AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

17 ಅನರ್ಹರಲ್ಲೇ ಸುಧಾಕರ್​ ತುಂಬಾ ಕೀಳುಮಟ್ಟದ ವ್ಯಕ್ತಿ: ದಿನೇಶ್

ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್​ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷ ದಿನೇಶ್​ ಗುಂಡೂರಾವ್​ ನಗರದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುಧಾಕರ್​ ತನ್ನ ತಾಯಿಗೂ ಮೋಸ ಮಾಡುವ ವ್ಯಕ್ತಿ ಡಾ.ಕೆ.ಸುಧಾಕರ್​ ನಯವಂಚಕ, ನಂಬಬೇಡಿ ಎಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ್​ಗೆ ಹೇಳಿದ್ದೆ. ಆದರೂ ಬೆಳೆಯೋ ಹುಡುಗ ಎಂದು ಅವರಿಬ್ಬರೂ ಬೆಂಬಲಿಸಿದರು. ಡಾ. ಕೆ. ಸುಧಾಕರ್​ ತನ್ನ ತಾಯಿಗೂ ಮೋಸ ಮಾಡುವ ವ್ಯಕ್ತಿ ಎಂದು ಚಿಕ್ಕಬಳ್ಳಾಪುರ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಕೆಂಡ ಕಾರಿದ್ದಾರೆ.

17 ಅನರ್ಹರಲ್ಲೇ ಸುಧಾಕರ್​ ತುಂಬಾ ಕೀಳುಮಟ್ಟದ ವ್ಯಕ್ತಿ: ದಿನೇಶ್
ಸಾಧು ಶ್ರೀನಾಥ್​
|

Updated on:Nov 23, 2019 | 6:15 PM

Share

ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್​ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷ ದಿನೇಶ್​ ಗುಂಡೂರಾವ್​ ನಗರದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸುಧಾಕರ್​ ತನ್ನ ತಾಯಿಗೂ ಮೋಸ ಮಾಡುವ ವ್ಯಕ್ತಿ ಡಾ.ಕೆ.ಸುಧಾಕರ್​ ನಯವಂಚಕ, ನಂಬಬೇಡಿ ಎಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ್​ಗೆ ಹೇಳಿದ್ದೆ. ಆದರೂ ಬೆಳೆಯೋ ಹುಡುಗ ಎಂದು ಅವರಿಬ್ಬರೂ ಬೆಂಬಲಿಸಿದರು. ಡಾ. ಕೆ. ಸುಧಾಕರ್​ ತನ್ನ ತಾಯಿಗೂ ಮೋಸ ಮಾಡುವ ವ್ಯಕ್ತಿ ಎಂದು ಚಿಕ್ಕಬಳ್ಳಾಪುರ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಕೆಂಡ ಕಾರಿದ್ದಾರೆ.

Published On - 6:14 pm, Sat, 23 November 19