AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannada Rajyotsava: ಮೊಬೈಲ್​ನಲ್ಲಿ ಕನ್ನಡ ಟೈಪ್ ಮಾಡಲು ಕಷ್ಟವೇ? ಇಲ್ಲಿದೆ ಸುಲಭ ವಿಧಾನ

ಕೆಲವು ವರ್ಷದ ಹಿಂದೆ ಕನ್ನಡ ಟೈಪಿಂಗ್ ನನ್ನ ಮೊಬೈಲ್​ನಲ್ಲಿ  ಮಾಡಲು ಹಲವಾರು ಬಾರಿ ನಾನು ಪ್ರಯತ್ನಿಸಿದ್ದೆ, ನನ್ನ ಮಿತ್ರರು ಒಂದು ಆ್ಯಪ್ ಹೇಳಿದರು.

Kannada Rajyotsava: ಮೊಬೈಲ್​ನಲ್ಲಿ ಕನ್ನಡ ಟೈಪ್ ಮಾಡಲು ಕಷ್ಟವೇ? ಇಲ್ಲಿದೆ ಸುಲಭ ವಿಧಾನ
Dr Ravikiran Patwardhan
TV9 Web
| Updated By: ನಯನಾ ರಾಜೀವ್|

Updated on:Nov 01, 2022 | 9:54 AM

Share

ಕೆಲವು ವರ್ಷದ ಹಿಂದೆ ಕನ್ನಡ ಟೈಪಿಂಗ್ ನನ್ನ ಮೊಬೈಲ್​ನಲ್ಲಿ  ಮಾಡಲು ಹಲವಾರು ಬಾರಿ ನಾನು ಪ್ರಯತ್ನಿಸಿದ್ದೆ, ನನ್ನ ಮಿತ್ರರು ಒಂದು ಆ್ಯಪ್ ಹೇಳಿದರು. ಅದನ್ನಿಟ್ಟುಕೊಂಡು ಸರಿ ಸುಮಾರು ಎರಡು ತಿಂಗಳುಗಳ ಕಾಲ ಗುದ್ದಾಡಿದೆ, ಮೊಬೈಲ್ನಲ್ಲಿ ಕನ್ನಡ ಟೈಪಿಂಗ್ ಮಾಡಲು ಬರಲಿಲ್ಲ. ಆನಂತರ ಈ ಕೆಳಗಿನ ಉಪಾಯವನ್ನು ಕಂಡುಕೊಂಡೆ.

ತಮ್ಮ ಮೊಬೈಲಿನ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಜೀ ಬೋರ್ಡ್ ಎಂಬ ಆಪ್ ಇದೆ. ಅದನ್ನ ಡೌನ್ಲೋಡ್ ಮಾಡಿ, ಡೌನ್ಲೋಡ್ ಪೂರ್ಣಗೊಂಡನಂತರ ಅದರ ಸೆಟ್ಟಿಂಗ್ ಅನ್ನು ಪೂರ್ಣಗೊಳಿಸಿ. ನಂತರ ಜೀ ಬೋರ್ಡ್ ಕೀಬೋರ್ಡ್ ಅನ್ನು ಆರಿಸಿಕೊಳ್ಳಿ. ಆನಂತರ ಕನ್ನಡ ಭಾಷೆಯನ್ನು ಸೇರಿಸಿ ಅನಂತರ ಇನ್ನೊಮ್ಮೆ ಕನ್ನಡ ಭಾಷೆಯನ್ನು ಸೇರಿಸಿ. ಈಗ ನಿಮ್ಮ ಮೊಬೈಲ್ ಕನ್ನಡ ಟೈಪಿಂಗ್ ಗೆ ತಯಾರಿದೆ.

ಆನಂತರ ವಾಟ್ಸಾಪ್ ನಲ್ಲಿ ಸಂದೇಶ ಬರೆಯುವಲ್ಲಿ ಹೋಗಿ, ಕೀಬೋರ್ಡಿನ ಮೇಲೆ ಇರುವಂತಹ ಮೈಕ್ ಚಿನ್ಹೆಯನ್ನು ಒತ್ತಿ ನಂತರ ಮಾತನಾಡಿ ಸುಂದರವಾದ ಅಂತಹ ಕನ್ನಡ ಅಕ್ಷರಗಳು ನಿಮ್ಮ ವಾಟ್ಸಪ್ ಸಂದೇಶದಲ್ಲಿ ಮೂಡಿಬರುತ್ತವೆ.

ಈ ಕೀಬೋರ್ಡ್ ನಲ್ಲಿರುವ ಗ್ಲೋಬ ಚಿನ್ಹೆ ಮುಟ್ಟಿದಾಗ ಕನ್ನಡ ಭಾಷೆ ಇದ್ದದ್ದು ಇಂಗ್ಲೀಷ್ ಭಾಷೆಯಾಗಿ ಪರಿವರ್ತನೆಯಾಗುತ್ತದೆ ಇಂಗ್ಲಿಷ್ ಭಾಷೆ ಇದ್ದದ್ದು ಕನ್ನಡ ಇಂಗ್ಲಿಷ್ ಆಗಿ ಪರಿವರ್ತನೆಯಾಗುತ್ತದೆ. ಈ ರೀತಿಯಾಗಿ ಭಾಷೆಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬಹುದು. ಆದರೆ ಈ ಕೀಬೋರ್ಡ್ ಉಪಯೋಗಿಸುವಾಗ ಇಂಟರ್ನೆಟ್ ಇರುವುದು ಅತಿ ಅವಶ್ಯಕ.

ಟೈಪ್ ಮಾಡಲಿಕ್ಕೆ ಆಗಲ್ಲ ಸಾರ್ ಟೈಮಿಲ್ಲ ಎಂದು ಹೇಳುವವರಿಗೆ ಇದೊಂದು ಉತ್ತಮ ಸಾಧನೆಯಾಗಿದೆ. ಸ್ವಲ್ಪ ದಿನ ರೂಢಿ ಮಾಡಿದರೆ ಎಲ್ಲ ಒತ್ತಕ್ಷರಗಳನ್ನೂ ಕೂಡ ಉತ್ತಮವಾಗಿ ಟೈಪ್ ಮಾಡಬಹುದು.

ಮಾಹಿತಿ: ಡಾ. ರವಿಕಿರಣ ಪಟವರ್ಧನ ಶಿರಸಿ, ಆಯುರ್ವೇದ ವೈದ್ಯರು

Published On - 9:53 am, Tue, 1 November 22

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್