AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದಲ್ಲಿ ವಿಜಯದಶಮಿಯ ಸಂಭ್ರಮ: ದಸರಾ ಮೆರವಣಿಗೆಗೆ ಸಚಿವರಿಂದ ಅದ್ದೂರಿ ಚಾಲನೆ

ಶಿವಮೊಗ್ಗ: ವಿಜಯದಶಮಿಯ ಪ್ರಯುಕ್ತವಾಗಿ ನಗರದಲ್ಲಿ ನಡೆಯುತ್ತಿರುವ ದಸರಾ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪರಿಂದ ಅದ್ದೂರಿ ಚಾಲನೆ ದೊರೆಯಿತು. ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್​ನಿಂದ ಮೆರವಣಿಗೆ ಆರಂಭವಾಯಿತು. ದೇವರಿಗೆ ಮೊದಲು ಪ್ರಾರ್ಥನೆ ಸಲ್ಲಿಸಿದ ಸಚಿವರು ನಂತರ ಮೆರವಣಿಗೆಗೆ ಚಾಲನೆ ನೀಡಿದರು. ದಸರಾ ಮೆರವಣಿಗೆಯಲ್ಲಿ 3 ಆನೆಗಳು ಪಾಲ್ಗೊಂಡವು. ಆನೆಗಳಿಗೆ ಪುಷ್ಪವೃಷ್ಟಿಯ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.

ಶಿವಮೊಗ್ಗದಲ್ಲಿ ವಿಜಯದಶಮಿಯ ಸಂಭ್ರಮ: ದಸರಾ ಮೆರವಣಿಗೆಗೆ ಸಚಿವರಿಂದ ಅದ್ದೂರಿ ಚಾಲನೆ
Follow us
KUSHAL V
|

Updated on: Oct 26, 2020 | 7:07 PM

ಶಿವಮೊಗ್ಗ: ವಿಜಯದಶಮಿಯ ಪ್ರಯುಕ್ತವಾಗಿ ನಗರದಲ್ಲಿ ನಡೆಯುತ್ತಿರುವ ದಸರಾ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪರಿಂದ ಅದ್ದೂರಿ ಚಾಲನೆ ದೊರೆಯಿತು. ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್​ನಿಂದ ಮೆರವಣಿಗೆ ಆರಂಭವಾಯಿತು.

ದೇವರಿಗೆ ಮೊದಲು ಪ್ರಾರ್ಥನೆ ಸಲ್ಲಿಸಿದ ಸಚಿವರು ನಂತರ ಮೆರವಣಿಗೆಗೆ ಚಾಲನೆ ನೀಡಿದರು. ದಸರಾ ಮೆರವಣಿಗೆಯಲ್ಲಿ 3 ಆನೆಗಳು ಪಾಲ್ಗೊಂಡವು. ಆನೆಗಳಿಗೆ ಪುಷ್ಪವೃಷ್ಟಿಯ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.