AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಮೂಡುವ ಫಂಗಸ್ ದೂರಮಾಡುವುದು ಹೇಗೆ?

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಶಿಲೀಂಧ್ರಗಳು ಮೂಡುವುದು ಸಾಮಾನ್ಯ, ಬಿಳಿ ಸೇರಿದಂತೆ ಲೈಟ್​ ಕಲರ್ ಬಟ್ಟೆಗಳಲ್ಲಿ ಕಪ್ಪು ಬಣ್ಣದ ಚುಕ್ಕಿಗಳು ಮೂಡುತ್ತವೆ

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಮೂಡುವ ಫಂಗಸ್ ದೂರಮಾಡುವುದು ಹೇಗೆ?
ClothImage Credit source: Zameen.com
TV9 Web
| Edited By: |

Updated on: Jul 28, 2022 | 8:30 AM

Share

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಶಿಲೀಂಧ್ರಗಳು ಮೂಡುವುದು ಸಾಮಾನ್ಯ, ಬಿಳಿ ಸೇರಿದಂತೆ ಲೈಟ್​ ಕಲರ್ ಬಟ್ಟೆಗಳಲ್ಲಿ ಕಪ್ಪು ಬಣ್ಣದ ಚುಕ್ಕಿಗಳು ಮೂಡುತ್ತವೆ. ಮಳೆಗಾಲದಲ್ಲಿ ಸೂರ್ಯನ ಆಗಮನವಾಗದ ಕಾರಣ ಬಟ್ಟೆಗಳಲ್ಲಿ ನೀರಿನ ಅಂಶವು ಸಂಪೂರ್ಣವಾಗಿ ಆರದ ಕಾರಣ ಬಟ್ಟೆಯಲ್ಲಿ ಕಲೆಗಳು ಉಂಟಾಗುತ್ತವೆ.

ಸಿಲಿಕಾ ಜೆಲ್​: ಸಿಲಿಕಾ ಜೆಲ್​ ಅನ್ನು ಬಟ್ಟೆಗಳ ಮಧ್ಯೆ ಇಡಿ, ಅದು ಬಟ್ಟೆಯಲ್ಲಿರುವ ನೀರಿನ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಕಹಿಬೇವಿನ ಎಲೆ: ನೀವು ಕಹಿಬೇವಿನ ಎಲೆಗಳನ್ನು ಒಣಗಿಸಿ ಬಟ್ಟೆಗಳ ಮಧ್ಯೆ ಇಡುವುದರಿಂದ ಬಟ್ಟೆಯಲ್ಲಿರುವ ನೀರಿನಾಂಶವು ಹೀರಿಕೊಂಡು ಬಟ್ಟೆಯನ್ನು ಬೆಚ್ಚಗಿಡುತ್ತದೆ.

ನಿಂಬೆಹಣ್ಣು: ಬಟ್ಟೆಯಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣನ್ನು ಬಳಕೆ ಮಾಡಬಹುದು. ನಿಂಬೆಹಣ್ಣನ್ನು ಬಟ್ಟೆಗಳ ಮೇಲೆ ರಬ್ ಮಾಡಿ.

ಬಿಳಿ ವಿನೆಗರ್: ಬಟ್ಟೆಯನ್ನು ಸ್ವಚ್ಛವಾಗಿಡಲು ಬಿಳಿ ವಿನೆಗರ್ ಬಳಕೆ ಮಾಡಬೇಕು. ಬಟ್ಟೆಯನ್ನು ಸೋಪಿನ ನೀರಿನಿಂದ ತೊಳೆದ ಬಳಿಕ ಬಟ್ಟೆಯನ್ನು ವೈಟ್ ವಿನೆಗರ್​ ಅಲ್ಲಿ ಅದ್ದಿಡಬೇಕು. ಹಾಗೆಯೇ ಶಿಲೀಂದ್ರಗಳಿಂದ ಬರುವ ವಾಸನೆಯೂ ದೂರವಾಗುತ್ತದೆ.

ಬೇಕಿಂಗ್ ಸೋಡಾ: ಬಟ್ಟೆಯಲ್ಲಿರುವ ಫಂಗಸ್​ ದೂರ ಮಾಡಲು ಬಟ್ಟೆಯನ್ನು ಮೊದಲು ಒದ್ದೆ ಮಾಡಿ ಬಳಿಕ ಅದರ ಮೇಲೆ ಬೇಕಿಂಗ್ ಸೋಡಾವನ್ನು ಹಾಕಿ. ಸುಮಾರು 20 ನಿಮಿಷಗಳ ಬಳಿಕ ಡಿಟರ್ಜೆಂಟ್ ಬಳಸಿ ಸ್ವಚ್ಛಗೊಳಿಸಬೇಕು.

Follow Us
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ