AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂದೂಕು ಹಿಡಿದು ಸಾಂಪ್ರದಾಯಿಕ ಉಡುಗೆಯಲ್ಲಿ ಫುಲ್ ಡ್ಯಾನ್ಸ್.. ಕೈಲ್ ಪೋಳ್ದ್ ಸಂಭ್ರಮ

ಮಡಿಕೇರಿ: ಅದೇನ್ ಖುಷಿ.. ಅದೇನ್ ಸಡಗರ.. ಕೈಯಲ್ಲಿ ಬಂದೂಕು ಹಿಡಿದುಕೊಳ್ಳೋದೇನು.. ಫಳ ಫಳ ಹೊಳೆಯುವ ಆಯುಧಗಳಿಗೆ ಪೂಜೆ ಮಾಡೋದೇನು? ನಿಜಕ್ಕೂ ಇವರದ್ದು ಚರಿತ್ರೆ ಸೃಷ್ಟಿಸೋ ಅವತಾರನೇ ಬಿಡಿ. ವನಿತೆಯರು ಕೂಡ ಕೈಯಲ್ಲಿ ಬಂದೂಕು ಹಿಡಿದು ಗುರಿ ಇಟ್ಟಿದ್ರು. ದೂರದಲ್ಲಿ ನೇತಾಡ್ತಿರೋ ತೆಂಗಿನ ಕಾಯಿಗೆ ಶೂಟ್ ಮಾಡಿದ್ರು. ಹೀಗೆ ಕೊಡಗಿನಲ್ಲಿ ಫೇಮಸ್ ಆಗಿರೋ ಕೈಲ್ ಪೋದ್ ಸಂಭ್ರಮ ಜೋರಾಗಿತ್ತು. ಕೃಷಿ ಚಟುವಟಿಕೆ ಮುಗಿದ ಬಳಿಕ ಹೀಗೆ ವಿಶಿಷ್ಟವಾಗಿ ಹಬ್ಬ ಆಚರಣೆ ಮಾಡ್ತಾರೆ. ಕೊಡಗಿನ ಜನರ ಧಾರ್ಮಿಕ ಸಂಕೇತವಾದ ಕೋವಿ […]

ಬಂದೂಕು ಹಿಡಿದು ಸಾಂಪ್ರದಾಯಿಕ ಉಡುಗೆಯಲ್ಲಿ ಫುಲ್ ಡ್ಯಾನ್ಸ್.. ಕೈಲ್ ಪೋಳ್ದ್ ಸಂಭ್ರಮ
ಆಯೇಷಾ ಬಾನು
| Edited By: |

Updated on: Sep 03, 2020 | 11:28 AM

Share

ಮಡಿಕೇರಿ: ಅದೇನ್ ಖುಷಿ.. ಅದೇನ್ ಸಡಗರ.. ಕೈಯಲ್ಲಿ ಬಂದೂಕು ಹಿಡಿದುಕೊಳ್ಳೋದೇನು.. ಫಳ ಫಳ ಹೊಳೆಯುವ ಆಯುಧಗಳಿಗೆ ಪೂಜೆ ಮಾಡೋದೇನು? ನಿಜಕ್ಕೂ ಇವರದ್ದು ಚರಿತ್ರೆ ಸೃಷ್ಟಿಸೋ ಅವತಾರನೇ ಬಿಡಿ.

ವನಿತೆಯರು ಕೂಡ ಕೈಯಲ್ಲಿ ಬಂದೂಕು ಹಿಡಿದು ಗುರಿ ಇಟ್ಟಿದ್ರು. ದೂರದಲ್ಲಿ ನೇತಾಡ್ತಿರೋ ತೆಂಗಿನ ಕಾಯಿಗೆ ಶೂಟ್ ಮಾಡಿದ್ರು. ಹೀಗೆ ಕೊಡಗಿನಲ್ಲಿ ಫೇಮಸ್ ಆಗಿರೋ ಕೈಲ್ ಪೋದ್ ಸಂಭ್ರಮ ಜೋರಾಗಿತ್ತು. ಕೃಷಿ ಚಟುವಟಿಕೆ ಮುಗಿದ ಬಳಿಕ ಹೀಗೆ ವಿಶಿಷ್ಟವಾಗಿ ಹಬ್ಬ ಆಚರಣೆ ಮಾಡ್ತಾರೆ.

ಕೊಡಗಿನ ಜನರ ಧಾರ್ಮಿಕ ಸಂಕೇತವಾದ ಕೋವಿ ಮತ್ತು ಕತ್ತಿಗಳನ್ನಿಟ್ಟು ಪೂಜಿಸುತ್ತಾರೆ. ಅದ್ರಂತೆ ನಿನ್ನೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದ ಬಳಿ ಕೈಲ್ ಪೋದ್ ಆಚರಿಸಿದ್ರು. ಕೈಯಲ್ಲಿ ಬಂದೂಕು ಹಿಡಿದು ಗುಂಡಾರಿಸುವ ದೃಶ್ಯವಂತೂ ಅದ್ಭುತವಾಗಿತ್ತು.

ಇನ್ನು, ಮಡಿಕೇರಿ ನಗರದ ಹೊರಭಾಗದಲ್ಲಿ ಕೊಡವರು ತಮ್ಮದೇ ಆದ ಶೈಲಿಯಲ್ಲಿ ಕುಣಿದು ಕುಪ್ಪಳಿಸಿದ್ರು. ಬಂದೂಕುಧಾರಿಗಳಾಗಿದ್ದವರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದ್ರು. ಸದ್ಯ ವಿಭಿನ್ನ ಆಚರಣೆಗಳ ಮೂಲಕ ರೈತರು ರಿಲ್ಯಾಕ್ಸ್ ಆಗ್ತಿದ್ದಾರೆ. ಕೃಷಿ ಪರಿಕರಗಳಿಗೆ ಪೂಜೆಯ ಜೊತೆಗೆ ಕುಣಿದು ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್