AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎದ್ದೇಳು ಕಂದ.. ಅಪಘಾತದಲ್ಲಿ ಸಾವಿಗೀಡಾದ ಮರಿಯನ್ನು ಎಬ್ಬಿಸೋಕೆ ಮುಂದಾದ ತಾಯಿ ಶ್ವಾನ

ಕೊಡಗು: ಮರಿಯನ್ನು ಕಳೆದುಕೊಂಡ ತಾಯಿ ಶ್ವಾನ ಅದನ್ನು ಮೇಲೆಬ್ಬಿಸುವ ಯತ್ನ ನಡೆಸಿರುವ ಕರುಣಾಜನಕ ಘಟನೆ ಜಿಲ್ಲೆಯ ಶನಿವಾರಸಂತೆಯಲ್ಲಿ ನಡೆದಿದೆ. ಕರುಳಬಳ್ಳಿಯ ಕಳೆದುಕೊಂಡ ತಾಯಿ ಶ್ವಾನದ ನೋವು ನೆರೆದವರ ಮನಕಲುಕುವಂತ್ತಿತ್ತು. ರಸ್ತೆ ದಾಟುವಾಗ ನಾಯಿ ಮರಿ ಅಪಘಾತದಿಂದ ಸಾವಿಗೀಡಾಯಿತು. ಮರಿಯ ಸಾವಿನಿಂದ ಕಂಗೆಟ್ಟ ತಾಯಿ ಶ್ವಾನ.. ಅದರ ಮೃತದೇಹವನ್ನು ಮೇಲಕ್ಕೆತ್ತಲು ಶತಪ್ರಯತ್ನ ನಡೆಸಿತು. ಆದರೆ, ನಿರ್ಜೀವ ಶರೀರವನ್ನು ಎತ್ತಲಾಗದೆ ಅಸಹಾಯಕಳಾಗಿ ಅಲ್ಲೇ ನಿಂತಿತ್ತು. ಯಾರೇ ಬಂದರೂ ಅಲ್ಲಿಂದ ಕದಲದ ಶ್ವಾನ ತನ್ನ ಮರಿಯನ್ನ ಎಬ್ಬಿಸಲು ನಡೆಸಿದ ಯತ್ನದ ದೃಶ್ಯ […]

ಎದ್ದೇಳು ಕಂದ.. ಅಪಘಾತದಲ್ಲಿ ಸಾವಿಗೀಡಾದ ಮರಿಯನ್ನು ಎಬ್ಬಿಸೋಕೆ ಮುಂದಾದ ತಾಯಿ ಶ್ವಾನ
KUSHAL V
| Updated By: ಸಾಧು ಶ್ರೀನಾಥ್​|

Updated on: Oct 21, 2020 | 3:35 PM

Share

ಕೊಡಗು: ಮರಿಯನ್ನು ಕಳೆದುಕೊಂಡ ತಾಯಿ ಶ್ವಾನ ಅದನ್ನು ಮೇಲೆಬ್ಬಿಸುವ ಯತ್ನ ನಡೆಸಿರುವ ಕರುಣಾಜನಕ ಘಟನೆ ಜಿಲ್ಲೆಯ ಶನಿವಾರಸಂತೆಯಲ್ಲಿ ನಡೆದಿದೆ. ಕರುಳಬಳ್ಳಿಯ ಕಳೆದುಕೊಂಡ ತಾಯಿ ಶ್ವಾನದ ನೋವು ನೆರೆದವರ ಮನಕಲುಕುವಂತ್ತಿತ್ತು.

ರಸ್ತೆ ದಾಟುವಾಗ ನಾಯಿ ಮರಿ ಅಪಘಾತದಿಂದ ಸಾವಿಗೀಡಾಯಿತು. ಮರಿಯ ಸಾವಿನಿಂದ ಕಂಗೆಟ್ಟ ತಾಯಿ ಶ್ವಾನ.. ಅದರ ಮೃತದೇಹವನ್ನು ಮೇಲಕ್ಕೆತ್ತಲು ಶತಪ್ರಯತ್ನ ನಡೆಸಿತು.

ಆದರೆ, ನಿರ್ಜೀವ ಶರೀರವನ್ನು ಎತ್ತಲಾಗದೆ ಅಸಹಾಯಕಳಾಗಿ ಅಲ್ಲೇ ನಿಂತಿತ್ತು. ಯಾರೇ ಬಂದರೂ ಅಲ್ಲಿಂದ ಕದಲದ ಶ್ವಾನ ತನ್ನ ಮರಿಯನ್ನ ಎಬ್ಬಿಸಲು ನಡೆಸಿದ ಯತ್ನದ ದೃಶ್ಯ ಅಲ್ಲಿ ನೆರೆದವರ ಮೊಬೈಲ್​ನಲ್ಲಿ ಸೆರೆಯಾಗಿದೆ.

ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ