AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕ್​ಅಪ್​ ಹಾಕಿಯೇ ಮಲಗ್ತೀರಾ, ನಿಮ್ಮ ಚರ್ಮಕ್ಕೆ ಯಾವ ರೀತಿ ಹಾನಿ ಮಾಡುತ್ತೆ ಗೊತ್ತೇ?

ನೀವು ಸುಂದರವಾಗಿ ಕಾಣಿಸಲು ಮೇಕ್​ಅಪ್ ​ಮಾಡುವುದು ಸಾಮಾನ್ಯ ಆದರೆ, ಮೇಕ್​ಅಪ್ ಅನ್ನು ತೆಗೆಯದೇ ಹಾಗೆ ಮಲಗಿದರೆ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ.

ಮೇಕ್​ಅಪ್​ ಹಾಕಿಯೇ ಮಲಗ್ತೀರಾ, ನಿಮ್ಮ ಚರ್ಮಕ್ಕೆ ಯಾವ ರೀತಿ ಹಾನಿ ಮಾಡುತ್ತೆ ಗೊತ್ತೇ?
MakeupImage Credit source: Timesnow
TV9 Web
| Edited By: |

Updated on: Aug 01, 2022 | 8:30 AM

Share

ನೀವು ಸುಂದರವಾಗಿ ಕಾಣಿಸಲು ಮೇಕ್​ಅಪ್ ​ಮಾಡುವುದು ಸಾಮಾನ್ಯ ಆದರೆ, ಮೇಕ್​ಅಪ್ ಅನ್ನು ತೆಗೆಯದೇ ಹಾಗೆ ಮಲಗಿದರೆ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ನೀವು ಯಾವತ್ತೋ ಸುಸ್ತಾಗಿ ಮನೆಗೆ ಬಂದಿರುತ್ತೀರಿ, ಮೇಕ್​ಅಪ್ ಯಾರು ತೆಗೀತಾರೆ ಮಲಗಿಬಿಡೋಣ ಎಂದು ಮಲಗಿಬಿಡಬೇಡಿ, ಇದರಿಂದ ಹಲವು ರೀತಿಯ ಸಮಸ್ಯೆಗಳು ನಿಮ್ಮ ಚರ್ಮವನ್ನು ಕಾಡಬಹುದು.

ನೀವು ಮಲಗುವ ಮೊದಲು ನಿಮ್ಮ ಮೇಕ್ಅಪ್ ಅನ್ನು ತೆಗೆದುಹಾಕದಿದ್ದರೆ, ಅದು ನಿಮ್ಮ ಚರ್ಮದ ರಂಧ್ರಗಳ ಮೇಲೆ ಕುಳಿತುಕೊಳ್ಳುತ್ತದೆ ಮತ್ತು ಅದು ರಂಧ್ರಗಳನ್ನು ಮುಚ್ಚುತ್ತದೆ. ರಂಧ್ರಗಳು ಮುಚ್ಚಿಹೋದಾಗ, ಇದು ಮೊಡವೆಗಳನ್ನು ಉಂಟುಮಾಡುತ್ತದೆ ಮತ್ತು ಚರ್ಮವನ್ನು ಹಾನಿಗೊಳಿಸುತ್ತದೆ. ಅಲ್ಲದೆ, ದೀರ್ಘಕಾಲದವರೆಗೆ ಮೇಕ್ಅಪ್ ಮಾಡುವುದು ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.

ಮೇಕ್​ಅಪ್ ತೆಗೆಯದೇ ಮಲಗುವುದರಿಂದ ಏನೇನು ಸಮಸ್ಯೆಗಳು ಕಾಡಬಹುದು.

ಮೊಡವೆ: ಮೇಕ್​ಅಪ್ ನಿಮ್ಮ ಮುಖದಲ್ಲಿರುವ ಮುಚ್ಚಿಹಾಕುತ್ತದೆ ಮತ್ತು ಮುಖದ ರಂಧ್ರಗಳು ಮುಚ್ಚಿಹೋದಾಗ, ಅದು ಮೊಡವೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ನೀವು ಮಲಗುವ ಮೊದಲು ನಿಮ್ಮ ಮೇಕ್ಅಪ್ ತೆಗೆದುಹಾಕಿ ಮತ್ತು ನಿಮ್ಮ ಚರ್ಮವನ್ನು ತೇವವಾಗಿಡಿ.

ತುರಿಕೆ: ನೀವು ದೀರ್ಘಕಾಲದವರೆಗೆ ಮೇಕ್ಅಪ್ ಹಚ್ಚಿಕೊಂಡಿದ್ದಾಗ ನಿಮ್ಮ ಚರ್ಮವು ಒಣಗುತ್ತದೆ. ಇದು ತುರಿಕೆಗೆ ಕಾರಣವಾಗಬಹುದು. ಇದಲ್ಲದೆ, ನಿಮ್ಮ ಮೇಕ್ಅಪ್ ಅನ್ನು ನೀವು ತೆಗೆದುಹಾಕದಿದ್ದರೆ, ರಾಷಸ್​ಗಳು ಉಂಟಾಗಲಿವೆ.

ಕಣ್ಣುಗಳಲ್ಲಿ ಕಿರಿಕಿರಿ: ಮೇಕ್​ಅಪ್ ಹಾಕಿಕೊಂಡೇ ಮಲಗಿದಾಗ ಕಣ್ಣುಗಳ ಸೂಕ್ಷ್ಮ ಪ್ರದೇಶದಲ್ಲಿ ಕಿರಿಕಿರಿಯುಂಟಾಗುತ್ತದೆ.

ಒಣತುಟಿ: ಮಲಗುವ ಮುನ್ನ ಮೇಕ್​ಅಪ್ ತೆಗೆದುಹಾಕದಿದ್ದರೆ ನಿಮ್ಮ ತುಟಿಗಳ ಒಣಗುವಿಕೆಗೆ ಕಾರಣವಾಗುತ್ತದೆ.

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?