AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ಮಸಾಲೆಯುಕ್ತ ಆಹಾರ ಕಡಿಮೆ ಮಾಡಿ, ಈ ಗಿಡಮೂಲಿಕೆ ಮಸಾಲೆ ಬಳಸಿ

ಬೇಸಿಗೆಯಲ್ಲಿ ಪಾಕವಿಧಾನಗಳಿಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಅದಕ್ಕೆ ವಿಧಧ ಕಾರಣಗಳು ಇದೆ. ಅದಕ್ಕಾಗಿ ಗಿಡಮೂಲಿಕೆ ಮಸಾಲೆಗಳನ್ನು ಬಳಸುವುದು ಉತ್ತಮ.

ಅಕ್ಷಯ್​ ಪಲ್ಲಮಜಲು​​
|

Updated on:Apr 17, 2023 | 3:13 PM

Share
ತುಳಸಿ: ಇದು ಅತ್ಯುತ್ತಮವಾದ ಗಿಡಮೂಲಿಕೆ, ಈ ಬೇಸಿಗೆಯಲ್ಲಿ ತುಂಬಾ ಉತ್ತಮ, ದೇಹದ ಉಷ್ಣಾಂಶಕ್ಕೆ ಹೆಚ್ಚು ಉಪಯುಕ್ತವಾಗಿದೆ. ಈ  ಮೂಲಿಕೆಯಲ್ಲಿ  ಪ್ರಕಾಶಮಾನವಾದ ಶಕ್ತಿ, ತಾಜಾ ರುಚಿ ಮತ್ತು ಪರಿಮಳ ಇರುವುದರಿಂದ ನಿಮ್ಮ ದೇಹದ ಆರೋಗ್ಯ ಸ್ಥಿತಿಯನ್ನು ಸುಧಾರಿಸುತ್ತದೆ.  ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಅಡುಗೆ ಮಾಡದರೆ ಇದನ್ನೂ ಬಳಸಿ ನೋಡಿ ಒಮ್ಮೆ.

ತುಳಸಿ: ಇದು ಅತ್ಯುತ್ತಮವಾದ ಗಿಡಮೂಲಿಕೆ, ಈ ಬೇಸಿಗೆಯಲ್ಲಿ ತುಂಬಾ ಉತ್ತಮ, ದೇಹದ ಉಷ್ಣಾಂಶಕ್ಕೆ ಹೆಚ್ಚು ಉಪಯುಕ್ತವಾಗಿದೆ. ಈ ಮೂಲಿಕೆಯಲ್ಲಿ ಪ್ರಕಾಶಮಾನವಾದ ಶಕ್ತಿ, ತಾಜಾ ರುಚಿ ಮತ್ತು ಪರಿಮಳ ಇರುವುದರಿಂದ ನಿಮ್ಮ ದೇಹದ ಆರೋಗ್ಯ ಸ್ಥಿತಿಯನ್ನು ಸುಧಾರಿಸುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಅಡುಗೆ ಮಾಡದರೆ ಇದನ್ನೂ ಬಳಸಿ ನೋಡಿ ಒಮ್ಮೆ.

1 / 7
ಪುದೀನಾ: ಪುದೀನಾ ಬೇಸಿಗೆಯಲ್ಲಿ ತುಂಬಾ ಉತ್ತಮವಾದ ಆಹಾರ. ಇದು ದೇಹದ ಆರೋಗ್ಯಕ್ಕೆ ಉತ್ತಮವಾದ  ಮೂಲಿಕೆಯಾಗಿದೆ. ನಿಮ್ಮ ಊಟದ ಸಮಯದಲ್ಲಿ  ದೇಹವನ್ನು ತಂಪಾಗಿಸುವ, ಉತ್ತೇಜಕ ಸ್ಪರ್ಶವನ್ನು ನೀಡುತ್ತದೆ, ಇದನ್ನು  ಚಹಾ, ನಿಂಬೆ ಪಾನಕ ಅಥವಾ ಹಣ್ಣಿನ ಸಲಾಡ್‌ಗಳಿಗೆ ಮಿಶ್ರಣ ಮಾಡಿ.

ಪುದೀನಾ: ಪುದೀನಾ ಬೇಸಿಗೆಯಲ್ಲಿ ತುಂಬಾ ಉತ್ತಮವಾದ ಆಹಾರ. ಇದು ದೇಹದ ಆರೋಗ್ಯಕ್ಕೆ ಉತ್ತಮವಾದ ಮೂಲಿಕೆಯಾಗಿದೆ. ನಿಮ್ಮ ಊಟದ ಸಮಯದಲ್ಲಿ ದೇಹವನ್ನು ತಂಪಾಗಿಸುವ, ಉತ್ತೇಜಕ ಸ್ಪರ್ಶವನ್ನು ನೀಡುತ್ತದೆ, ಇದನ್ನು ಚಹಾ, ನಿಂಬೆ ಪಾನಕ ಅಥವಾ ಹಣ್ಣಿನ ಸಲಾಡ್‌ಗಳಿಗೆ ಮಿಶ್ರಣ ಮಾಡಿ.

2 / 7
ಜೀರಿಗೆ: ಜೀರಿಗೆ ಈ ಬೆಚ್ಚಗಿನ ಕಾಲದಲ್ಲಿ ತುಂಬಾ ಉಪಯುಕ್ತವಾಗಿರುತ್ತದೆ, ಏಕೆಂದರೆ ನಮ್ಮ ದೇಹದಲ್ಲಿ ಈ ಬೇಸಿಗೆ ತುಂಬಾ ಉಷ್ಣಾಂಶಗಳನ್ನು ಉಂಟು ಮಾಡುತ್ತದೆ, ಈ ಕಾರಣಕ್ಕೆ ನೀವು ತಿನ್ನುವ ಯಾವುದೇ ಆಹಾರದಲ್ಲಿ ಅಥವಾ ಮಸಾಲೆಗಳಲ್ಲಿ ಜೀರಿಗೆಯನ್ನು ಬಳಸಿ.

ಜೀರಿಗೆ: ಜೀರಿಗೆ ಈ ಬೆಚ್ಚಗಿನ ಕಾಲದಲ್ಲಿ ತುಂಬಾ ಉಪಯುಕ್ತವಾಗಿರುತ್ತದೆ, ಏಕೆಂದರೆ ನಮ್ಮ ದೇಹದಲ್ಲಿ ಈ ಬೇಸಿಗೆ ತುಂಬಾ ಉಷ್ಣಾಂಶಗಳನ್ನು ಉಂಟು ಮಾಡುತ್ತದೆ, ಈ ಕಾರಣಕ್ಕೆ ನೀವು ತಿನ್ನುವ ಯಾವುದೇ ಆಹಾರದಲ್ಲಿ ಅಥವಾ ಮಸಾಲೆಗಳಲ್ಲಿ ಜೀರಿಗೆಯನ್ನು ಬಳಸಿ.

3 / 7
ಕೆಂಪುಮೆಣಸು: ಕೆಂಪುಮೆಣಸು ತಿನಿಸುಗಳಿಗೆ ತುಂಬಾ ಸೂಕ್ಷ್ಮವಾದ ಮಾಧುರ್ಯ ಮತ್ತು ಮಸಾಲೆಯಾಗಿದೆ. ಇದನ್ನು ಮಾಂಸಗಳು, ಹುರಿದ ತರಕಾರಿಗಳು ಅಥವಾ ಸ್ಪ್ರೆಡ್‌ಗಳಿಗೆ ಮಸಾಲೆಯಾಗಿ ಬಳಸಿ. ಇದು ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ.

ಕೆಂಪುಮೆಣಸು: ಕೆಂಪುಮೆಣಸು ತಿನಿಸುಗಳಿಗೆ ತುಂಬಾ ಸೂಕ್ಷ್ಮವಾದ ಮಾಧುರ್ಯ ಮತ್ತು ಮಸಾಲೆಯಾಗಿದೆ. ಇದನ್ನು ಮಾಂಸಗಳು, ಹುರಿದ ತರಕಾರಿಗಳು ಅಥವಾ ಸ್ಪ್ರೆಡ್‌ಗಳಿಗೆ ಮಸಾಲೆಯಾಗಿ ಬಳಸಿ. ಇದು ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ.

4 / 7
ಓರೆಗಾನೊ: ಓರೆಗಾನೊ ಒಂದು ಬಹುಮುಖ ಮೂಲಿಕೆಯಾಗಿದ್ದು ಇದನ್ನು  ವಿವಿಧ ಮಸಾಲೆಗಳಲ್ಲಿ ಮಿಶ್ರಣ ಮಾಡಿಕೊಳ್ಳಬಹುದ. ಚಿಕನ್, ಮೀನು, ಅಥವಾ ತರಕಾರಿಗಳನ್ನು ಇದನ್ನೂ ಬಳಸಿ.  ಸೂಪ್‌ಗಳಲ್ಲಿಯು ಇದನ್ನು ಮಿಶ್ರಣ ಮಾಡಿಕೊಳ್ಳಬಹುದು.

ಓರೆಗಾನೊ: ಓರೆಗಾನೊ ಒಂದು ಬಹುಮುಖ ಮೂಲಿಕೆಯಾಗಿದ್ದು ಇದನ್ನು ವಿವಿಧ ಮಸಾಲೆಗಳಲ್ಲಿ ಮಿಶ್ರಣ ಮಾಡಿಕೊಳ್ಳಬಹುದ. ಚಿಕನ್, ಮೀನು, ಅಥವಾ ತರಕಾರಿಗಳನ್ನು ಇದನ್ನೂ ಬಳಸಿ. ಸೂಪ್‌ಗಳಲ್ಲಿಯು ಇದನ್ನು ಮಿಶ್ರಣ ಮಾಡಿಕೊಳ್ಳಬಹುದು.

5 / 7
ಥೈಮ್: ಥೈಮ್ ಮಣ್ಣಿನ ಪರಿಮಳವನ್ನು ಹೊಂದಿರುವ ಸೂಕ್ಷ್ಮವಾದ ಮೂಲಿಕೆಯಾಗಿದ್ದು ಅದು ಬೇಸಿಗೆಯ ಭಕ್ಷ್ಯಗಳಿಗೆ ಸೂಕ್ತವಾಗಿದೆ. ಮಾಂಸ ಅಥವಾ ಹುರಿದ ತರಕಾರಿಗಳಲ್ಲಿ ಬಳಸಿದರೆ, ಒಳ್ಳೆಯ ಪರಿಮಳವು ಇರುತ್ತದೆ.  ಇದರ ಜತೆಗೆ ಆರೋಗ್ಯಕ್ಕೂ ಒಳ್ಳೆಯದು.

ಥೈಮ್: ಥೈಮ್ ಮಣ್ಣಿನ ಪರಿಮಳವನ್ನು ಹೊಂದಿರುವ ಸೂಕ್ಷ್ಮವಾದ ಮೂಲಿಕೆಯಾಗಿದ್ದು ಅದು ಬೇಸಿಗೆಯ ಭಕ್ಷ್ಯಗಳಿಗೆ ಸೂಕ್ತವಾಗಿದೆ. ಮಾಂಸ ಅಥವಾ ಹುರಿದ ತರಕಾರಿಗಳಲ್ಲಿ ಬಳಸಿದರೆ, ಒಳ್ಳೆಯ ಪರಿಮಳವು ಇರುತ್ತದೆ. ಇದರ ಜತೆಗೆ ಆರೋಗ್ಯಕ್ಕೂ ಒಳ್ಳೆಯದು.

6 / 7
ರೋಸ್ಮರಿ: ರೋಸ್ಮರಿ ಸುವಾಸನೆಯ ಮೂಲಿಕೆಯಾಗಿದ್ದು ಅದು ಗ್ರಿಲ್ಲಿಂಗ್ ಮತ್ತು ಹುರಿಯಲು ಉತ್ತಮ. ಪರಿಮಳಯುಕ್ತ ಮತ್ತು ರುಚಿಕರವಾದ ಬೇಸಿಗೆ ಊಟವಾದ ಮಾಂಸ, ಆಲೂಗಡ್ಡೆ, ಅಥವಾ ಇತರ ಬೇರು ತರಕಾರಿಗಳಿಗೆ ಇದನ್ನು ಬಳಸಬಹುದು.

ರೋಸ್ಮರಿ: ರೋಸ್ಮರಿ ಸುವಾಸನೆಯ ಮೂಲಿಕೆಯಾಗಿದ್ದು ಅದು ಗ್ರಿಲ್ಲಿಂಗ್ ಮತ್ತು ಹುರಿಯಲು ಉತ್ತಮ. ಪರಿಮಳಯುಕ್ತ ಮತ್ತು ರುಚಿಕರವಾದ ಬೇಸಿಗೆ ಊಟವಾದ ಮಾಂಸ, ಆಲೂಗಡ್ಡೆ, ಅಥವಾ ಇತರ ಬೇರು ತರಕಾರಿಗಳಿಗೆ ಇದನ್ನು ಬಳಸಬಹುದು.

7 / 7

Published On - 3:13 pm, Mon, 17 April 23

Follow Us
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ