AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ಆದೇಶಕ್ಕೆ ಡೋಂಟ್​ ಕೇರ್​ ಎಂದ ವಿಬ್‌ಗಯಾರ್ ಶಾಲೆ

ಬೆಂಗಳೂರು: ಪೋಷಕರಿಂದ ಕಡ್ಡಾಯವಾಗಿ ಶಾಲಾ ಫೀಸ್ ಪಡೆಯುವಂತಿಲ್ಲಾ ಅಂತಾ ಈ ಹಿಂದೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ‌ ಹೊರಡಿಸಿತ್ತು. ಆದರೆ, ನಗರದ ಕೆಲವು ಶಾಲೆಗಳು ಈ ಆದೇಶಕ್ಕೆ ಡೋಂಟ್​ ಕೇರ್​ ಎನ್ನುವಂತೆ ವರ್ತಿಸುತ್ತಿದೆ. ಇವುಗಳಲ್ಲಿ ವಿಬ್​ಗಯಾರ್​ ಶಾಲೆ ಕೂಡ ಒಂದು. ಸರ್ಕಾರದ ಆದೇಶ ಲೆಕ್ಕಿಸದ ಶಾಲೆಯ ಆಡಳಿತ ಮಂಡಳಿ ಪೂರ್ತಿ ಶುಲ್ಕ ಪಾವತಿಸಿ ಇಲ್ಲದಿದ್ದರೆ ಮಕ್ಕಳ ಅಡ್ಮಿಷನ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ನಗರದ ಹೊರಮಾವು ಬಳಿಯಿರುವ ವಿಬ್​ಗಯಾರ್​ ಶಾಲಾಡಳಿತದಿಂದ […]

ಸರ್ಕಾರದ ಆದೇಶಕ್ಕೆ ಡೋಂಟ್​ ಕೇರ್​ ಎಂದ ವಿಬ್‌ಗಯಾರ್ ಶಾಲೆ
KUSHAL V
|

Updated on: Jun 26, 2020 | 10:50 AM

Share

ಬೆಂಗಳೂರು: ಪೋಷಕರಿಂದ ಕಡ್ಡಾಯವಾಗಿ ಶಾಲಾ ಫೀಸ್ ಪಡೆಯುವಂತಿಲ್ಲಾ ಅಂತಾ ಈ ಹಿಂದೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ‌ ಹೊರಡಿಸಿತ್ತು. ಆದರೆ, ನಗರದ ಕೆಲವು ಶಾಲೆಗಳು ಈ ಆದೇಶಕ್ಕೆ ಡೋಂಟ್​ ಕೇರ್​ ಎನ್ನುವಂತೆ ವರ್ತಿಸುತ್ತಿದೆ. ಇವುಗಳಲ್ಲಿ ವಿಬ್​ಗಯಾರ್​ ಶಾಲೆ ಕೂಡ ಒಂದು.

ಸರ್ಕಾರದ ಆದೇಶ ಲೆಕ್ಕಿಸದ ಶಾಲೆಯ ಆಡಳಿತ ಮಂಡಳಿ ಪೂರ್ತಿ ಶುಲ್ಕ ಪಾವತಿಸಿ ಇಲ್ಲದಿದ್ದರೆ ಮಕ್ಕಳ ಅಡ್ಮಿಷನ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ನಗರದ ಹೊರಮಾವು ಬಳಿಯಿರುವ ವಿಬ್​ಗಯಾರ್​ ಶಾಲಾಡಳಿತದಿಂದ ಪೋಷಕರಿಗೆ ಕರೆಮಾಡಿ ಒತ್ತಡ ಹೇರುತ್ತಿದ್ದಾರೆ. ಆನ್​ಲೈನ್ ಕ್ಲಾಸ್ ಅಟೆಂಡ್ ಮಾಡಬೇಕಾದ್ರೂ ಫೀಸ್ ಕಟ್ಟಲೇಬೇಕು ಎಂದು ಸಹ ಹೇಳಿದೆ.

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ