AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್​ ಸಿಟಿಗೆ ರೈತರ ಮುತ್ತಿಗೆ: ನಾಳೆ ಎಲ್ಲೆಲ್ಲಿ ನಡೆಯಲಿದೆ ಧರಣಿ, ಪ್ರತಿಭಟನೆ?

ಬೆಂಗಳೂರು: ರಾಜ್ಯ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ನಾಳೆ ರಾಜ್ಯಾದ್ಯಂತ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ನಾಳೆ ವಿವಿಧ ಸಂಘಟನೆಗಳಿಂದ ಧರಣಿ ನಡೆಯಲಿದೆ. ಹೀಗಾಗಿ, ನಾಳೆ ಎಲ್ಲೆಲ್ಲಿ ಪ್ರತಿಭಟನೆ ನಡೆಯಲಿದೆ ಎಂಬುದರ ವಿವರ ಇಲ್ಲಿದೆ. ನಾಳೆ ಎಲ್ಲೆಲ್ಲಿ, ಯಾರ ನೇತೃತ್ವದಲ್ಲಿ ನಡೆಯಲಿದೆ ಪ್ರತಿಭಟನೆ? 1.ಟೌನ್ ಹಾಲ್: ರಾಜ್ಯ ಐಕ್ಯ ಸಮಿತಿ ನೇತೃತ್ವದಲ್ಲಿ ರೈತ ಹೋರಾಟಗಾರರು 2.ಮೈಸೂರು ಬ್ಯಾಂಕ್ ಸರ್ಕಲ್: ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತ ಸಂಘಟನೆ 3.ಮೌರ್ಯ ಸರ್ಕಲ್: ಕೋಡಿಹಳ್ಳಿ ಚಂದ್ರಶೇಖರ್ […]

ಸಿಲಿಕಾನ್​ ಸಿಟಿಗೆ ರೈತರ ಮುತ್ತಿಗೆ: ನಾಳೆ ಎಲ್ಲೆಲ್ಲಿ ನಡೆಯಲಿದೆ ಧರಣಿ, ಪ್ರತಿಭಟನೆ?
ಪ್ರಾತಿನಿಧಿಕ ಚಿತ್ರ
KUSHAL V
| Edited By: |

Updated on:Dec 16, 2020 | 5:03 PM

Share

ಬೆಂಗಳೂರು: ರಾಜ್ಯ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ನಾಳೆ ರಾಜ್ಯಾದ್ಯಂತ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ನಾಳೆ ವಿವಿಧ ಸಂಘಟನೆಗಳಿಂದ ಧರಣಿ ನಡೆಯಲಿದೆ. ಹೀಗಾಗಿ, ನಾಳೆ ಎಲ್ಲೆಲ್ಲಿ ಪ್ರತಿಭಟನೆ ನಡೆಯಲಿದೆ ಎಂಬುದರ ವಿವರ ಇಲ್ಲಿದೆ.

ನಾಳೆ ಎಲ್ಲೆಲ್ಲಿ, ಯಾರ ನೇತೃತ್ವದಲ್ಲಿ ನಡೆಯಲಿದೆ ಪ್ರತಿಭಟನೆ? 1.ಟೌನ್ ಹಾಲ್: ರಾಜ್ಯ ಐಕ್ಯ ಸಮಿತಿ ನೇತೃತ್ವದಲ್ಲಿ ರೈತ ಹೋರಾಟಗಾರರು 2.ಮೈಸೂರು ಬ್ಯಾಂಕ್ ಸರ್ಕಲ್: ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತ ಸಂಘಟನೆ 3.ಮೌರ್ಯ ಸರ್ಕಲ್: ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ 4.ಸುಮ್ಮನಹಳ್ಳಿ ಸರ್ಕಲ್: ಗಿರೀಶ್ ಗೌಡ ನೇತೃತ್ವದಲ್ಲಿ ರಾಜ್ಯ ರೈತ ಸಂಘಟನೆ 5.ಡಾ. ರಾಜಕುಮಾರ್ ಸಮಾಧಿ (ಲಗ್ಗರೆ ಜಂಕ್ಷನ್): ನಮ್ಮ ಕರ್ನಾಟಕ ರಕ್ಷಣಾ ವೇದಿಕೆ 6.KPCC ಕಚೇರಿ: ಕಾಂಗ್ರೆಸ್ ವತಿಯಿಂದ ಪ್ರತಿಭಟನೆ 7.ಮೆಜೆಸ್ಟಿಕ್: ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಸ್ ತಡೆ ಪ್ರತಿಭಟನೆ

Published On - 12:34 pm, Sun, 27 September 20