AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳೆ ಎಲೆಯ ಇಡ್ಲಿ, ಮಾಡುವ ವಿಧಾನ ಇಲ್ಲಿದೆ ನೋಡಿ

ಇಡ್ಲಿ ದಕ್ಷಿಣ ಭಾರತದ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ, ಇಡ್ಲಿ ಸಮೂಹಕ್ಕೆ ಅನೇಕ ಹೊಸ ವಿಧಾನದ ಇಡ್ಲಿಗಳು ಸೇರಿಕೊಂಡಿದೆ. ಇದರಲ್ಲಿ ಬಾಳೆ ಎಲೆಯ ಇಡ್ಲಿ ಕೂಡ ಒಂದು. ಇದು ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತದವರಿಗೂ ಇಷ್ಟವಾಗಬಹುದು. ಏಕೆಂದರೆ, ಇದರ ರೆಸಿಪಿಯೇ ಅಷ್ಟೊಂದು ಅದ್ಭುತವಾಗಿದೆ. ಬಾಳೆ ಎಲೆಯ ಇಡ್ಲಿ ಮಾಡುವುದು ಹೇಗೆ? ಅದಕ್ಕೆ ಯಾವೆಲ್ಲ ವಸ್ತುಗಳು ಬೇಕು ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಬಾಳೆ ಎಲೆಯ ಇಡ್ಲಿ, ಮಾಡುವ ವಿಧಾನ ಇಲ್ಲಿದೆ ನೋಡಿ
ಬಾಳೆ ಎಲೆಯ ಇಡ್ಲಿ
ಸಾಯಿನಂದಾ
| Edited By: |

Updated on: Dec 26, 2024 | 4:13 PM

Share

ಇಡ್ಲಿ ನಮ್ಮಲ್ಲಿ ಅನೇಕರಿಗೆ ಪ್ರಮುಖ ಉಪಹಾರ ಆಯ್ಕೆಯಾಗಿದೆ. ಅವುಗಳನ್ನು ಸ್ವಲ್ಪ ಸಾಂಬಾರ್ ಮತ್ತು ಚಟ್ನಿಯೊಂದಿಗೆ ತಿಂದರೆ ಬಾಯಿಗೂ ರುಚಿ, ಮನಸ್ಸಿಗೂ ಆನಂದ. ಸಾಮಾನ್ಯ ವಿಧಾನದ ಇಡ್ಲಿಯನ್ನು ನೀವು ತಿಂದಿರಬಹುದು. ಆದರೆ ಯಾವತ್ತಾದರೂ ಬಾಳೆ ಎಲೆಯಲ್ಲಿ ಇಡ್ಲಿ ಮಾಡಿ ತಿಂದಿದ್ದೀರಾ? ಇಲ್ವಾ ಇಲ್ಲಿ ನಾವು ನಿಮಗೆ ತೋರಿಸುತ್ತೇವೆ ನೋಡಿ. ಮನೆ ಯಾರಾದರೂ ಬಂದ್ರೆ, ಅಥವಾ ತಕ್ಷಣಕ್ಕೆ ನಿಮಗೆ ಮಾಡಿಕೊಳ್ಳಬೇಕೆಂದರೆ ಈ ಬಾಳೆ ಎಲೆ ಇಡ್ಲಿ ಮಾಡಬಹುದು. @chieffoodieofficer ಎಂಬ Instagram ಪುಟದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಇದನ್ನು ಒಮ್ಮೆ ನೀವು ಕೂಡ ಪ್ರಯತ್ನಿಸಬಹುದು.

ಬಾಳೆ ಎಲೆಯ ಇಡ್ಲಿ ರೆಸಿಪಿ: ಇದನ್ನು ಹೇಗೆ ಮಾಡುವುದು

ಗ್ರೇವಿಯನ್ನು ತಯಾರಿಸಿ : ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಬಿಸಿ ಮಾಡಿ ಮತ್ತು ಕತ್ತರಿಸಿದ ಈರುಳ್ಳಿ ಕಂದು ಬಣ್ಣಕ್ಕೆ ಬರುವರೆಗೆ ಪ್ರೈ ಮಾಡಿ. ಟೊಮ್ಯಾಟೊ, ಒಂದು ಚಿಟಿಕೆ ಹಲ್ದಿ, ಪೋಡಿ ಮಸಾಲಾ, ಒಣಗಿದ ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಒಂದು ಸ್ಪ್ಲಾಶ್ ನೀರನ್ನು ಸೇರಿಸಿ. ಎಲ್ಲವನ್ನೂ ಮಿಶ್ರಣ ಮಾಡಿ

ಲೇಯರ್ ಇಟ್ ಅಪ್: ಬಾಳೆ ಎಲೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪದಿಂದ ಸವರಿಕೊಂಡು, ಅದರ ಮಧ್ಯದಲ್ಲಿ ಈರುಳ್ಳಿ-ಟೊಮ್ಯಾಟೊ ಗ್ರೇವಿಯನ್ನು ಹಾಕಿ. ಗ್ರೇವಿಯ ಮೇಲೆ ಇಡ್ಲಿ ಹಿಟ್ಟನ್ನು ಸುರಿಯಿರಿ, ಹಿಟ್ಟಿನ ಮೇಲೆ ಮಸಾಲ ಪುಡಿಯನ್ನು ಸ್ವಲ್ಪ ಹಾಕಿಕೊಳ್ಳಿ.

ಸ್ಟೀಮ್ ಮಾಡಿ: ಒಂದು ಪ್ಯಾನ್ ಬೇಯಲು ಬಿಡಿ. ಗಟ್ಟಿಯಾಗಿ ಮುಚ್ಚಳ ಮುಚ್ಚಿ, 20ರಿಂದ 25 ನಿಮಿಷದ ವರೆಗೆ ಬೇಯಿಸಿ, ನಂತರ ಮನೆಯವರಿಗೆ ರುಚಿಯಾಗಿ ಬಡಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ