸ ನಿಜಕ್ಕೂ ರೋಚಕ

Published On - 2:20 pm, Fri, 21 August 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ