AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರ್ಜರಿ ಪ್ರಚಾರದ ನಂತರ ಭೋಜನ ವಿರಾಮ: ‘ಸಾಮ್ರಾಟ್​’ ಮನೆಯಲ್ಲಿ ಅದ್ದೂರಿ ಔತಣ | Actor Darshan, Amulya lunch at Ashok home

ಬೆಂಗಳೂರು: ಆರ್.ಆರ್.ನಗರದಲ್ಲಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸಿದ ನಟ ದರ್ಶನ್​, ನಟಿ ಅಮೂಲ್ಯ ಹಾಗೂ ಪಕ್ಷದ ಇತರೆ ರಾಜಕೀಯ ನಾಯಕರಿಗೆ ಕಂದಾಯ ಸಚಿವ ಆರ್ ಅಶೋಕ್ ಮನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಜಾಲಹಳ್ಳಿ ವಿಲೇಜ್ ಸರ್ಕಲ್​ನಲ್ಲಿ ನಟ ದರ್ಶನ್ ಸಾರ್ವಜನಿಕ ಭಾಷಣ ಮುಕ್ತಾಯವಾದ ಬಳಿಕ ಒಂದು ಗಂಟೆಗಳ ಕಾಲ ಭೋಜನ ವಿಶ್ರಾಂತಿ ಪಡೆಯಲಾಗಿದೆ. ಸದ್ಯ, ಸಚಿವ ಅಶೋಕ್​ ಮನೆಗೆ ತೆರಳಿದ ನಾಯಕರು ಹಾಗೂ ನಟರಿಗೆ ಭೂರಿಭೋಜನವನ್ನೇ ಏರ್ಪಡಿಸಲಾಗಿತ್ತು. ಅಪ್ಪಟ ಸಸ್ಯಾಹಾರಿ ಭೋಜನದ ವ್ಯವಸ್ಥೆ ಮಾಡಲಾಗಿದ್ದು ಪ್ರಚಾರದಿಂದ […]

ಭರ್ಜರಿ ಪ್ರಚಾರದ ನಂತರ ಭೋಜನ ವಿರಾಮ: ‘ಸಾಮ್ರಾಟ್​’ ಮನೆಯಲ್ಲಿ ಅದ್ದೂರಿ ಔತಣ | Actor Darshan, Amulya lunch at Ashok home
KUSHAL V
|

Updated on:Oct 30, 2020 | 4:56 PM

Share

ಬೆಂಗಳೂರು: ಆರ್.ಆರ್.ನಗರದಲ್ಲಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸಿದ ನಟ ದರ್ಶನ್​, ನಟಿ ಅಮೂಲ್ಯ ಹಾಗೂ ಪಕ್ಷದ ಇತರೆ ರಾಜಕೀಯ ನಾಯಕರಿಗೆ ಕಂದಾಯ ಸಚಿವ ಆರ್ ಅಶೋಕ್ ಮನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಜಾಲಹಳ್ಳಿ ವಿಲೇಜ್ ಸರ್ಕಲ್​ನಲ್ಲಿ ನಟ ದರ್ಶನ್ ಸಾರ್ವಜನಿಕ ಭಾಷಣ ಮುಕ್ತಾಯವಾದ ಬಳಿಕ ಒಂದು ಗಂಟೆಗಳ ಕಾಲ ಭೋಜನ ವಿಶ್ರಾಂತಿ ಪಡೆಯಲಾಗಿದೆ.

ಸದ್ಯ, ಸಚಿವ ಅಶೋಕ್​ ಮನೆಗೆ ತೆರಳಿದ ನಾಯಕರು ಹಾಗೂ ನಟರಿಗೆ ಭೂರಿಭೋಜನವನ್ನೇ ಏರ್ಪಡಿಸಲಾಗಿತ್ತು. ಅಪ್ಪಟ ಸಸ್ಯಾಹಾರಿ ಭೋಜನದ ವ್ಯವಸ್ಥೆ ಮಾಡಲಾಗಿದ್ದು ಪ್ರಚಾರದಿಂದ ದಣಿವರಿದಿದ್ದ ದರ್ಶನ್​ ಮತ್ತು ಎಲ್ಲರಿಗೂ ಚಪಾತಿ- ಪಲ್ಯ, ಮುದ್ದೆ- ಸಾರು ಮತ್ತು ಈರುಳ್ಳಿ ಪಕೋಡಾವನ್ನು ಉಣಬಡಿಸಲಾಯಿತು.

ಭೂರಿ ಭೋಜನ ಸವಿದ ನಟ ದರ್ಶನ್​ ಕೊಂಚ ವಿಶ್ರಾಂತಿ ಪಡೆದ ಬಳಿಕ ಮತ್ತೆ ಪ್ರಚಾರಕ್ಕೆ ಇಳಿದರು. ಇಂದು ಸಂಜೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಪ್ರಚಾರಕ್ಕೆ ಎಂಟ್ರಿ ಕೊಡಲಿದ್ದಾರೆ. ಜಾಲಹಳ್ಳಿ ವಿಲೇಜ್ ಭಾಗದಲ್ಲಿ ಪ್ರಚಾರ ಮಾಡಲಿರೋ ಬೊಮ್ಮಾಯಿ ಮುನಿರತ್ನ ಪರ ಮತಬೇಟೆಯಲ್ಲಿ ಭಾಗಿಯಾಗಲಿದ್ದಾರೆ.

Published On - 4:39 pm, Fri, 30 October 20

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ