ಪ್ರಚಾರಕ್ಕೆ ಪ್ಯಾಕೇಜ್, 1ರೂ ಕೊಟ್ಟಿಲ್ಲ! ಇಂತಹ ಸರ್ಕಾರ ಇರಬೇಕಾ? DKShi

ಬೆಂಗಳೂರು: ಕೊರೊನಾ ಸಂಕಷ್ಟದ ಹೆಸರಲ್ಲಿ ಸರ್ಕಾರ ಪ್ಯಾಕೇಜ್ ಘೋಷಿಸಿ ಒಂದೂವರೆ ತಿಂಗಳಾಯ್ತು. ಆದರೆ ಈವರೆಗೆ ಯಾರಿಗೂ ಒಂದು ರೂಪಾಯಿ ತಲುಪಿಲ್ಲ. ಪ್ರಚಾರಕ್ಕಷ್ಟೇ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘೋಷಿಸಿದ ಮೇಲೆ 1 ರೂಪಾಯಿ ಸಹ ಕೊಡಲಾಗಿಲ್ಲ. ಇಂತಹ ಸರ್ಕಾರ ನಮಗೆ ಬೇಕಾ? ಎಂದೂ ಡಿಕೆಶಿ ಪ್ರಶ್ನಿಸಿದ್ದಾರೆ. ಒಂದು ದಿನ ಕೂಡ ಈ ಸರ್ಕಾರ ಇರಬಾರದು. ಕಾರ್ಮಿಕರ ವಿಚಾರವಾಗಿ ನಾವು ಹಣ ಕೊಡುತ್ತೇವೆ ಅಂದರೂ ತೆಗೆದುಕೊಳ್ಳಲಿಲ್ಲ. ನಾನು, ಸಿದ್ದರಾಮಯ್ಯ ಮನವಿ […]

ಪ್ರಚಾರಕ್ಕೆ ಪ್ಯಾಕೇಜ್, 1ರೂ ಕೊಟ್ಟಿಲ್ಲ! ಇಂತಹ ಸರ್ಕಾರ ಇರಬೇಕಾ? DKShi
ಸಾಧು ಶ್ರೀನಾಥ್​ Edited By:

Updated on: May 27, 2020 | 2:59 PM

ಬೆಂಗಳೂರು: ಕೊರೊನಾ ಸಂಕಷ್ಟದ ಹೆಸರಲ್ಲಿ ಸರ್ಕಾರ ಪ್ಯಾಕೇಜ್ ಘೋಷಿಸಿ ಒಂದೂವರೆ ತಿಂಗಳಾಯ್ತು. ಆದರೆ ಈವರೆಗೆ ಯಾರಿಗೂ ಒಂದು ರೂಪಾಯಿ ತಲುಪಿಲ್ಲ. ಪ್ರಚಾರಕ್ಕಷ್ಟೇ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘೋಷಿಸಿದ ಮೇಲೆ 1 ರೂಪಾಯಿ ಸಹ ಕೊಡಲಾಗಿಲ್ಲ. ಇಂತಹ ಸರ್ಕಾರ ನಮಗೆ ಬೇಕಾ? ಎಂದೂ ಡಿಕೆಶಿ ಪ್ರಶ್ನಿಸಿದ್ದಾರೆ. ಒಂದು ದಿನ ಕೂಡ ಈ ಸರ್ಕಾರ ಇರಬಾರದು. ಕಾರ್ಮಿಕರ ವಿಚಾರವಾಗಿ ನಾವು ಹಣ ಕೊಡುತ್ತೇವೆ ಅಂದರೂ ತೆಗೆದುಕೊಳ್ಳಲಿಲ್ಲ. ನಾನು, ಸಿದ್ದರಾಮಯ್ಯ ಮನವಿ ಪತ್ರ ನೀಡಿದ್ರು ಏನು ಮಾಡಲಿಲ್ಲ. ಈಗ ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹೇಳಿದರು.

Published On - 2:55 pm, Wed, 27 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us