ಚೀನಾದಲ್ಲಿ ಹೊಸದಾಗಿ ಪತ್ತೆಯಾದ ತಲೆಬುರುಡೆ ಕಂಡು ಗೊಂದಲಕ್ಕೊಳಗಾಗಿರುವ ವಿಜ್ಞಾನಿಗಳು; ಇದು ಮಾನವರ ಮತ್ತೊಂದು ವಂಶವೇ?

ಚೀನಾದಲ್ಲಿ ಪತ್ತೆಯಾದ ತಲೆಬುರುಡೆಯ ಮುಖವು ನಮ್ಮಂತೆಯೇ ಕಾಣುತ್ತದೆ, ಆದರೆ ಅಂಗಗಳು ಮತ್ತು ದವಡೆಯಂತಹ ಇತರ ಭಾಗಗಳು ಹೆಚ್ಚು ಪ್ರಾಚೀನವಾಗಿವೆ. ಇದರ ಗಲ್ಲ ಡೆನಿಸೋವನ್‌ನಂತೆಯೇ ತೋರುತ್ತದೆ.

ಚೀನಾದಲ್ಲಿ ಹೊಸದಾಗಿ ಪತ್ತೆಯಾದ ತಲೆಬುರುಡೆ ಕಂಡು ಗೊಂದಲಕ್ಕೊಳಗಾಗಿರುವ ವಿಜ್ಞಾನಿಗಳು; ಇದು ಮಾನವರ ಮತ್ತೊಂದು ವಂಶವೇ?
ಚೀನಾದಲ್ಲಿ ಪತ್ತೆಯಾದ ತಲೆಬುರುಡೆ
Follow us
|

Updated on: Aug 09, 2023 | 5:59 PM

ಯಾವುದೇ ತಿಳಿದಿರುವ ಮಾನವ ವಂಶವೃಕ್ಷಕ್ಕೆ (Human ancestry) ಹೊಂದಿಕೆಯಾಗದ ಪ್ರಾಚೀನ ತಲೆಬುರುಡೆ ಚೀನಾದಲ್ಲಿ (China) ಪತ್ತೆಯಾಗಿದ್ದು ವಿಜ್ಞಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ಸುಮಾರು 300,000 ವರ್ಷಗಳ ಹಿಂದಿನ ಈ ತಲೆಬುರುಡೆಯು ವಿವಿಧ ಗುಂಪುಗಳ ವೈಶಿಷ್ಟ್ಯಗಳ ಮಿಶ್ರಣವನ್ನು ಹೊಂದಿದೆ, ಇದು ಏಷ್ಯಾದಲ್ಲಿ ಮೂರು ವಂಶಾವಳಿಗಳ ಸಹಬಾಳ್ವೆಯನ್ನು ಸೂಚಿಸುತ್ತದೆ: ಹೆಚ್. ಎರೆಕ್ಟಸ್, ಡೆನಿಸೋವನ್ ಮತ್ತು ಆಧುನಿಕ ಮಾನವ. ಆಶ್ಚರ್ಯಕರ ಸಂಗತಿಯೆಂದರೆ, ಇದು ನಿಯಾಂಡರ್ತಲ್​ಗಳು, ಡೆನಿಸೋವನ್​ಗಳು ಅಥವಾ ಆಧುನಿಕ ಮಾನವರಿಗೆ ಹೊಂದಿಕೆಯಾಗುವುದಿಲ್ಲ ಆದರೆ ಅವರೆಲ್ಲದರೊಂದಿಗೆ ಗುಣಲಕ್ಷಣಗಳನ್ನು ಹಂಚಿಕೊಳ್ಳುತ್ತದೆ.

ಇದು ಮಾನವ ಇತಿಹಾಸದ ಬಗ್ಗೆ ನಮಗೆ ತಿಳಿದಿರುವುವ ವೈಜ್ಞಾನಿಕ ಮಾಹಿತಿ ಸರಿಯೇ ಎಂಬುದನ್ನು ಪ್ರಶ್ನಿಸುತ್ತದೆ. 2019 ರಲ್ಲಿ ಪೂರ್ವ ಚೀನಾದ ಹುವಾಲಾಂಗ್‌ಡಾಂಗ್‌ನಲ್ಲಿ ದವಡೆ ಮತ್ತು ಕಾಲಿನ ಮೂಳೆಗಳು ವಿಜ್ಞಾನಿಗಳಿಗೆ ಸಿಕ್ಕಿತ್ತು, ಇದು ಸುಮಾರು 12-13 ವರ್ಷ ವಯಸ್ಸಿನ ಮಗುವಿನ ಮೂಳೆಗಳು ಎಂಬುದು ತಿಳಿದುಬಂದಿದೆ, ಇದರ ವೈಶಿಷ್ಟ್ಯಗಳು ಮಾನವ ಕುಟುಂಬ ವೃಕ್ಷದಲ್ಲಿ ಹೊಸ ಶಾಖೆಯನ್ನು ಸೂಚಿಸುತ್ತವೆ.

ಇದನ್ನೂ ಓದಿ: ವಿಶ್ವ ಮೂಲ ನಿವಾಸಿಗಳ ದಿನದ ಆಚರಣೆಯ ಹಿಂದಿನ ಹಿನ್ನೆಲೆ ಏನು? ಇಲ್ಲಿದೆ ವಿವರ

ಚೀನಾದಲ್ಲಿ ಪತ್ತೆಯಾದ ತಲೆಬುರುಡೆಯ ಮುಖವು ನಮ್ಮಂತೆಯೇ ಕಾಣುತ್ತದೆ, ಆದರೆ ಅಂಗಗಳು ಮತ್ತು ದವಡೆಯಂತಹ ಇತರ ಭಾಗಗಳು ಹೆಚ್ಚು ಪ್ರಾಚೀನವಾಗಿವೆ. ಇದರ ಗಲ್ಲ ಡೆನಿಸೋವನ್‌ನಂತೆಯೇ ತೋರುತ್ತದೆ.

ಈ ಆವಿಷ್ಕಾರವು ವಿಷಯಗಳನ್ನು ಸಂಕೀರ್ಣಗೊಳಿಸುತ್ತದೆ. ಏಷ್ಯಾದಲ್ಲಿ ಈ ವಂಶಗಳು ಪರಸ್ಪರ ಪ್ರಭಾವ ಬೀರಿರಬಹುದು ಎಂದು ಇದು ಸುಳಿವು ನೀಡುತ್ತದೆ. ಸದ್ಯಕ್ಕೆ, ಇದನ್ನು HLD 6 ಎಂದು ಕರೆಯಲಾಗಿದೆ. ಈ ನಿಗೂಢ ಸಂಶೋಧನೆಯು ಮಾನವ ಇತಿಹಾಸವನ್ನು ಪುನಃ ರಚಿಸಬಹುದು, ಆಧುನಿಕ ಮಾನವರು ಮತ್ತು ಪ್ರಾಚೀನ ಮಾನವರ ನಡುವೆ ಹೊಸ ರೀತಿಯಲ್ಲಿ ಸಂಪರ್ಕವನ್ನು ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ತಾಜಾ ಸುದ್ದಿ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?