ನಮ್ಮ ವೀರ ಯೋಧರಿಗಾಗಿ ಈ ಸಲದ ದೀಪಾವಳಿ ಹಣತೆಯನ್ನು ಬೆಳಗಿಸುವ: ಪ್ರಧಾನಿ ಮೋದಿ | This Deepavali let’s light diyas for our brave soldiers: PM Modi

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದಲ್ಲಿ ಆಚರಿಸಲ್ಪಡುವ ಎಲ್ಲ ಹಬ್ಬಗಳಿಗೆ ದೇಶದ ನಿವಾಸಿಗಳಿಗೆ ಶುಭಾಶಯಗಳನ್ನು ತಿಳಿಸುತ್ತಾರೆ. ಪ್ರಸಕ್ತ ದೀಪಾವಳಿ ಸಂದರ್ಭದಲ್ಲೂ ಜನರಿಗೆ ಶುಭಕೋರಿರುವ ಪ್ರಧಾನಿಗಳು ಈ ಸಲದ ದೀಪಾವಳಿ ಹಣತೆಯನ್ನು ದೇಶವನ್ನು ನಿರಂತರವಾಗಿ ಕಾಯುತ್ತಿರುವ ನಮ್ಮ ಹೆಮ್ಮೆಯ ಯೋಧರಿಗೋಸ್ಕರ ಬೆಳಗಿಸೋಣ ಅಂತ ಹೇಳಿದ್ದಾರೆ. ‘‘ನಮ್ಮ ವೀರ ಯೋಧರ ಅಸಾಧಾರಣ ಪರಾಕ್ರಮಕ್ಕೆ ಕೃತಜ್ಞತೆಗಳನ್ನು ಸಲ್ಲಿಸಲು ಶಬ್ದಗಳು ಸಾಕಾಗಲಾರವು. ಗಡಿಭಾಗಳಲ್ಲಿ ನಮ್ಮ ಸುರಕ್ಷತೆಗಾಗಿ ನಿಂತಿರುವ ಈ ಯೋಧರ ಕುಟುಂಬಗಳಿಗೂ ನಾವು ಕೃತಜ್ಞತೆಯುಳ್ಳವರಾಗಿರಬೇಕು,’’ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ.  ಹಬ್ಬ, ಹರಿದಿನ, […]

ನಮ್ಮ ವೀರ ಯೋಧರಿಗಾಗಿ ಈ ಸಲದ ದೀಪಾವಳಿ ಹಣತೆಯನ್ನು ಬೆಳಗಿಸುವ: ಪ್ರಧಾನಿ ಮೋದಿ | This Deepavali lets light diyas for our brave soldiers: PM Modi
ಪ್ರಧಾನಿ ನರೇಂದ್ರ ಮೋದಿ

Updated on: Nov 13, 2020 | 6:54 PM

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದಲ್ಲಿ ಆಚರಿಸಲ್ಪಡುವ ಎಲ್ಲ ಹಬ್ಬಗಳಿಗೆ ದೇಶದ ನಿವಾಸಿಗಳಿಗೆ ಶುಭಾಶಯಗಳನ್ನು ತಿಳಿಸುತ್ತಾರೆ. ಪ್ರಸಕ್ತ ದೀಪಾವಳಿ ಸಂದರ್ಭದಲ್ಲೂ ಜನರಿಗೆ ಶುಭಕೋರಿರುವ ಪ್ರಧಾನಿಗಳು ಈ ಸಲದ ದೀಪಾವಳಿ ಹಣತೆಯನ್ನು ದೇಶವನ್ನು ನಿರಂತರವಾಗಿ ಕಾಯುತ್ತಿರುವ ನಮ್ಮ ಹೆಮ್ಮೆಯ ಯೋಧರಿಗೋಸ್ಕರ ಬೆಳಗಿಸೋಣ ಅಂತ ಹೇಳಿದ್ದಾರೆ.

‘‘ನಮ್ಮ ವೀರ ಯೋಧರ ಅಸಾಧಾರಣ ಪರಾಕ್ರಮಕ್ಕೆ ಕೃತಜ್ಞತೆಗಳನ್ನು ಸಲ್ಲಿಸಲು ಶಬ್ದಗಳು ಸಾಕಾಗಲಾರವು. ಗಡಿಭಾಗಳಲ್ಲಿ ನಮ್ಮ ಸುರಕ್ಷತೆಗಾಗಿ ನಿಂತಿರುವ ಈ ಯೋಧರ ಕುಟುಂಬಗಳಿಗೂ ನಾವು ಕೃತಜ್ಞತೆಯುಳ್ಳವರಾಗಿರಬೇಕು,’’ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ

ಹಬ್ಬ, ಹರಿದಿನ, ಉತ್ಸವ ಮೊದಲಾದ ಸಂದರ್ಭಗಳಲ್ಲಿ ಮಾತ್ರವಲ್ಲದೆ, ಸದಾಕಾಲ ಯೋಧರ ಸೇವೆ ಮತ್ತು ಅವರ ಕುಟುಂಬಗಳ ಬಗ್ಗೆ ನರೇಂದ್ರ ಮೋದಿಯವರಿಗಿಂತ ಜಾಸ್ತಿ ಬೇರೆ ಯಾವುದೇ ದೇಶದ ಮುಖಂಡ ಪ್ರಾಯಶಃ ಯೋಚಿಸಿರಲಾರ.

Follow Us