AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mobile: ರಾತ್ರಿ ನಿದ್ರೆ ಬರುವವರೆಗೆ, ಬೆಳಗ್ಗೆ ಎದ್ದಾಕ್ಷಣ ಮೊಬೈಲ್ ನೋಡುವ ಅಭ್ಯಾಸವಿದ್ದರೆ ಬಿಟ್ಟುಬಿಡು

ರಾತ್ರಿ ನಿದ್ರೆ ಬರುವವರೆಗೆ ಬೆಳಗ್ಗೆ ನಿದ್ರೆಯಿಂದ ಎಚ್ಚರವಾದ ಬಳಿಕ ಮೊಬೈಲ್ ನೋಡದೆ ಬಹುತೇಕರಿಗೆ ದಿನವೇ ಸಾಗುವುದಿಲ್ಲ. ಆದರೆ ಬೆಳಗ್ಗೆ ಎಚ್ಚರವಾದ ತಕ್ಷಣ ಮೊಬೈಲ್ ಹಿಡಿದು ಕೂರುವವರಿಗೊಂದು ಕಿವಿಮಾತು ಇಲ್ಲಿದೆ.

Mobile: ರಾತ್ರಿ ನಿದ್ರೆ ಬರುವವರೆಗೆ, ಬೆಳಗ್ಗೆ ಎದ್ದಾಕ್ಷಣ ಮೊಬೈಲ್ ನೋಡುವ ಅಭ್ಯಾಸವಿದ್ದರೆ ಬಿಟ್ಟುಬಿಡು
ಮೊಬೈಲ್ ಬಳಕೆ
Follow us
ನಯನಾ ರಾಜೀವ್
|

Updated on:Feb 02, 2023 | 12:28 PM

ರಾತ್ರಿ ನಿದ್ರೆ ಬರುವವರೆಗೆ ಬೆಳಗ್ಗೆ ನಿದ್ರೆಯಿಂದ ಎಚ್ಚರವಾದ ಬಳಿಕ ಮೊಬೈಲ್ ನೋಡದೆ ಬಹುತೇಕರಿಗೆ ದಿನವೇ ಸಾಗುವುದಿಲ್ಲ. ಆದರೆ ಬೆಳಗ್ಗೆ ಎಚ್ಚರವಾದ ತಕ್ಷಣ ಮೊಬೈಲ್ ಹಿಡಿದು ಕೂರುವವರಿಗೊಂದು ಕಿವಿಮಾತು ಇಲ್ಲಿದೆ. ಪೌಷ್ಟಿಕತಜ್ಞ ಲವನೀತ್ ಬಾತ್ರಾ ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿರುವ ಮಾಹಿತಿ ಹೀಗಿದೆ. ಎಚ್ಚರವಾದ ನಂತರ ಇಮೇಲ್, Instagram ಮೂಲಕ ಸ್ಕ್ರೋಲ್ ಮಾಡುವುದು ಮೆದುಳಿನ ಭೌತಿಕ ರಚನೆಯ ಮೇಲೆ ಪರಿಣಾಮ ಬೀರುತ್ತದೆ.

ಅದೇ ರೀತಿ ರಾತ್ರಿ ಹೊತ್ತು ಮೊಬೈಲ್ ನೋಡುವುದರಿಂದ ಮೊಬೈಲ್ ಬೆಳಕು ಮೆದುಳನ್ನು ವಿಶ್ರಾಂತಿ ಪಡೆಯದಂತೆ ತಡೆಯುತ್ತದೆ.  ಬೆಳಗ್ಗೆ ಎದ್ದ ನಂತರ ಮೊಬೈಲ್ ಬಳಸುವುದರಿಂದ ನಿಮ್ಮ ಸಮಯ ಮತ್ತು ಗಮನ ಎರಡರ ಮೇಲೆ ಪರಿಣಾಮ ಬೀರಬಹುದು, ಇದರಿಂದಾಗಿ ನಿಮ್ಮ ಉತ್ಪಾದಕತೆಯ ಮಟ್ಟವು ಕುಸಿಯಬಹುದು. ಸಾಮಾಜಿಕ ಮಾಧ್ಯಮ ಅಥವಾ ಇಮೇಲ್ ಮೂಲಕ ಸ್ಕ್ರೋಲಿಂಗ್ ಮಾಡುವಾಗ ಮೆದುಳು ಬಹಳಷ್ಟು ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ.

ಮತ್ತಷ್ಟು ಓದಿ: ಮಕ್ಕಳ ಅತಿಯಾದ ಮೊಬೈಲ್​ ಬಳಕೆಯ ಅಭ್ಯಾಸ ತಪ್ಪಿಸಲು ಹೀಗೆ ಮಾಡಿ

ಇದು ದೇಹ ಮತ್ತು ಮೆದುಳಿನ ವಿವಿಧ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಬೆಳಗ್ಗೆ ಎದ್ದಾಗ, ನಿಮ್ಮ ಫೋನ್ ಅನ್ನು ಬಳಸುವುದರಿಂದ ನಿಮ್ಮ ಬೆಳಗಿನ ದಿನಚರಿಯನ್ನು ಹಾಳುಮಾಡುತ್ತದೆ.

80 ರಷ್ಟು ಜನರು ಮೊಬೈಲ್ ಬಳಸುತ್ತಾರೆ ಬೆಳಗಿನ ಜಾವ ಎದ್ದು ಬೇರೆ ಕೆಲಸ ಮಾಡುವ ಮೊದಲು ಮೊಬೈಲ್​ಗೆ ಅಂಟಿಕೊಳ್ಳುವವರ ಸಂಖ್ಯೆಯೇ ಹೆಚ್ಚು. ಒಂದು ಸಂಶೋಧನೆಯ ಪ್ರಕಾರ, ಸುಮಾರು 80 ಪ್ರತಿಶತದಷ್ಟು ಮೊಬೈಲ್ ಬಳಕೆದಾರರು ಬೆಳಗ್ಗೆ ಎದ್ದ ತಕ್ಷಣ ತಮ್ಮ ಮೊಬೈಲ್ ಅನ್ನು ಬಳಸುತ್ತಾರೆ.

ಸ್ವಲ್ಪ ಸಮಯ ನಡೆಯಿರಿ ಅಥವಾ 10 ನಿಮಿಷಗಳ ಕಾಲ ಯೋಗ ಮಾಡಿ 10-15 ನಿಮಿಷಗಳ ಕಾಲ ಬಿಸಿಲಿನಲ್ಲಿರಿ ಉತ್ತಮ ಉಪಹಾರವನ್ನು ತಯಾರಿಸಿ ಬೆಳಗ್ಗೆ ಎದ್ದು ಮೊಬೈಲ್ ಬಳಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಇದು ನಿಮ್ಮ ಮೆದುಳಿನ ಕಾರ್ಯಗಳ ಮೇಲೂ ಪರಿಣಾಮ ಬೀರುತ್ತದೆ

Published On - 12:23 pm, Thu, 2 February 23

ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ
Video: ಅಹಮದಾಬಾದ್ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ
Video: ಅಹಮದಾಬಾದ್ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ