AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೃತ ನೀಡುವ ಹಸು ಒದ್ದಾಡುತ್ತಿದ್ದರೂ ಬರಲಿಲ್ಲ ಜನ ಸಹಾಯಕ್ಕೆ.. ವಿಡಿಯೋ ಮಾಡ್ತಿದ್ರು!

ಯಾದಗಿರಿ: ವಿಶ್ವ ಮಾತೆ ಗೋವಿಗೆ ಆಗುತ್ತಿರುವ ನೋವುಗಳನ್ನು ನಾವು ಆಗಾಗ ನೋಡುತ್ತಿದ್ದೇವೆ. ಆಹಾರ ಸೇವಿಸಲು ಹೋದ ಹಸು ಸಿಡಿಮದ್ದು ಸ್ಪೋಟಗೊಂಡು ಮೃತಪಟ್ಟಿದ್ದ ಘಟನೆ ಮೈಸೂರಿನಲ್ಲಿ ನಡೆದಿತ್ತು. ಈ ರೀತಿ ಪ್ರಾಣಿಗಳಿಗೆ ಮನುಷ್ಯರಿಂದ ಆಗುತ್ತಿರುವ ಹಿಂಸೆ ಅನೇಕ. ಈಗ ತೆರೆದ ಮ್ಯಾನ್ ಹೋಲ್​ನಲ್ಲಿ ಬಿದ್ದು ಹಸು ಒದ್ದಾಡಿದ ಘಟನೆ ಯಾದಗಿರಿ ನಗರದ ಚಿರಂಜೀವಿ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಆದರೆ ವಿಪರ್ಯಾಸ ಎಂದರೆ ಮ್ಯಾನ್ ಹೋಲ್​ನಲ್ಲಿ ಹಸು ಬಿದ್ದಿರಿವುದನ್ನ ಕಂಡರೂ  ಜನ ಸಹಾಯಕ್ಕೆ ಬಂದಿಲ್ಲ. ಹಸುವನ್ನ ಹೊರ ತೆಗೆಯದೆ […]

ಅಮೃತ ನೀಡುವ ಹಸು ಒದ್ದಾಡುತ್ತಿದ್ದರೂ ಬರಲಿಲ್ಲ ಜನ ಸಹಾಯಕ್ಕೆ.. ವಿಡಿಯೋ ಮಾಡ್ತಿದ್ರು!
ಆಯೇಷಾ ಬಾನು
|

Updated on:Aug 21, 2020 | 2:27 PM

Share

ಯಾದಗಿರಿ: ವಿಶ್ವ ಮಾತೆ ಗೋವಿಗೆ ಆಗುತ್ತಿರುವ ನೋವುಗಳನ್ನು ನಾವು ಆಗಾಗ ನೋಡುತ್ತಿದ್ದೇವೆ. ಆಹಾರ ಸೇವಿಸಲು ಹೋದ ಹಸು ಸಿಡಿಮದ್ದು ಸ್ಪೋಟಗೊಂಡು ಮೃತಪಟ್ಟಿದ್ದ ಘಟನೆ ಮೈಸೂರಿನಲ್ಲಿ ನಡೆದಿತ್ತು. ಈ ರೀತಿ ಪ್ರಾಣಿಗಳಿಗೆ ಮನುಷ್ಯರಿಂದ ಆಗುತ್ತಿರುವ ಹಿಂಸೆ ಅನೇಕ.

ಈಗ ತೆರೆದ ಮ್ಯಾನ್ ಹೋಲ್​ನಲ್ಲಿ ಬಿದ್ದು ಹಸು ಒದ್ದಾಡಿದ ಘಟನೆ ಯಾದಗಿರಿ ನಗರದ ಚಿರಂಜೀವಿ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಆದರೆ ವಿಪರ್ಯಾಸ ಎಂದರೆ ಮ್ಯಾನ್ ಹೋಲ್​ನಲ್ಲಿ ಹಸು ಬಿದ್ದಿರಿವುದನ್ನ ಕಂಡರೂ  ಜನ ಸಹಾಯಕ್ಕೆ ಬಂದಿಲ್ಲ. ಹಸುವನ್ನ ಹೊರ ತೆಗೆಯದೆ ಫೋಟೋ ವಿಡಿಯೋ ಮಾಡುವುದರಲ್ಲಿ ಬ್ಯೂಸಿಯಾಗಿದ್ರು.

ಮೂಕ ಪ್ರಾಣಿಯ ರೋದನೆ ಕಂಡರೂ ಹಸುವನ್ನು ಹೊರತೆಗೆಯದೆ ಮಾನವೀಯತೆ ಮರೆತಿದ್ದಾರೆ. ಮೂರು ಗಂಟೆಗಳ ಕಾಲ ಮ್ಯಾನ್ ಹೋಲ್​ನಲ್ಲಿ ಬಿದ್ದು ಹಸು ಒದ್ದಾಡಿದೆ. ಮೂರು ಗಂಟೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಸುವನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: ಮಾಂಸ ತಿನ್ನಲು ಗರ್ಭಿಣಿ ಕಾಡೆಮ್ಮೆಯನ್ನೂ ಬಿಡದೆ ಕೊಂದ ಕಿರಾತಕರು, ಎಲ್ಲಿ?

ಈ ಮಾದರಿ ನೆರವಾಗೋ ಜನರಿರುತ್ತಾರೆ ಓದಿ… :ಗಾಯಗೊಂಡ ಹಸುವನ್ನು ಸ್ಥಳಾಂತರಿಸಲು ಈ ರೈತ ಮಾಡಿದ ಸಾಹಸ ನಿಜಕ್ಕೂ ರೋಚಕ

Published On - 2:20 pm, Fri, 21 August 20

ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್