AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಟಿಎಂನಿಂದ ಲಕ್ಷಲಕ್ಷ ರೂಪಾಯಿ ಎಗರಿಸಿದ್ದ ವಿದೇಶಿ ಮಹಿಳೆ ಸೆರೆ

ಶಿವರಾಂ ಕಾರಂತ ನಗರದ ಎಸ್​ಬಿಐ ಬ್ಯಾಂಕ್ ಬಳಿ ಎರಡು ಎಟಿಎಂಗಳಿದ್ದು, 2 ಎಟಿಎಂಗಳ ಫೈಕಿ ಒಂದು ಎಟಿಎಂಗೆ ಬ್ಯಾಂಕ್ ಡಿವೈಸ್ ತೆಗೆದು ಬೇರೆ ಡಿವೈಸ್ ಸೆಟ್ ಮಾಡಿದ ಸ್ಪೇನ್ ದೇಶದ ಮಹಿಳೆ ಹಣ ಡ್ರಾ ಮಾಡುವ ಸೋಗಿನಲ್ಲಿ ಲಕ್ಷ ಲಕ್ಷ ಹಣ ಎಗರಿಸಿದ್ದಾಳೆ.

ಎಟಿಎಂನಿಂದ ಲಕ್ಷಲಕ್ಷ ರೂಪಾಯಿ ಎಗರಿಸಿದ್ದ ವಿದೇಶಿ ಮಹಿಳೆ ಸೆರೆ
ಎಟಿಎಮ್​ ಲೂಟಿ ಮಾಡಿದ ಸ್ಪೇನ್ ದೇಶದ ಮಹಿಳೆ
preethi shettigar
| Edited By: |

Updated on: Jan 17, 2021 | 11:49 AM

Share

ಬೆಂಗಳೂರು: ಎಟಿಎಂನಲ್ಲಿ ಡಿವೈಸ್ ಸೆಟ್ ಮಾಡಿ ಲಕ್ಷಲಕ್ಷ ರೂಪಾಯಿ ಎಗರಿಸಿದ್ದ ವಿದೇಶಿ ಮಹಿಳೆಯನ್ನು ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂದಿಸಿದ್ದಾರೆ.

ಶಿವರಾಮ ಕಾರಂತ ನಗರದ ಎಸ್​ಬಿಐ ಬ್ಯಾಂಕ್ ಬಳಿ ಎರಡು ಎಟಿಎಂಗಳಿದ್ದು, 2 ಎಟಿಎಂಗಳ ಫೈಕಿ ಒಂದು ಎಟಿಎಂಗೆ ಬ್ಯಾಂಕ್ ಡಿವೈಸ್ ತೆಗೆದು ಬೇರೆ ಡಿವೈಸ್ ಸೆಟ್ ಮಾಡಿದ ಸ್ಪೇನ್ ದೇಶದ ಮಹಿಳೆ ಹಣ ಡ್ರಾ ಮಾಡುವ ಸೋಗಿನಲ್ಲಿ ಲಕ್ಷ ಲಕ್ಷ ಹಣ ಎಗರಿಸಿದ್ದಾಳೆ.

ವಿದೇಶಿ ಲೇಡಿಯ ಕೈಚಳ ನೋಡಿ ಒಂದು ಕ್ಷಣ ಬ್ಯಾಂಕ್ ಸಿಬ್ಬಂದಿಯೇ ಶಾಕ್ ಆಗಿದ್ದು, ಒಂದು ಡಿವೈಸ್​ನಿಂದ ಬರೋಬ್ಬರಿ 18 ಲಕ್ಷ ಹಣವನ್ನು ಈ ಖತರ್ನಾಕ್ ಲೇಡಿ ಎಗರಿಸಿದ್ದಾಳೆ. ಸದ್ಯ 1500 ರೂಪಾಯಿ ಹಣ ಡ್ರಾ ಮಾಡಲು ಹೋಗಿದ್ದ ಗ್ರಾಹಕನಿಗೆ ಎಟಿಎಂನಿಂದ 1 ಲಕ್ಷ ಹಣ ಬಂದಿದ್ದು, ಕೂಡಲೇ ಬ್ಯಾಂಕ್ ಮ್ಯಾನೇಜರ್​ಗೆ ಗ್ರಾಹಕ ಮಾಹಿತಿ ನೀಡಿದ್ದಾನೆ. ಗ್ರಾಹಕನ ದೂರಿನ ಮೇರೆಗೆ ಎಟಿಎಂ ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಎಟಿಎಂನಲ್ಲಿ ಡಿವೈಸ್ ಸೆಟ್ ಮಾಡಿ ಕಳ್ಳತನ ಮಾಡಿದ ವಿದೇಶಿ ಮಹಿಳೆ

ಮಾಲೀಕ ಮನೆಯಲ್ಲಿ ಇದ್ದಾಗಲೇ ಕಳ್ಳತನ: ಕಿಟಕಿ ಮೂಲಕ ಪರ್ಸ್​ನಲ್ಲಿದ್ದ 50 ಸಾವಿರ ಕದ್ದೊಯ್ದ ಖದೀಮ

ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ