AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲರ್​ಫುಲ್​ ಸ್ಟ್ರಾಬೆರಿ ಥಂಡೈ ಮಾಡುವ ಸುಲಭ ವಿಧಾನ ಇಲ್ಲಿದೆ

ಉತ್ತರ ಭಾರತದ ರಾಜ್ಯಗಳಲ್ಲಿ ಹೋಳಿಯಂದು ಥಂಢೈ ಅನ್ನು ತಯಾರಿಸಿ ಸವಿಯುತ್ತಾರೆ. ನೀವೂ ಕೂಡ ತಯಾರಿಸಿ ಹೋಳಿಯನ್ನು ಮತ್ತಷ್ಟು ಕಲರ್​ಫುಲ್​ ಆಗಿಸಿಕೊಳ್ಳಿ. ಇಲ್ಲಿದೆ ಸುಲಭ ವಿಧಾನ

ಕಲರ್​ಫುಲ್​ ಸ್ಟ್ರಾಬೆರಿ ಥಂಡೈ ಮಾಡುವ ಸುಲಭ ವಿಧಾನ ಇಲ್ಲಿದೆ
ಸ್ಟ್ರಾಬೆರಿ ಥಂಡೈ
TV9 Web
| Edited By: |

Updated on:Mar 18, 2022 | 1:50 PM

Share

ಇಂದ ದೇಶದಾದ್ಯತಂತ ಸಂಭ್ರಮದ ಹೋಳಿ. ಹಬ್ಬ ಎಂದ ಮೇಲೆ ಮನೆಯಲ್ಲಿ ಸಿಹಿ ಮಾಡುವುದು ಸಾಮಾನ್ಯ. ಇಗ ಭೇಸಿಗೆ ಕಾಲವೂ ಆರಂಭವಾಗಿದೆ. ಇದೇ ಕಾರಣದಿಂದ ಪಾನೀಯಗಳಿಗೂ ಹೆಚ್ಚು ಬೇಡಿಕೆ ಇರುತ್ತದೆ. ಸಿಹಿ ಪಾನೀಯವನ್ನು ನೀವು ಈ ಹೋಳಿಯಂದು ತಯಾರಿಸಿದರೆ ಮಕ್ಕಳೂ ಇಷ್ಟಪಡುತ್ತಾರೆ. ನೀವೂ ಸೆಕೆಯಲ್ಲಿ ತಂಪಾಗಿ ಸೇವಿಸಬಹುದು. ನೀವೇನಾದರೂ ಸ್ಟ್ರಾಬೆರಿ ಹಣ್ಣಿನ ಪ್ರಿಯರಾಗಿದ್ದರೆ ಈ ಹೋಳಿಗೆ ಸ್ಟ್ರಾಬೆರಿಯ ಥಂಡೈಅನ್ನು ತಯಾರಿಸಬಹುದು. ಕಲರ್​ಫುಲ್​ ಆಗಿರುವ ಜ್ಯೂಸ್​ ನೊಡಿ ಮಕ್ಕಳೂ ಕುಡ ಖುಷಿಯಿಂದ ಸೇವಿಸುತ್ತಾರೆ. ಅಲ್ಲದೆ ಸ್ಟ್ರಾಬೆರಿ ಹಣ್ಣು ದೇಹಕ್ಕೂ ಒಳ್ಳೆಯದು. ಹಾಗಾದರೆ ಸ್ಟ್ರಾಬೆರಿ ಥಾಂಡೈ ತಯಾರಿಸುವುದೆ ಹೇಗೆ? ಇಲ್ಲಿದೆ ಮಾಡುವ ಮಾಡುವ ವಿಧಾನ

ಬೇಕಾಗುವ ಸಾಮಗ್ರಿ: 4,5 ಬಾದಾಮಿ 4,5  ಪಿಸ್ತಾ 1 ಟೀ ಚಮಚ ಗಸಗಸೆ ಬೀಜಗಳು 2 ಟೇಬಲ್​ ಸ್ಪೂನ್​ ಸಕ್ಕರೆ 8 ಸ್ಟ್ರಾಬೆರಿ 4,5 ಗೋಡಂಬಿ 1 ಟೀಸ್ಪೂನ್ ಕಲ್ಲಂಗಡಿ ಬೀಜಗಳು 4 ಮೆಣಸುಕಾಳುಗಳು 1/4 ಚಮಚ ಪುಡಿಮಾಡಿದ ಹಸಿರು ಏಲಕ್ಕಿ 2 ಕಪ್ ಹಾಲು

ಮಾಡುವ ವಿಧಾನ: ಮೊದಲು ಗೋಡಂಬಿ, ಬಾದಾಮಿ, ಪಿಸ್ತಾ, ಮೆಣಸಿನ ಕಾಳು, ಕಲ್ಲಂಗಡಿ ಬೀಜಗಳು, ಗಸಗಸೆ, ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಒರಟಾಗಿ ರುಬ್ಬಿಕೊಳ್ಳಿ.  ನಂತರ ಅದಕ್ಕೆ ಕತ್ತರಿಸಿದ ಸ್ಟ್ರಾಬೆರಿಗಳನ್ನು ಸೇರಿಸಿ ಮತ್ತು ದಪ್ಪ ಸ್ಟ್ರಾಬೆರಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ನಂತರ ಅದಕ್ಕೆ  ಹಾಲನ್ನು ಸೇರಿಸಿ ಮತ್ತು ಹಾಲಿನೊಂದಿಗೆ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಲು ಮತ್ತೊಮ್ಮೆ ರುಬ್ಬಿಕೊಳ್ಳಿ. ನಂತರ ಮಿಕ್ಸಿ ಪಾತ್ರೆಯಿಂದ ತೆಗೆದು ಲೋಟಕ್ಕೆ ಹಾಕಿ ಬಾದಾಮಿ, ಪಿಸ್ತಾದೊಂದಿಗೆ ಅಲಂಕರಿಸಿ ಸವಿಯಿರಿ.

ಥಂಡೈ ಹೋಳಿಯ ವಿಶೇಷ ಖಾದ್ಯವೂ ಹೌದು. ಉತ್ತರ ಭಾರತದ ರಾಜ್ಯಗಳಲ್ಲಿ ಹೋಳಿಯಂದು ಥಂಢೈಅನ್ನು ತಯಾರಿಸಿ ಸವಿಯುತ್ತಾರೆ. ನೀವೂ ಕೂಡ ತಯಾರಿಸಿ ಹೋಳಿಯನ್ನು ಮತ್ತಷ್ಟು ಕಲರ್​ಫುಲ್​ ಆಗಿಸಿಕೊಳ್ಳಿ.

ಇದನ್ನೂ ಓದಿ:

ರುಚಿ ರಚಿಯಾದ ಸಿಹಿಗುಂಬಳ ಪಲ್ಯ ಮಾಡುವ ವಿಧಾನ ಇಲ್ಲಿದೆ; ಅಕ್ಕಿ ರೊಟ್ಟಿ, ಚಪಾತಿ ಜೊತೆ ಸವಿಯಿರಿ

Published On - 1:48 pm, Fri, 18 March 22

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು