AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ಸಂಕಷ್ಟ: ಕೆಲಸವಿಲ್ಲದೆ ಮನನೊಂದ ನೇಕಾರ ನೇಣಿಗೆ ಶರಣು

ಬೆಂಗಳೂರು: ಲಾಕ್​ಡೌನ್​ ಮುಗಿದ್ದಿದ್ದರೂ ಅದು ತೊಂದೊಡ್ಡಿರುವ ಸಂಕಷ್ಟು ಇನ್ನೂ ಮುಗಿದಿಲ್ಲ. ಇದೀಗ ಕೆಲಸವಿಲ್ಲದೆ ಮನನೊಂದು ನೇಕಾರನೊಬ್ಬ ನೇಣಿಗೆ ಶರಣಾಗಿರುವ ಘಟನೆ ನಗರದ ಕೋಗಿಲು ಕ್ರಾಸ್ ಬಳಿಯ ಅಗ್ರಹಾರ ಲೇಔಟ್‌ನಲ್ಲಿ ಬೆಳಕಿಗೆ ಬಂದಿದೆ. ಲಾಕ್​ಡೌನ್​ನಿಂದ ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕೂರಬೇಕಾದ ಸ್ಥಿತಿಗೆ ನೇಕಾರ ಲಕ್ಷ್ಮೀಪತಿ ಮನನೊಂದಿದ್ದರು. ಹೀಗಾಗಿ, ಇಂದು ಮನೆಯಲ್ಲಿ ಯಾರು ಇಲ್ಲದೆ ವೇಳೆ ತಮ್ಮ ಮಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಾಕ್​ಡೌನ್​ ಸಂಕಷ್ಟ: ಕೆಲಸವಿಲ್ಲದೆ ಮನನೊಂದ ನೇಕಾರ ನೇಣಿಗೆ ಶರಣು
KUSHAL V
| Edited By: |

Updated on:Jul 24, 2020 | 6:02 PM

Share

ಬೆಂಗಳೂರು: ಲಾಕ್​ಡೌನ್​ ಮುಗಿದ್ದಿದ್ದರೂ ಅದು ತೊಂದೊಡ್ಡಿರುವ ಸಂಕಷ್ಟು ಇನ್ನೂ ಮುಗಿದಿಲ್ಲ. ಇದೀಗ ಕೆಲಸವಿಲ್ಲದೆ ಮನನೊಂದು ನೇಕಾರನೊಬ್ಬ ನೇಣಿಗೆ ಶರಣಾಗಿರುವ ಘಟನೆ ನಗರದ ಕೋಗಿಲು ಕ್ರಾಸ್ ಬಳಿಯ ಅಗ್ರಹಾರ ಲೇಔಟ್‌ನಲ್ಲಿ ಬೆಳಕಿಗೆ ಬಂದಿದೆ.

ಲಾಕ್​ಡೌನ್​ನಿಂದ ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕೂರಬೇಕಾದ ಸ್ಥಿತಿಗೆ ನೇಕಾರ ಲಕ್ಷ್ಮೀಪತಿ ಮನನೊಂದಿದ್ದರು. ಹೀಗಾಗಿ, ಇಂದು ಮನೆಯಲ್ಲಿ ಯಾರು ಇಲ್ಲದೆ ವೇಳೆ ತಮ್ಮ ಮಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Published On - 11:55 am, Thu, 23 July 20