AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

8 ದಿನದಿಂದ ಅನ್ನ-ನೀರು ಬಿಟ್ಟು, ಮಲಮೂತ್ರ ವಿಸರ್ಜನೆ ಮಾಡದೆ.. ಶ್ರೀಗಳ ಕಠೋರ ವ್ರತ! ಯಾಕೆ?

ಲೋಕಕಲ್ಯಾಣಕ್ಕೆ ಹಾಗೂ ಕೊರೊನಾ ದೂರವಾಗಲೆಂದು ಶ್ರೀಗಳೊಬ್ಬರು ಕಠೋರ ವ್ರತ ಕೈಗೊಂಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮೊಗಲಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

8 ದಿನದಿಂದ ಅನ್ನ-ನೀರು ಬಿಟ್ಟು, ಮಲಮೂತ್ರ ವಿಸರ್ಜನೆ ಮಾಡದೆ.. ಶ್ರೀಗಳ ಕಠೋರ ವ್ರತ! ಯಾಕೆ?
ಗವಿಸಿದ್ದ ಮಠದ ಮಹದೇವ ಸ್ವಾಮೀಜಿ
KUSHAL V
|

Updated on: Nov 26, 2020 | 5:08 PM

Share

ಕಲಬುರಗಿ: ಲೋಕ ಕಲ್ಯಾಣಕ್ಕೆ ಹಾಗೂ ಕೊರೊನಾ ದೂರವಾಗಲೆಂದು ಶ್ರೀಗಳೊಬ್ಬರು ಕಠೋರ ವ್ರತ ಕೈಗೊಂಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮೊಗಲಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಲೋಕ ಕಲ್ಯಾಣದ ಧ್ಯೇಯ ಹೊತ್ತ ಬೀದರ್ ಜಿಲ್ಲೆಯ ಬಾವಗಿ ಗ್ರಾಮದ ಗವಿಸಿದ್ದ ಮಠದ ಮಹದೇವ ಸ್ವಾಮೀಜಿ ಕಳೆದ 8 ದಿನಗಳಿಂದ ಮೊಗಲಾ ಗ್ರಾಮದಲ್ಲಿ ಮರದ ಮೇಲೆ ಕುಳಿತು ವ್ರತ ಅನುಷ್ಠಾನ ಮಾಡ್ತಿದ್ದಾರೆ.

ಕಠೋರ ವ್ರತ ಪಾಲನೆ ಮಾಡುತ್ತಿರುವ 70 ವರ್ಷದ ಸ್ವಾಮೀಜಿ ಕಳೆದ 8 ದಿನದಿಂದ ಅನ್ನ ಮತ್ತು ನೀರು ಸೇವನೆ ಸಹ ತ್ಯಜಿಸಿದ್ದಾರೆ. ಮಲಮೂತ್ರ ವಿಸರ್ಜನೆ ಕೂಡಾ ಮಾಡದೆ ಮರದ ಮೇಲೆ ಕುಳಿತಿರೋ ಶ್ರೀಗಳ ವ್ರತ ನಾಳೆ 9ನೇ ದಿನಕ್ಕೆ ಕಾಲಿಡಲಿದ್ದು ಸಮಾಪ್ತಗೊಳ್ಳಲಿದೆ. ಹಾಗಾಗಿ, ಸ್ವಾಮೀಜಿಗಳ ದರ್ಶನ ಪಡೆಯಲು ಭಕ್ತರ ದಂಡೇ ಆಗಮಿಸುತ್ತಿದೆ.

ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ