AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತ ಎಮ್ಮೆಗಾಗಿ ಗುಂಡಿ ತೋಡಿಸಿ.. ಗಂಡನನ್ನೇ ಹೂತು ಹಾಕಿದಳು ಐನಾತಿ ಮಳ್ಳಿ!

ಬೆಳಗಾವಿ: ಪತಿಯೇ ಪರದೈವ ಅಂದರೆ ಪತಿ ದೇವರಿಗೆ ಸಮಾನ ಎಂಬ ಮಾತು ತಲೆತಲಾಂತರದಿಂದ ಕೇಳಿಕೊಂಡು ಬಂದಿದ್ದೇವೆ. ಆದರೆ, ನಾರಿ ಮುನಿದರೆ ತನ್ನ ಪತಿಯನ್ನು ಕೊಲೆಮಾಡಲು ಸಹ ಹಿಂಜರಿಯುವುದಿಲ್ಲ ಎಂಬ ಉದಾಹರಣೆ ಸಹ ಸಾಕಷ್ಟು ನೋಡಿದ್ದೇವೆ. ಅಂತೆಯೇ, ಇಲ್ಲೊಬ್ಬಳು ಐನಾತಿ ಲೇಡಿ ತನ್ನ ಎಮ್ಮೆ ಸತ್ತಿದೆ ಅಂತಾ ಗುಂಡಿ ತೆಗೆಸಿ ಕೊಲೆಗೈದ ಗಂಡನ ಶವವನ್ನು ಹೂಳಿರುವ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚಿನಾಳ ಕೆ.ಎಸ್. ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ ನಿವಾಸಿಯಾದ 35 ವರ್ಷದ ಸಚಿನ್ […]

ಸತ್ತ ಎಮ್ಮೆಗಾಗಿ ಗುಂಡಿ ತೋಡಿಸಿ.. ಗಂಡನನ್ನೇ ಹೂತು ಹಾಕಿದಳು ಐನಾತಿ ಮಳ್ಳಿ!
ಆಯೇಷಾ ಬಾನು
| Edited By: |

Updated on: Sep 06, 2020 | 12:54 PM

Share

ಬೆಳಗಾವಿ: ಪತಿಯೇ ಪರದೈವ ಅಂದರೆ ಪತಿ ದೇವರಿಗೆ ಸಮಾನ ಎಂಬ ಮಾತು ತಲೆತಲಾಂತರದಿಂದ ಕೇಳಿಕೊಂಡು ಬಂದಿದ್ದೇವೆ. ಆದರೆ, ನಾರಿ ಮುನಿದರೆ ತನ್ನ ಪತಿಯನ್ನು ಕೊಲೆಮಾಡಲು ಸಹ ಹಿಂಜರಿಯುವುದಿಲ್ಲ ಎಂಬ ಉದಾಹರಣೆ ಸಹ ಸಾಕಷ್ಟು ನೋಡಿದ್ದೇವೆ. ಅಂತೆಯೇ, ಇಲ್ಲೊಬ್ಬಳು ಐನಾತಿ ಲೇಡಿ ತನ್ನ ಎಮ್ಮೆ ಸತ್ತಿದೆ ಅಂತಾ ಗುಂಡಿ ತೆಗೆಸಿ ಕೊಲೆಗೈದ ಗಂಡನ ಶವವನ್ನು ಹೂಳಿರುವ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚಿನಾಳ ಕೆ.ಎಸ್. ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ ನಿವಾಸಿಯಾದ 35 ವರ್ಷದ ಸಚಿನ್ ಭೋಪಳೆಯನ್ನು ಆತನ ಪತ್ನಿ ಅನಿತಾ(35) ತಾನೇ ಕೊಲೆಗೈದಿದ್ದಾಳೆ. ನಂತರ ತನ್ನ ಸಹೋದರನ ಜೊತೆ ಸೇರಿ ಎಮ್ಮೆ ಸತ್ತಿದೆ ಎಂದು ಹೇಳಿ ರಾತ್ರೋರಾತ್ರಿ JCB ತರಿಸಿ ಗುಂಡಿ ತೋಡಿಸಿದ್ದಾಳೆ. ಬಳಿಕ ಪತಿ ಸಚಿನ್​ ಶವವನ್ನು ಅದರಲ್ಲಿ ಹೂತು ಹಾಕಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಹೂತಿದ್ದ ಶವವನ್ನು ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನಿನ್ನೆ ಹೊರತೆಗೆದಿದ್ದಾರೆ. ತನ್ನ ಸಹೋದರನ ಜೊತೆ ಸೇರಿ ಗಂಡನಿಗೆ ಗುಂಡಿ ತೋಡಿದ ಪತ್ನಿ ಸೆರೆಗೆ ನಿಪ್ಪಾಣಿ ಪೊಲೀಸರು ಬಲೆ ಬೀಸಿದ್ದಾರೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ