AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾಜಿಕ ಹೊಣೆಗಾರಿಕೆಯನ್ನೇ ಮರೆತ ಸಚಿವ ಸೋಮಣ್ಣ

ಹಾಸನ: ದಿನದಿಂದ ದಿನಕ್ಕೆ ಲಾಕ್​ಡೌನ್ ನಿಯಮಾವಳಿಗಳು ಸಡಿಲಿಕೆ ಆಗುತ್ತಲೇ ಇದೆ. ತಮ್ಮ ನಿರ್ಧಾರವನ್ನು ತಾವೇ ಬದಲು ಮಾಡೋ ಸರ್ಕಾರ ಮತ್ತೊಂದು ಕಡೆಯಿಂದ ಸಾಮಾಜಿಕ ಅಂತರ ಕಾಪಾಡಿ, ಎಚ್ಚರಿಕೆಯಿಂದಿರಿ, ಮನೆಯಲ್ಲೇ ಕ್ವಾರಂಟೈನ್ ಆಗಿ ಎನ್ನೋ ಬುದ್ಧಿ ಮಾತು ಹೇಳುತ್ತೆ. ಆದ್ರೆ ಸರ್ಕಾರ ಹೊರಡಿಸಿರೋ ಆದೇಶವನ್ನ ಸಚಿವರೇ ಅನುಸರಿಸದೆ ಬೇಜವಾಬ್ದಾರಿತನ ತೋರೋದು ಹಲವು ಬಾರಿ ಮರುಕಳಿಸುತ್ತಲೇ ಇದೆ. ಹಾಸನ ಜಿಲ್ಲೆ ಅರಸೀಕೆರೆಗೆ ಬಂದಿದ್ದ ವಸತಿ ಸಚಿವ ವಿ. ಸೋಮಣ್ಣ ಸಾಮಾಜಿಕ ಅಂತರ ಮರೆತು ತಮ್ಮ ಕಾರ್ಯಕರ್ತರನ್ನ ಭೇಟಿಮಾಡಿದ್ರು, ಪರಿಚಿತರೊಬ್ಬರ ಮನೆ […]

ಸಾಮಾಜಿಕ ಹೊಣೆಗಾರಿಕೆಯನ್ನೇ ಮರೆತ ಸಚಿವ ಸೋಮಣ್ಣ
ಆಯೇಷಾ ಬಾನು
|

Updated on:May 31, 2020 | 3:29 PM

Share

ಹಾಸನ: ದಿನದಿಂದ ದಿನಕ್ಕೆ ಲಾಕ್​ಡೌನ್ ನಿಯಮಾವಳಿಗಳು ಸಡಿಲಿಕೆ ಆಗುತ್ತಲೇ ಇದೆ. ತಮ್ಮ ನಿರ್ಧಾರವನ್ನು ತಾವೇ ಬದಲು ಮಾಡೋ ಸರ್ಕಾರ ಮತ್ತೊಂದು ಕಡೆಯಿಂದ ಸಾಮಾಜಿಕ ಅಂತರ ಕಾಪಾಡಿ, ಎಚ್ಚರಿಕೆಯಿಂದಿರಿ, ಮನೆಯಲ್ಲೇ ಕ್ವಾರಂಟೈನ್ ಆಗಿ ಎನ್ನೋ ಬುದ್ಧಿ ಮಾತು ಹೇಳುತ್ತೆ. ಆದ್ರೆ ಸರ್ಕಾರ ಹೊರಡಿಸಿರೋ ಆದೇಶವನ್ನ ಸಚಿವರೇ ಅನುಸರಿಸದೆ ಬೇಜವಾಬ್ದಾರಿತನ ತೋರೋದು ಹಲವು ಬಾರಿ ಮರುಕಳಿಸುತ್ತಲೇ ಇದೆ.

ಹಾಸನ ಜಿಲ್ಲೆ ಅರಸೀಕೆರೆಗೆ ಬಂದಿದ್ದ ವಸತಿ ಸಚಿವ ವಿ. ಸೋಮಣ್ಣ ಸಾಮಾಜಿಕ ಅಂತರ ಮರೆತು ತಮ್ಮ ಕಾರ್ಯಕರ್ತರನ್ನ ಭೇಟಿಮಾಡಿದ್ರು, ಪರಿಚಿತರೊಬ್ಬರ ಮನೆ ಗೃಹಪ್ರವೇಶ ನಿಮಿತ್ತ ಬಂದಿದ್ದ ಸಚಿವರನ್ನ ಭೇಟಿಯಾಗೋಕೆ ನೂರಾರು ಜನರು ಕಾದಿದ್ದರು. ತಮ್ಮ ಹಲವು ಸಮಸ್ಯೆಗಳನ್ನ ಹೇಳಿಕೊಳ್ಳೋಕೆ ಸಚಿವರ ಸುತ್ತ ಗುಂಪುಗೂಡಿದಾಗ ಅಂತರ ಕಾಪಾಡಿಕೊಳ್ಳದೆ ಸಚಿವ ಸೋಮಣ್ಣ ಜನರ ಸಮಸ್ಯೆ ಆಲಿಸಿದ್ರು. ಸುಮಾರು ಅರ್ಧಗಂಟೆ ಕಾರ್ಯಕರ್ತರ ಜೊತೆಗಿದ್ದ ಸಚಿವರು ಬಳಿಕ ಬೆಂಗಳೂರಿಗೆ ಮರಳಿದ್ರು.

Published On - 2:54 pm, Sun, 31 May 20

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ