Bengaluru Power Cut: ಬೆಂಗಳೂರಿನ ಅನೇಕ ಏರಿಯಾಗಳಲ್ಲಿ ಇಂದು ಪವರ್ ಕಟ್

BESCOM: ಬೆಂಗಳೂರಿನ ಇಸ್ರೋ ಲೇಔಟ್, ಜಯನಗರ 8ನೇ ಬ್ಲಾಕ್, ಬಸವೇಶ್ವರ ನಗರ, ಟೀಚರ್ಸ್ ಕಾಲೋನಿ, ಬೊಮ್ಮನಹಳ್ಳಿ ಸೇರಿದಂತೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Bengaluru Power Cut: ಬೆಂಗಳೂರಿನ ಅನೇಕ ಏರಿಯಾಗಳಲ್ಲಿ ಇಂದು ಪವರ್ ಕಟ್
ಸಾಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on: Feb 24, 2022 | 5:50 AM

Bangalore Power Cut: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ಇಂದು (ಗುರುವಾರ) ಬೆಂಗಳೂರಿನ ಹಲವು ಏರಿಯಾಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಪವರ್ ಕಟ್ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ಬೆಂಗಳೂರಿನ ಇಸ್ರೋ ಲೇಔಟ್, ಜಯನಗರ 8ನೇ ಬ್ಲಾಕ್, ಬಸವೇಶ್ವರ ನಗರ, ಟೀಚರ್ಸ್ ಕಾಲೋನಿ, ಬೊಮ್ಮನಹಳ್ಳಿ ಸೇರಿದಂತೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಂಗಳೂರಿನ ಯಾವ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

ಪೂರ್ವ ವಲಯ: ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಇಂದಿರಾಗಾಂಧಿ ನಗರ, ರಾಮನಾಜಪ್ಪ ಲೇಔಟ್, ದೂರವಾಣಿ ನಗರ, ಕೆಜಿ ಪುರ ಮುಖ್ಯ ರಸ್ತೆ, ಹೊಯ್ಸಳ ನಗರ, ಪೊಲೀಸ್ ಠಾಣೆ ಆರ್‌ಮು ಸಾ ಮಿಲ್, ಕುನ್ನಪ ಟಿಸಿ, – ಡೈಮಂಡ್ ಇನರ್ನ್ಯಾಷನಲ್ ಅಕಾಡೆಮಿ ರಸ್ತೆ, ಬಂದಾ ಟಿಸಿ, ಜೋಗುಪಾಳ್ಯ ಮುಖ್ಯ ಚಾನೆಲ್ ರಸ್ತೆ, ಇಲ್ಪೆ ತೋಪು ಕೇಂಬ್ರಿಡ್ಜ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ತಿಮ್ಮಯ್ಯ ಗಾರ್ಡನ್, ಮರಿಯಮ್ಮ ದೇವಸ್ಥಾನ ರಸ್ತೆ, ಉಮರ್ ನಗರ, ಚಾಣಾಕ್ಯ ಲೇಔಟ್, ನಾರಾಯಣಪುರ ಕ್ರಾಸ್ ಬಳಿ ಕರೆಂಟ್ ಇರುವುದಿಲ್ಲ.

ಪಶ್ಚಿಮ ವಲಯ: ಬೆಳಗ್ಗೆ 10:30 ರಿಂದ ಸಂಜೆ 7 ಗಂಟೆಯವರೆಗೆ ವಿಡಿಯಾ ಲೇಔಟ್, ಗಂಗೊಂಡನ ಹಳ್ಳಿ, ಗಂಗೊಂಡನ ಹಾಲಿಬಿಸಿಸಿ ಲೇಔಟ್, ಅತ್ತಿಗುಪ್ಪೆ ಸರ್ಕಾರಿ ಕಾಲೇಜ್ ಸುತ್ತಮುತ್ತ, ಆಶಾ ಜ್ಯೋತಿ ಸಂಜಯ್ ಗಾಂಧಿ ನಗರ, 1 ನೇ ಕ್ರಾಸ್ 5 ನೇ ಕ್ರಾಸ್, 3 ನೇ ಕ್ರಾಸ್, SBI ಸ್ಟಾಫ್ ಕಾಲೋನಿ ಅಂಚೆ ಕಚೇರಿ, ಬಸವೇಶ್ವರನಗರ 15ನೇ ಎ ಮೇನ್, 2ನೇ ಎ, ಬಿ & ಸಿ ಕ್ರಾಸ್, ಬಸವೇಶ್ವರನಗರ ಎನ್‌ಎಚ್‌ಸಿಎಸ್ ಲೇಔಟ್ 1ನೇ ಮುಖ್ಯ, 2ನೇ ಮುಖ್ಯ, 3ನೇ ಮುಖ್ಯ ಮತ್ತು 4ನೇ ಮುಖ್ಯ, ಟೀಚರ್ಸ್ ಕಾಲೋನಿ, ಅಶೋಕ ಆಸ್ಪತ್ರೆ ಸುತ್ತಮುತ್ತಲಿನ & ಜೆಸಿ ನಗರ ಸುತ್ತಮುತ್ತ, KGHS ಲೇಔಟ್, ಹಳೆಯ ಹೊರ ವರ್ತುಲ ರಸ್ತೆ, ಪಾಪರೆಡ್ಡಿ ಪಾಳ್ಯ, KK ಲೇಔಟ್, ಮೂಡಲಪಾಳ್ಯ ರಸ್ತೆ ಸುತ್ತಮುತ್ತ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಉತ್ತರ ವಲಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಜೆಪಿ ಪಾರ್ಕ್, HMT ಲೇಔಟ್, ಜಲದರ್ಶಿನಿ ಲೇಔಟ್, ಲಕ್ಷ್ಮಿ ಟೆಂಟ್, ಹೊಸ BEL ರಸ್ತೆ, ಸೌಂದರ್ಯ ಲೇಔಟ್, ಶಿವಕೋಟೆ, ಮಧುಗಿರಿಹಳ್ಳಿ, ಡಿಬಿ ಕೆರೆ, ಮಾವಳ್ಳಿಪುರ, ಚಿಕ್ಕಬಾಣಾವರ ಹಳೆ ರೈಲ್ವೇ ಎಸ್‌ಟಿಎನ್ ರಸ್ತೆ, ಕೆರೆಗುಡ್ಡದಹಳ್ಳಿ, ದಾಸಪ್ಪನಪಾಳ್ಯ, ಡಿಎಕ್ಸ್ ಮ್ಯಾಕ್ಸ್ ಆಪಾರ್ಟ್​ಮೆಂಟ್, ಎಸ್‌ಆರ್‌ಎಸ್ ಎಲ್/ಓ, ಲೇಕ್ ವಿ ಗಾರ್ಡನ್, ಪೈಪ್ ಲೈನ್ ರಸ್ತೆ, ನಾರಾಯಣರೆಡ್ಡಿ, ಕಾಮಿನೇಟ್ ರಸ್ತೆ, ಶ್ರೀನಿಧಿ ಲೇಔಟ್, ಬಾಲಾಜಿ ಲೇಔಟ್, ಮಾರುತಿ ನಗರ, ರಾಘವೇಂದ್ರ ಕಾಲೋನಿ, ಗಂಗಾನಗರ, ಬಳ್ಳಾರಿ ಮುಖ್ಯ ರಸ್ತೆಯಲ್ಲಿ ಪವರ್ ಕಟ್ ಇರಲಿದೆ.

ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಕೆ. ಆರ್ ರಸ್ತೆ, ಜಯನಗರ 8ನೇ ಬ್ಲಾಕ್, ಲಕ್ಷ್ಮಿ ರಸ್ತೆ, SR ನಗರ, ಫೋರಂ ಸ್ಟಾರ್ ಬಜಾರ್, UCO ಬ್ಯಾಂಕ್, ಇಸ್ರೋ ಲೇಔಟ್, ಕುಮಾರ ಸ್ವಾಮಿ ಲೇಔಟ್, ಪೈಪ್ ಲೈನ್ ರಸ್ತೆ, ಯಾರಬ್ ನಗರ, ಆರ್.ಕೆ. ಔಟ್ 6ನೇ ಮತ್ತು 8ನೇ ಕ್ರಾಸ್, ಪ್ರಾರ್ಥನಾ ಶಾಲೆ, ಎಂ.ಕೆ.ಪಿ ರಸ್ತೆ, ಮಾರ್ಥಾಸ್ ಆಸ್ಪತ್ರೆ ರಸ್ತೆ, ಉತ್ತರಹಳ್ಳಿ ವೃತ್ತ, ಸರ್ಕಾರಿ ಆಸ್ಪತ್ರೆ ಉತ್ತರಹಳ್ಳಿ, ಭುವನಪ್ಪ ಲೇಔಟ್, ಉಮಿಯಾ, ಐಡಿಎಕ್ಸ್ಎಲ್, ಕೃಷ್ಣನಗರ, ಎಸ್ಜಿ ಪಾಳ್ಯ 1, 2, 3 ನೇ ಕ್ರಾಸ್, ವೆಂಕಟೇಶ್ವರ ಲೇಔಟ್, ಅಶ್ವಥ್ ನಗರ, ಕಾವೇರಪ್ಪ ಲೇಔಟ್, ಪಾಣತ್ತೂರು ಮುಖ್ಯ ರಸ್ತೆ, ನ್ಯೂ ಹಾರಿಜನ್ ಕಾಲೇಜು ರಸ್ತೆ, ವಿಕ್ಟರ್ ರಸ್ತೆ, ದೇವರಬಿಸನಹಳ್ಳಿ ಸಕ್ರಾ ಆಸ್ಪತ್ರೆ ರಸ್ತೆ, ಬೊಮ್ಮನಹಳ್ಳಿ ಹತ್ತಿರ ಓ&ಎಂ, ಅಗ್ನಿಶಾಮಕ ಠಾಣೆಗೆ ಇಬ್ಲೂರ್ ಸಿಗ್ನಲ್, ಸರ್ಜಾಪುರ ರಸ್ತೆ ಸುತ್ತಮುತ್ತ ಇಂದು ಕರೆಂಟ್ ಇರುವುದಿಲ್ಲ.

ಇದನ್ನೂ ಓದಿ: Power Cut: ಬೆಂಗಳೂರಿನ ಹಲವೆಡೆ ಇಂದು ಕರೆಂಟ್ ಇರಲ್ಲ; ಪವರ್ ಕಟ್ ಇರುವ ಏರಿಯಾಗಳಿವು

Power Cut: ತುಮಕೂರಿನ ಈ ಭಾಗದಲ್ಲಿ ಎರಡು ವಾರ ವಿದ್ಯುತ್ ಕಡಿತ, ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನೋ ಕರೆಂಟ್

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್