AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎದ್ದೇಳು ಕಂದ.. ಅಪಘಾತದಲ್ಲಿ ಸಾವಿಗೀಡಾದ ಮರಿಯನ್ನು ಎಬ್ಬಿಸೋಕೆ ಮುಂದಾದ ತಾಯಿ ಶ್ವಾನ

ಕೊಡಗು: ಮರಿಯನ್ನು ಕಳೆದುಕೊಂಡ ತಾಯಿ ಶ್ವಾನ ಅದನ್ನು ಮೇಲೆಬ್ಬಿಸುವ ಯತ್ನ ನಡೆಸಿರುವ ಕರುಣಾಜನಕ ಘಟನೆ ಜಿಲ್ಲೆಯ ಶನಿವಾರಸಂತೆಯಲ್ಲಿ ನಡೆದಿದೆ. ಕರುಳಬಳ್ಳಿಯ ಕಳೆದುಕೊಂಡ ತಾಯಿ ಶ್ವಾನದ ನೋವು ನೆರೆದವರ ಮನಕಲುಕುವಂತ್ತಿತ್ತು. ರಸ್ತೆ ದಾಟುವಾಗ ನಾಯಿ ಮರಿ ಅಪಘಾತದಿಂದ ಸಾವಿಗೀಡಾಯಿತು. ಮರಿಯ ಸಾವಿನಿಂದ ಕಂಗೆಟ್ಟ ತಾಯಿ ಶ್ವಾನ.. ಅದರ ಮೃತದೇಹವನ್ನು ಮೇಲಕ್ಕೆತ್ತಲು ಶತಪ್ರಯತ್ನ ನಡೆಸಿತು. ಆದರೆ, ನಿರ್ಜೀವ ಶರೀರವನ್ನು ಎತ್ತಲಾಗದೆ ಅಸಹಾಯಕಳಾಗಿ ಅಲ್ಲೇ ನಿಂತಿತ್ತು. ಯಾರೇ ಬಂದರೂ ಅಲ್ಲಿಂದ ಕದಲದ ಶ್ವಾನ ತನ್ನ ಮರಿಯನ್ನ ಎಬ್ಬಿಸಲು ನಡೆಸಿದ ಯತ್ನದ ದೃಶ್ಯ […]

ಎದ್ದೇಳು ಕಂದ.. ಅಪಘಾತದಲ್ಲಿ ಸಾವಿಗೀಡಾದ ಮರಿಯನ್ನು ಎಬ್ಬಿಸೋಕೆ ಮುಂದಾದ ತಾಯಿ ಶ್ವಾನ
KUSHAL V
| Edited By: ಸಾಧು ಶ್ರೀನಾಥ್​|

Updated on: Oct 21, 2020 | 3:35 PM

Share

ಕೊಡಗು: ಮರಿಯನ್ನು ಕಳೆದುಕೊಂಡ ತಾಯಿ ಶ್ವಾನ ಅದನ್ನು ಮೇಲೆಬ್ಬಿಸುವ ಯತ್ನ ನಡೆಸಿರುವ ಕರುಣಾಜನಕ ಘಟನೆ ಜಿಲ್ಲೆಯ ಶನಿವಾರಸಂತೆಯಲ್ಲಿ ನಡೆದಿದೆ. ಕರುಳಬಳ್ಳಿಯ ಕಳೆದುಕೊಂಡ ತಾಯಿ ಶ್ವಾನದ ನೋವು ನೆರೆದವರ ಮನಕಲುಕುವಂತ್ತಿತ್ತು.

ರಸ್ತೆ ದಾಟುವಾಗ ನಾಯಿ ಮರಿ ಅಪಘಾತದಿಂದ ಸಾವಿಗೀಡಾಯಿತು. ಮರಿಯ ಸಾವಿನಿಂದ ಕಂಗೆಟ್ಟ ತಾಯಿ ಶ್ವಾನ.. ಅದರ ಮೃತದೇಹವನ್ನು ಮೇಲಕ್ಕೆತ್ತಲು ಶತಪ್ರಯತ್ನ ನಡೆಸಿತು.

ಆದರೆ, ನಿರ್ಜೀವ ಶರೀರವನ್ನು ಎತ್ತಲಾಗದೆ ಅಸಹಾಯಕಳಾಗಿ ಅಲ್ಲೇ ನಿಂತಿತ್ತು. ಯಾರೇ ಬಂದರೂ ಅಲ್ಲಿಂದ ಕದಲದ ಶ್ವಾನ ತನ್ನ ಮರಿಯನ್ನ ಎಬ್ಬಿಸಲು ನಡೆಸಿದ ಯತ್ನದ ದೃಶ್ಯ ಅಲ್ಲಿ ನೆರೆದವರ ಮೊಬೈಲ್​ನಲ್ಲಿ ಸೆರೆಯಾಗಿದೆ.

Follow Us
KUSHAL V
KUSHAL V
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!