AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಪ್ ಸ್ಟಿಕ್ ಮುರಿದು ಹೋದರೆ ಚಿಂತೆ ಮಾಡಬೇಡಿ, ಸಿಂಪಲ್​​​ ಟಿಪ್ಸ್​ ಫಾಲೋ ಮಾಡಿ

ದುಬಾರಿ ಬೆಲೆಯ ಲಿಪ್​ಸ್ಟಿಕ್​​​ಗಳು ಮುರಿದು ಹೋಗಿದೆ ಎಂದು ಚಿಂತಿಸದಿರಿ. ಮುರಿದಿರುವ ಲಿಪ್​​ಸ್ಟಿಕ್​​ ಅನ್ನು ನೀವು ಮತ್ತೆ ಕೂಡ ಉಪಯೋಗಿಸಬಹುದು. ಅದು ಹೇಗೆ ಎಂದು ಯೋಚಿಸುತ್ತೀದ್ದೀರಾ? ಹಾಗಿದ್ದರೆ ಈ ಸಿಂಪಲ್​​ ಟಿಪ್ಸ್​​​ ಫಾಲೋ ಮಾಡಿ.

ಲಿಪ್ ಸ್ಟಿಕ್ ಮುರಿದು ಹೋದರೆ ಚಿಂತೆ ಮಾಡಬೇಡಿ, ಸಿಂಪಲ್​​​ ಟಿಪ್ಸ್​ ಫಾಲೋ ಮಾಡಿ
Beauty TipsImage Credit source: L'Oreal Paris
ಅಕ್ಷತಾ ವರ್ಕಾಡಿ
|

Updated on: Aug 12, 2023 | 4:07 PM

Share

ಮಹಿಳೆಯರ ಸೌಂದರ್ಯದ ದಿನಚರಿಯ ಅಗತ್ಯ ವಸ್ತುಗಳ ಪೈಕಿಯಲ್ಲಿ ಲಿಪ್​​ಸ್ಟಿಕ್ (Lipstick) ​ಅತ್ಯಂತ ಪ್ರಮುಖವಾದುದು. ಕೆಲವೊಮ್ಮೆ ನೀವು ಖರೀದಿಸಿದ ದುಬಾರಿ ಬೆಲೆಯ ಲಿಪ್​​​ಸ್ಟಿಕ್​ಗಳು ಅಚಾನಕ್ಕಾಗಿ ಕೆಳಗೆ ಬಿದ್ದು ಮುರಿದು ಹೋಗುತ್ತದೆ. ಆದರೆ ಮುರಿದ ಲಿಪ್​​​ಸ್ಟಿಕ್​​​​ ಅನ್ನು ಕೂಡ ಮತ್ತೆ ಉಪಯೋಗಿಸಬಹುದು. ಇನ್ನೂ ಮುಂದೆ ದುಬಾರಿ ಬೆಲೆಯ ಲಿಪ್​ಸ್ಟಿಕ್​​​ಗಳು ಮುರಿದು ಹೋಗಿದೆ ಎಂದು ಚಿಂತಿಸದಿರಿ. ಈ ಕೆಳಗೆ ತಿಳಿಸಲಾಗಿರುವ ಸಿಂಪಲ್​​ ಟಿಪ್ಸ್​​​ ಫಾಲೋ ಮಾಡಿ ಮುರಿದಿರುವ ಲಿಪ್​​​ಸ್ಟಿಕ್​​ ಮರು ಜೋಡಿಸಿ ಬಳಸಬಹುದಾಗಿದೆ.

ಲಿಪ್​​​ಸ್ಟಿಕ್​​​​​ ಮುರಿದರೆ ಏನು ಮಾಡಬೇಕು?

ಮುರಿದಿರುವ ಲಿಪ್​​​ಸ್ಟಿಕ್​​ ಅನ್ನು ನವು ಸುಲಭವಾಗಿ ಜೋಡಿಸಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಲಿಪ್​​ಸ್ಟಿಕ್​​​ನ ಮುರಿದ ಭಾಗಗಳನ್ನು ಲೈಟರ್​​​ನಿಂದ ಬಿಸಿ ಮಾಡಿ ಮತ್ತು ನಂತರ ಎರಡೂ ಭಾಗಗಳು ಬಿಸಿಯಾದಾಗ , ಎರಡು ಭಾಗಗಳನ್ನು ಒಟ್ಟಿಗೆ ಜೋಡಿಸಿ. ಸ್ಪಲ್ಪ ಹೊತ್ತು ಹಾಗೆಯೇ ಬಿಡಿ. ಈ ರೀತಿಯಾಗಿ ಮರು ಜೋಡಿಸಿ ಮತ್ತೆ ಲಿಪ್​​​ಸ್ಟಿಕ್​ ಬಳಸಬಹುದು.

ಇದನ್ನೂ ಓದಿ: ಚೀನಾದಲ್ಲಿ ಹೊಸದಾಗಿ ಪತ್ತೆಯಾದ ತಲೆಬುರುಡೆ ಕಂಡು ಗೊಂದಲಕ್ಕೊಳಗಾಗಿರುವ ವಿಜ್ಞಾನಿಗಳು; ಇದು ಮಾನವರ ಮತ್ತೊಂದು ವಂಶವೇ?

ಲಿಪ್​​​ ಸ್ಟಿಕ್​​​​ ಹಚ್ಚುವ ಮೊದಲು ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು:

ದೀರ್ಘಕಾಲದ ವರೆಗೆ ನೀವು ಹಚ್ಚಿರುವ ಲಿಪ್​ಸ್ಟಿಕ್​ ಹಾಗೆಯೇ ಉಳಿಯಲು ಕೆಲವೊಂದು ಸಿಂಪಲ್​​ ಟಿಪ್ಸ್​​​ಗಳು ಇಲ್ಲಿವೆ. ಸೌಂದರ್ಯದ ಜೊತೆಗೆ ನಿಮ್ಮ ತುಟಿಯ ಚರ್ಮವು ಸೂಕ್ಷ್ಮವಾಗಿರುವುದರಿಂದ ಲಿಪ್​ಸ್ಟಿಕ್​ ಹಚ್ಚುವ ಮೊದಲು ತುಟಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ. ನಂತರ ಟಿಶ್ಯೂ ಪೇಪರ್‌ನಿಂದ ತುಟಿಗಳನ್ನು ಸ್ವಚ್ಛಗೊಳಿಸಿ. ಇದು ನಿಮ್ಮ ತುಟಿಗಳಿಗೆ ತೇವಾಂಶವನ್ನು ತರುತ್ತದೆ ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ನಂತರ, ಲಿಪ್​​ಸ್ಟಿಕ್​​ ಹಚ್ಚಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್