AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾಜಿಕ ಹೊಣೆಗಾರಿಕೆಯನ್ನೇ ಮರೆತ ಸಚಿವ ಸೋಮಣ್ಣ

ಹಾಸನ: ದಿನದಿಂದ ದಿನಕ್ಕೆ ಲಾಕ್​ಡೌನ್ ನಿಯಮಾವಳಿಗಳು ಸಡಿಲಿಕೆ ಆಗುತ್ತಲೇ ಇದೆ. ತಮ್ಮ ನಿರ್ಧಾರವನ್ನು ತಾವೇ ಬದಲು ಮಾಡೋ ಸರ್ಕಾರ ಮತ್ತೊಂದು ಕಡೆಯಿಂದ ಸಾಮಾಜಿಕ ಅಂತರ ಕಾಪಾಡಿ, ಎಚ್ಚರಿಕೆಯಿಂದಿರಿ, ಮನೆಯಲ್ಲೇ ಕ್ವಾರಂಟೈನ್ ಆಗಿ ಎನ್ನೋ ಬುದ್ಧಿ ಮಾತು ಹೇಳುತ್ತೆ. ಆದ್ರೆ ಸರ್ಕಾರ ಹೊರಡಿಸಿರೋ ಆದೇಶವನ್ನ ಸಚಿವರೇ ಅನುಸರಿಸದೆ ಬೇಜವಾಬ್ದಾರಿತನ ತೋರೋದು ಹಲವು ಬಾರಿ ಮರುಕಳಿಸುತ್ತಲೇ ಇದೆ. ಹಾಸನ ಜಿಲ್ಲೆ ಅರಸೀಕೆರೆಗೆ ಬಂದಿದ್ದ ವಸತಿ ಸಚಿವ ವಿ. ಸೋಮಣ್ಣ ಸಾಮಾಜಿಕ ಅಂತರ ಮರೆತು ತಮ್ಮ ಕಾರ್ಯಕರ್ತರನ್ನ ಭೇಟಿಮಾಡಿದ್ರು, ಪರಿಚಿತರೊಬ್ಬರ ಮನೆ […]

ಸಾಮಾಜಿಕ ಹೊಣೆಗಾರಿಕೆಯನ್ನೇ ಮರೆತ ಸಚಿವ ಸೋಮಣ್ಣ
ಆಯೇಷಾ ಬಾನು
|

Updated on:May 31, 2020 | 3:29 PM

Share

ಹಾಸನ: ದಿನದಿಂದ ದಿನಕ್ಕೆ ಲಾಕ್​ಡೌನ್ ನಿಯಮಾವಳಿಗಳು ಸಡಿಲಿಕೆ ಆಗುತ್ತಲೇ ಇದೆ. ತಮ್ಮ ನಿರ್ಧಾರವನ್ನು ತಾವೇ ಬದಲು ಮಾಡೋ ಸರ್ಕಾರ ಮತ್ತೊಂದು ಕಡೆಯಿಂದ ಸಾಮಾಜಿಕ ಅಂತರ ಕಾಪಾಡಿ, ಎಚ್ಚರಿಕೆಯಿಂದಿರಿ, ಮನೆಯಲ್ಲೇ ಕ್ವಾರಂಟೈನ್ ಆಗಿ ಎನ್ನೋ ಬುದ್ಧಿ ಮಾತು ಹೇಳುತ್ತೆ. ಆದ್ರೆ ಸರ್ಕಾರ ಹೊರಡಿಸಿರೋ ಆದೇಶವನ್ನ ಸಚಿವರೇ ಅನುಸರಿಸದೆ ಬೇಜವಾಬ್ದಾರಿತನ ತೋರೋದು ಹಲವು ಬಾರಿ ಮರುಕಳಿಸುತ್ತಲೇ ಇದೆ.

ಹಾಸನ ಜಿಲ್ಲೆ ಅರಸೀಕೆರೆಗೆ ಬಂದಿದ್ದ ವಸತಿ ಸಚಿವ ವಿ. ಸೋಮಣ್ಣ ಸಾಮಾಜಿಕ ಅಂತರ ಮರೆತು ತಮ್ಮ ಕಾರ್ಯಕರ್ತರನ್ನ ಭೇಟಿಮಾಡಿದ್ರು, ಪರಿಚಿತರೊಬ್ಬರ ಮನೆ ಗೃಹಪ್ರವೇಶ ನಿಮಿತ್ತ ಬಂದಿದ್ದ ಸಚಿವರನ್ನ ಭೇಟಿಯಾಗೋಕೆ ನೂರಾರು ಜನರು ಕಾದಿದ್ದರು. ತಮ್ಮ ಹಲವು ಸಮಸ್ಯೆಗಳನ್ನ ಹೇಳಿಕೊಳ್ಳೋಕೆ ಸಚಿವರ ಸುತ್ತ ಗುಂಪುಗೂಡಿದಾಗ ಅಂತರ ಕಾಪಾಡಿಕೊಳ್ಳದೆ ಸಚಿವ ಸೋಮಣ್ಣ ಜನರ ಸಮಸ್ಯೆ ಆಲಿಸಿದ್ರು. ಸುಮಾರು ಅರ್ಧಗಂಟೆ ಕಾರ್ಯಕರ್ತರ ಜೊತೆಗಿದ್ದ ಸಚಿವರು ಬಳಿಕ ಬೆಂಗಳೂರಿಗೆ ಮರಳಿದ್ರು.

Published On - 2:54 pm, Sun, 31 May 20

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್