AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳೆ ಎಲೆಯ ಇಡ್ಲಿ, ಮಾಡುವ ವಿಧಾನ ಇಲ್ಲಿದೆ ನೋಡಿ

ಇಡ್ಲಿ ದಕ್ಷಿಣ ಭಾರತದ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ, ಇಡ್ಲಿ ಸಮೂಹಕ್ಕೆ ಅನೇಕ ಹೊಸ ವಿಧಾನದ ಇಡ್ಲಿಗಳು ಸೇರಿಕೊಂಡಿದೆ. ಇದರಲ್ಲಿ ಬಾಳೆ ಎಲೆಯ ಇಡ್ಲಿ ಕೂಡ ಒಂದು. ಇದು ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತದವರಿಗೂ ಇಷ್ಟವಾಗಬಹುದು. ಏಕೆಂದರೆ, ಇದರ ರೆಸಿಪಿಯೇ ಅಷ್ಟೊಂದು ಅದ್ಭುತವಾಗಿದೆ. ಬಾಳೆ ಎಲೆಯ ಇಡ್ಲಿ ಮಾಡುವುದು ಹೇಗೆ? ಅದಕ್ಕೆ ಯಾವೆಲ್ಲ ವಸ್ತುಗಳು ಬೇಕು ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಬಾಳೆ ಎಲೆಯ ಇಡ್ಲಿ, ಮಾಡುವ ವಿಧಾನ ಇಲ್ಲಿದೆ ನೋಡಿ
ಬಾಳೆ ಎಲೆಯ ಇಡ್ಲಿ
ಸಾಯಿನಂದಾ
| Edited By: |

Updated on: Dec 26, 2024 | 4:13 PM

Share

ಇಡ್ಲಿ ನಮ್ಮಲ್ಲಿ ಅನೇಕರಿಗೆ ಪ್ರಮುಖ ಉಪಹಾರ ಆಯ್ಕೆಯಾಗಿದೆ. ಅವುಗಳನ್ನು ಸ್ವಲ್ಪ ಸಾಂಬಾರ್ ಮತ್ತು ಚಟ್ನಿಯೊಂದಿಗೆ ತಿಂದರೆ ಬಾಯಿಗೂ ರುಚಿ, ಮನಸ್ಸಿಗೂ ಆನಂದ. ಸಾಮಾನ್ಯ ವಿಧಾನದ ಇಡ್ಲಿಯನ್ನು ನೀವು ತಿಂದಿರಬಹುದು. ಆದರೆ ಯಾವತ್ತಾದರೂ ಬಾಳೆ ಎಲೆಯಲ್ಲಿ ಇಡ್ಲಿ ಮಾಡಿ ತಿಂದಿದ್ದೀರಾ? ಇಲ್ವಾ ಇಲ್ಲಿ ನಾವು ನಿಮಗೆ ತೋರಿಸುತ್ತೇವೆ ನೋಡಿ. ಮನೆ ಯಾರಾದರೂ ಬಂದ್ರೆ, ಅಥವಾ ತಕ್ಷಣಕ್ಕೆ ನಿಮಗೆ ಮಾಡಿಕೊಳ್ಳಬೇಕೆಂದರೆ ಈ ಬಾಳೆ ಎಲೆ ಇಡ್ಲಿ ಮಾಡಬಹುದು. @chieffoodieofficer ಎಂಬ Instagram ಪುಟದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಇದನ್ನು ಒಮ್ಮೆ ನೀವು ಕೂಡ ಪ್ರಯತ್ನಿಸಬಹುದು.

ಬಾಳೆ ಎಲೆಯ ಇಡ್ಲಿ ರೆಸಿಪಿ: ಇದನ್ನು ಹೇಗೆ ಮಾಡುವುದು

ಗ್ರೇವಿಯನ್ನು ತಯಾರಿಸಿ : ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಬಿಸಿ ಮಾಡಿ ಮತ್ತು ಕತ್ತರಿಸಿದ ಈರುಳ್ಳಿ ಕಂದು ಬಣ್ಣಕ್ಕೆ ಬರುವರೆಗೆ ಪ್ರೈ ಮಾಡಿ. ಟೊಮ್ಯಾಟೊ, ಒಂದು ಚಿಟಿಕೆ ಹಲ್ದಿ, ಪೋಡಿ ಮಸಾಲಾ, ಒಣಗಿದ ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಒಂದು ಸ್ಪ್ಲಾಶ್ ನೀರನ್ನು ಸೇರಿಸಿ. ಎಲ್ಲವನ್ನೂ ಮಿಶ್ರಣ ಮಾಡಿ

ಲೇಯರ್ ಇಟ್ ಅಪ್: ಬಾಳೆ ಎಲೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪದಿಂದ ಸವರಿಕೊಂಡು, ಅದರ ಮಧ್ಯದಲ್ಲಿ ಈರುಳ್ಳಿ-ಟೊಮ್ಯಾಟೊ ಗ್ರೇವಿಯನ್ನು ಹಾಕಿ. ಗ್ರೇವಿಯ ಮೇಲೆ ಇಡ್ಲಿ ಹಿಟ್ಟನ್ನು ಸುರಿಯಿರಿ, ಹಿಟ್ಟಿನ ಮೇಲೆ ಮಸಾಲ ಪುಡಿಯನ್ನು ಸ್ವಲ್ಪ ಹಾಕಿಕೊಳ್ಳಿ.

ಸ್ಟೀಮ್ ಮಾಡಿ: ಒಂದು ಪ್ಯಾನ್ ಬೇಯಲು ಬಿಡಿ. ಗಟ್ಟಿಯಾಗಿ ಮುಚ್ಚಳ ಮುಚ್ಚಿ, 20ರಿಂದ 25 ನಿಮಿಷದ ವರೆಗೆ ಬೇಯಿಸಿ, ನಂತರ ಮನೆಯವರಿಗೆ ರುಚಿಯಾಗಿ ಬಡಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು