AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಮೂಡುವ ಫಂಗಸ್ ದೂರಮಾಡುವುದು ಹೇಗೆ?

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಶಿಲೀಂಧ್ರಗಳು ಮೂಡುವುದು ಸಾಮಾನ್ಯ, ಬಿಳಿ ಸೇರಿದಂತೆ ಲೈಟ್​ ಕಲರ್ ಬಟ್ಟೆಗಳಲ್ಲಿ ಕಪ್ಪು ಬಣ್ಣದ ಚುಕ್ಕಿಗಳು ಮೂಡುತ್ತವೆ

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಮೂಡುವ ಫಂಗಸ್ ದೂರಮಾಡುವುದು ಹೇಗೆ?
ClothImage Credit source: Zameen.com
TV9 Web
| Edited By: |

Updated on: Jul 28, 2022 | 8:30 AM

Share

ಮಳೆಗಾಲದಲ್ಲಿ ಬಟ್ಟೆಗಳಲ್ಲಿ ಶಿಲೀಂಧ್ರಗಳು ಮೂಡುವುದು ಸಾಮಾನ್ಯ, ಬಿಳಿ ಸೇರಿದಂತೆ ಲೈಟ್​ ಕಲರ್ ಬಟ್ಟೆಗಳಲ್ಲಿ ಕಪ್ಪು ಬಣ್ಣದ ಚುಕ್ಕಿಗಳು ಮೂಡುತ್ತವೆ. ಮಳೆಗಾಲದಲ್ಲಿ ಸೂರ್ಯನ ಆಗಮನವಾಗದ ಕಾರಣ ಬಟ್ಟೆಗಳಲ್ಲಿ ನೀರಿನ ಅಂಶವು ಸಂಪೂರ್ಣವಾಗಿ ಆರದ ಕಾರಣ ಬಟ್ಟೆಯಲ್ಲಿ ಕಲೆಗಳು ಉಂಟಾಗುತ್ತವೆ.

ಸಿಲಿಕಾ ಜೆಲ್​: ಸಿಲಿಕಾ ಜೆಲ್​ ಅನ್ನು ಬಟ್ಟೆಗಳ ಮಧ್ಯೆ ಇಡಿ, ಅದು ಬಟ್ಟೆಯಲ್ಲಿರುವ ನೀರಿನ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಕಹಿಬೇವಿನ ಎಲೆ: ನೀವು ಕಹಿಬೇವಿನ ಎಲೆಗಳನ್ನು ಒಣಗಿಸಿ ಬಟ್ಟೆಗಳ ಮಧ್ಯೆ ಇಡುವುದರಿಂದ ಬಟ್ಟೆಯಲ್ಲಿರುವ ನೀರಿನಾಂಶವು ಹೀರಿಕೊಂಡು ಬಟ್ಟೆಯನ್ನು ಬೆಚ್ಚಗಿಡುತ್ತದೆ.

ನಿಂಬೆಹಣ್ಣು: ಬಟ್ಟೆಯಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣನ್ನು ಬಳಕೆ ಮಾಡಬಹುದು. ನಿಂಬೆಹಣ್ಣನ್ನು ಬಟ್ಟೆಗಳ ಮೇಲೆ ರಬ್ ಮಾಡಿ.

ಬಿಳಿ ವಿನೆಗರ್: ಬಟ್ಟೆಯನ್ನು ಸ್ವಚ್ಛವಾಗಿಡಲು ಬಿಳಿ ವಿನೆಗರ್ ಬಳಕೆ ಮಾಡಬೇಕು. ಬಟ್ಟೆಯನ್ನು ಸೋಪಿನ ನೀರಿನಿಂದ ತೊಳೆದ ಬಳಿಕ ಬಟ್ಟೆಯನ್ನು ವೈಟ್ ವಿನೆಗರ್​ ಅಲ್ಲಿ ಅದ್ದಿಡಬೇಕು. ಹಾಗೆಯೇ ಶಿಲೀಂದ್ರಗಳಿಂದ ಬರುವ ವಾಸನೆಯೂ ದೂರವಾಗುತ್ತದೆ.

ಬೇಕಿಂಗ್ ಸೋಡಾ: ಬಟ್ಟೆಯಲ್ಲಿರುವ ಫಂಗಸ್​ ದೂರ ಮಾಡಲು ಬಟ್ಟೆಯನ್ನು ಮೊದಲು ಒದ್ದೆ ಮಾಡಿ ಬಳಿಕ ಅದರ ಮೇಲೆ ಬೇಕಿಂಗ್ ಸೋಡಾವನ್ನು ಹಾಕಿ. ಸುಮಾರು 20 ನಿಮಿಷಗಳ ಬಳಿಕ ಡಿಟರ್ಜೆಂಟ್ ಬಳಸಿ ಸ್ವಚ್ಛಗೊಳಿಸಬೇಕು.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?